Breaking News

ಸೊಳೇಭಾವಿ ಸರಕಾರಿ ಆಸ್ಪತ್ರೆಗೆ ನೂತನ ವೈಧ್ಯಾದಿಕಾರಿ ಡಾ: ಮನೋಜ G R ಅವರಿಗೆ ಸ್ವಾಗತ, ಡಾ: ರಾಘವೇಂದ್ರ ಸವದತ್ತಿ ಅವರಿಗೆ ಬಿಳ್ಕೋಡಿಗೆ.

ಅಮೀನಗಡ BB News :

ಇಂದು ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಖಾಯಂ ವೈಧ್ಯಾದಿಕಾರಿ ಡಾ: ಮನೋಜ ಜಿ, ಆರ್ ಇಂದು ಚಾಜ್೯ ತೆಗೆದುಕೊಂಡುರು ಅವರನ್ನು ಈ ಸಂದರ್ಭದಲ್ಲಿ ಸೊಳೇಭಾವಿ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ಹಾಗೂ ಕಾರ್ಯದರ್ಶಿ ಡಿ,ಬಿ,ವಿಜಯಶಂಕರ್ ,ಮುತ್ತಪ್ಪ ಹಡಪದ ,ಗದಿಗೇಪ್ಪ ಜಂಗಿನ,ಶಿವುಕುಮಾರ ಜಾಲಿಹಾಳ ಸ್ವಾಗತಿಸಿ ಸನ್ಮಾನಿಸಿದರು,ಇದೆ ವೇಳೆ ಡಾ: ರಾಘವೇಂದ್ರ ಸವದತ್ತಿ ಅವರನ್ನು ಸನ್ಮಾನಿಸಿ ಬಿಳ್ಕೋಡಲಾತು, ಕರೋನ ನಿಯಂತ್ರಣ ಮಾಡುವಲ್ಲಿ ಕಳೇದ ಒಂದು ವರ್ಷದಿಂದ ಉತ್ತಮ ಸೇವೆ ಮಾಡಿದ ಡಾ: ರಾಘವೇಂದ್ರ ಸವದತ್ತಿ ಅವರಂತೆ ತಾವು ಉತ್ತಮ ಜನ ಸೇವೆ ಮಾಡಬೇಕೆಂದು ದೇವರಾಜ ಕಮತಗಿ ಅವರು ಹಾಗೂ ಡಿ,ಬಿ,ವಿಜಯಶಂಕರ್ ಅವರು ಸಲಹೆ ನೀಡಿದರು.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.