ಅಮೀನಗಡ ನಗರದಲ್ಲಿ ಇಂದು ಕಂದಾಯ ಇಲಾಖೆಯಲ್ಲಿ ಸರಳವಾಗಿ ೭೪ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಧ್ವಜಾರೋಹಣ ನೆರವೆರಿಸಿದ ಉಪ ತಹಶಿಲ್ದಾರ ಎಸ್,ವ್ಹಿ ಕುಂದರಗಿ ಅವರು ಈ ವರ್ಷ ಕೋವಿಡ್( 19) ದೇಶದಲ್ಲಿ ಕೆಟ್ಟ ಪರಿಣಾಮ ಬೀರಿದ್ದು ಈ ಸಂಭ್ರಮ ಆಚರಿಸುವಷ್ಟು ಜನರಲ್ಲಿ ಖುಷಿ ಇಲ್ಲ ಬೀಕರ ಈ ಕರೋನ ದಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು ಈ ಸಂಧರ್ಭದಲ್ಲಿ ನಮ್ಮ ಸೈನಿಕರಿಗೆ,ದೇಶದ ಸ್ವತಂತ್ರ, ಕರೋನ ವಿರುದ್ದ ಹೋರಾಟ ನಡೆಸಿರುವ ವೈದ್ಯರುಗಳಿಗೆ ಧನ್ಯವಾದ …
Read More »