
ಅಮೀನಗಡ: ನಗರದ ಬಾಪೂಜಿ ಪತ್ತಿನ ಸೌಹಾರ್ಧ ಸಹಕಾರಿ ನಿ,ಬ್ಯಾಂಕ್ ನಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ವಾಲಪ್ಪ ಕುಬಪ್ಪ ನಾಯಕ್ ಅವರು ೭೨ ನೇ ಗಣರಾಜೋತ್ಸವದ ಧ್ವಜಾರೋಹಣ ಮಾಡಿದರು ,ಸಂಸ್ಥೆಯ ಅಧ್ಯಕ್ಷರು ಕಾರಣಾಂತರಗಳಿಂದ ಬರದೇ ಇದ್ದುದ್ದಕ್ಕಾಗಿ ಹಿರಿಯ ನಿರ್ದೇಕರೆಂದು ನಾಯಕ ಅವರು ನೇರವೆರಿಸಿದರು. ಈ ಧ್ವಜಾರೋಹಣ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕ್ ಮ್ಯಾನೇಜರ್ ಎನ್,ಪಿ, ಅಂತರಗಂಗಿ ಹಾಗೂ ಕಿರಿಯ ಸಹಾಯಕ ಮಹೇಶ್ ವಿ ಸರಗನಾಚಾರಿ,ಎಮ್, ತೆಗ್ಗಿ, ಶಂಕರ,ನಾಟೇಕರ, ಡಾ; ಪ್ರವೀಣ ತುಂಬಗಿ,ಉಮೇಶ ಹೊಸಮನಿ, ಗೋಪಾಲ ಜೋಗುರು ,ಹಾಗೂ ನಿರ್ದೇಶಕರು ,ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.

ಗಣರಾಜೋತ್ಸವದ ಧ್ವಜಾರೋಹಣ ನೇರವೆರಿಸಿದ ಶ್ರೀ ವಾಲಪ್ಪ ಕುಬಪ್ಪ ನಾಯಕ್ ,