ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗೃಹರಕ್ಷಕದಳ ಸಿಬ್ಬಂದಿ ಇಂದ ಇಂದು ರಾಷ್ಟ್ರೀಯ ಏಖತಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಲ್ಲಾ ಸಿಬ್ಬಂದಿ ಪ್ರತಿಜ್ಞೆ ಮಾಡುವ ಮೂಲಕ ಏಖತಾ ಐಕ್ಯತೆ ಸಂದೇಶವನ್ನು ಸಾಮೂಹಿಕವಾಗಿ ಈ ಕೇಳಗಿನ ಸಂದೇಶ. ಪ್ರತಿಜ್ಞೆ ಮಾಡುವ ಮೂಲಕ ಐಕ್ಯತೆ ಸಾರಿದರು. ಈ ಸಂದರ್ಭದಲ್ಲಿ ಅಮೀನಗಡ ನಗರ ಘಟಕದ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ ಮತ್ತು ಬಸವರಾಜ್ ಕಡೆಮನಿ ರಾಘು ಹಡಪದ ಬಸರು ಕೂಡ ಬಸವರಾಜ. ಬಸರಕೋಡ ಸಂತೋಷ್ ಕೊರವರ ಮತ್ತು ಸಿಬ್ಬಂದಿ ವರ್ಗದವರು ಇದ್ದರು.