Breaking News

ಸೊಳೇಭಾವಿ ಸರಕಾರಿ ಆಸ್ಪತ್ರೆಗೆ ನೂತನ ವೈಧ್ಯಾದಿಕಾರಿ ಡಾ: ಮನೋಜ G R ಅವರಿಗೆ ಸ್ವಾಗತ, ಡಾ: ರಾಘವೇಂದ್ರ ಸವದತ್ತಿ ಅವರಿಗೆ ಬಿಳ್ಕೋಡಿಗೆ.

ಅಮೀನಗಡ BB News :

ಇಂದು ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಖಾಯಂ ವೈಧ್ಯಾದಿಕಾರಿ ಡಾ: ಮನೋಜ ಜಿ, ಆರ್ ಇಂದು ಚಾಜ್೯ ತೆಗೆದುಕೊಂಡುರು ಅವರನ್ನು ಈ ಸಂದರ್ಭದಲ್ಲಿ ಸೊಳೇಭಾವಿ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ಹಾಗೂ ಕಾರ್ಯದರ್ಶಿ ಡಿ,ಬಿ,ವಿಜಯಶಂಕರ್ ,ಮುತ್ತಪ್ಪ ಹಡಪದ ,ಗದಿಗೇಪ್ಪ ಜಂಗಿನ,ಶಿವುಕುಮಾರ ಜಾಲಿಹಾಳ ಸ್ವಾಗತಿಸಿ ಸನ್ಮಾನಿಸಿದರು,ಇದೆ ವೇಳೆ ಡಾ: ರಾಘವೇಂದ್ರ ಸವದತ್ತಿ ಅವರನ್ನು ಸನ್ಮಾನಿಸಿ ಬಿಳ್ಕೋಡಲಾತು, ಕರೋನ ನಿಯಂತ್ರಣ ಮಾಡುವಲ್ಲಿ ಕಳೇದ ಒಂದು ವರ್ಷದಿಂದ ಉತ್ತಮ ಸೇವೆ ಮಾಡಿದ ಡಾ: ರಾಘವೇಂದ್ರ ಸವದತ್ತಿ ಅವರಂತೆ ತಾವು ಉತ್ತಮ ಜನ ಸೇವೆ ಮಾಡಬೇಕೆಂದು ದೇವರಾಜ ಕಮತಗಿ ಅವರು ಹಾಗೂ ಡಿ,ಬಿ,ವಿಜಯಶಂಕರ್ ಅವರು ಸಲಹೆ ನೀಡಿದರು.

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.