Breaking News

ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಸೊಳೇಭಾವಿ BJP ಕಾರ್ಯಕರ್ತರು.

ಅಮೀನಗಡ: ಹುನಗುಂದ ತಾಲೂಕಿನ ಸೂಳೇಭಾವಿ ಬಿಜೆಪಿ ಘಟಕದಿಂದ ಬಿಜೆಪಿ ಸ್ಥಾಪನಾ ದಿನ‌ವನ್ನು ಭಾರತಾಂಬೆಯ ಪೋಟೊಕೆ‌ ಪೂಜೆ ಸಲ್ಲಿಸಿ ಮನೆ ಮನೆಗೆ ಸಿಹಿ ‌ಕೊಡುವುದರ ಜೊತೆಗೆ 45 ವಷ೯ ಮೆಲ್ಪಟ್ಟವರು ‌ಕೋರನ ಲಸಿಕೆ ಹಾಕಿಸಿಕೊಳ್ಳಬೇಕು ‌ಎಂದು‌ ಬಿಜೆಪಿ

ಕರೋನ ಲಸಿಕೆ ಹಾಕಿಸಿಕೊಳ್ಳಲು BJP ಕಾರ್ಯಕರ್ತರಿಂದ ಸಾರ್ವಜನಿಕರಿಗೆ ತಿಳುವಳಿಕೆ ಹಾಗೂ ಜಾಗೃತಿ.

ಕಾಯ೯ಕರ್ತರು ‌ಜಾಗೃತಿ ಮುಡಿಸಿ ‌ವಿಶೀಷ್ಟ ರೀತಿಯಲ್ಲಿ ‌ಬಿಜೆಪಿ‌ ಸಂಸ್ಥಾಪನ ದಿನ ಆಚರಣೆ ಮಾಡಿದರು . ಈ ಸಂದಭ೯ದಲ್ಲಿ ಬಿಜೆಪಿ ಮುಖಂಡರಾದ ಶ್ರೀ ಹನಮಂತಗೌಡ ಬೇವೂರ ಶ್ರೀ ನಾಗೆಶ ಗಂಜಿಹಾಳ ‌ಶ್ರೀ ಗ್ಯಾನಪ್ಪ ಗೋನಾಳ ಶ್ರೀ ಆನಂದ ಮೊಕಾಶಿ ಶ್ರೀ ಹನಮಂತ ತಳವಾರ ಶ್ರೀ ರಮೆಶ ಭಾಪ್ರಿ ಶ್ರೀ ಹನಮಂತ ಮಿಣಜಗಿ ಶ್ರೀ ಸುರೇಶ‌ ಜವಳಿ ಶ್ರೀ ಜಗದೀಶ‌ ಪಾಟೀಲ್ ಶ್ರೀ ಲಕ್ಷ್ಮಣ ಮೇಟಿ ಶ್ರೀ ಯಮನೂರ ಹುಲ್ಯಾಳ ಶ್ರೀ ಮಲ್ಲಪ್ಪ ಮಾಗಿ ಶ್ರೀ ನಿಂಗಪ್ಪ ‌ಹಣಗಿ ಮುಂತಾದ ಬಿಜೆಪಿ ಕಾಯ೯ಕರ್ತರು ಉಪಸ್ಥಿತರಿದ್ದರು.

BJP ಸಂಸ್ಥಾಪನಾ ದಿನದ ಅಂಗವಾಗಿ ಸಾರ್ವಜನಿಕ ಅಂಗಡಿ ಮಾಲೀಕರು ಹಾಗೂ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.