Breaking News

Tag Archives: the people who have been negligent of the Esca officers are tired

ಎರಡು ವರ್ಷದಿಂದ ಎಸ್ಕಾಂ ಅಧಿಕಾರಿಗಳ ಬೇಜವಬ್ದಾರಿ ತನಕ್ಕೆ ಬೇಸತ್ತ ಜನತೆ

ಕುಷ್ಟಗಿ: ತಾಲೂಕಿನ ಗಡಿ ಜಿಲ್ಲೆಯಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮುರಡಿ ಗ್ರಾಮಕ್ಕೆ ಅಂಟಿಕೊಂಡ ಕೊನೆ ಕುಗ್ರಾಮ ಪರಮನಟ್ಟಿ ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀಗೂಡುದುರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡೆ ಹಳ್ಳಿ ಪರಮನಟ್ಟಿ ಯಾಕೊ ಏನೊ ಇಲ್ಲಿನ ಎಸ್ಕಾಂ ಅಧಿಕಾರಿ ಸೇರಿದಂತೆ ಇಲ್ಲಿನ ಲೈಮನ್ ರಗಿ ಸಾರ್ವಜನಿಕ ತೊಂದರೆ ಆದ್ರು ಕಣ್ಣಿದ್ದು ಕುರುಡರಂತೆ ಎರಡು ವರ್ಷಗಳಿಂದ ಗ್ರಾಮದ ಹನುಮಗೌಡ ಗೌಡರ ಇವರ ಮನೆ ಮುಂದ ಮೆನ್ …

Read More »