Breaking News

Tag Archives: There has never been tyranny from the family of Kashappa! Dr. Vijayananda Kashappanavar

ಕಾಶಪ್ಪನವರ ಕುಟುಂಬದಿಂದ ಯಾವತ್ತು ದಬ್ಬಾಳಿಕೆ ಇಲ್ಲ ಅದು ಅವರ ಭ್ರಮೆ! ಡಾ: ವಿಜಯಾನಂದ ಕಾಶಪ್ಪನವರ್

ಇಲಕಲ್ಲ :ಹುನಗುಂದ ತಾಲೂಕಿನ ಹಾವರಿಗೆ ಗ್ರಾಮದಲ್ಲಿ ನಿನ್ನೆಯ ದಿನ SRNE ಫೌಂಡೇಶನ್ ಕಾರ್ಯಕರ್ತರು ಕರೋನಾ ವಾರಿಯರ್‌ ಗಳಿಗೆ ಸನ್ಮಾನ ಹಾಗೂ ದಿನಸಿ ಆಹಾರ ಕಿಟ್ ವಿತರಣೆ ಮಾಡಲು ಮುಂದಾದಾಗ ಡಾ: ವಿಜಯಾನಂದ ಕಾಶಪ್ಪನವರ ಕುಟುಂಬದಿಂದ ಬೆದರಿಕೆ ಕರೆ ಬಂದ ಕಾರಣ ೩:೩೦ ರವರೆಗೆ ಕಾದು ಕುಳಿತಿದ್ದ ನೂರಾರು ಕರೋನಾ ವಾರಿಯರ್ ಗಳು ಹೇಳದೆ ಕೇಳದೆ ಜಾಗ ಖಾಲಿ ಮಾಡಿದ್ದರು. ಇದು ವಿಜಯಾನಂದ ಕಾಶಪ್ಪನವರ ಕುಟುಂಬ ದಬ್ಬಾಳಿಕೆಯ ಸಾಕ್ಷಿ, ಇದನ ಕ್ಷೇತ್ರದ …

Read More »