Breaking News

ಅಮೀನಗಡ ಗೃಹರಕ್ಷದಳ ಸಿಬ್ಬಂದಿಯಿಂದ ರಾಷ್ಟ್ರೀಯ ಏಕತಾ ಪ್ರತಿಜ್ಞಾ ದಿನ ಆಚರಣೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗೃಹರಕ್ಷಕದಳ ಸಿಬ್ಬಂದಿ ಇಂದ ಇಂದು ರಾಷ್ಟ್ರೀಯ ಏಖತಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಲ್ಲಾ ಸಿಬ್ಬಂದಿ ಪ್ರತಿಜ್ಞೆ ಮಾಡುವ ಮೂಲಕ ಏಖತಾ ಐಕ್ಯತೆ ಸಂದೇಶವನ್ನು ಸಾಮೂಹಿಕವಾಗಿ ಈ ಕೇಳಗಿನ ಸಂದೇಶ. ಪ್ರತಿಜ್ಞೆ ಮಾಡುವ ಮೂಲಕ ಐಕ್ಯತೆ ಸಾರಿದರು.
ಈ ಸಂದರ್ಭದಲ್ಲಿ ಅಮೀನಗಡ ನಗರ ಘಟಕದ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ ಮತ್ತು ಬಸವರಾಜ್ ಕಡೆಮನಿ ರಾಘು ಹಡಪದ ಬಸರು ಕೂಡ ಬಸವರಾಜ. ಬಸರಕೋಡ ಸಂತೋಷ್ ಕೊರವರ ಮತ್ತು ಸಿಬ್ಬಂದಿ ವರ್ಗದವರು ಇದ್ದರು.

About vijay_shankar

Check Also

ಬದಾಮಿ ಹಂಪಿ ವಿಶ್ವವಿದ್ಯಾಲಯ ೨೦೦೫ರ ಎಟಿಸಿ ವಿಧ್ಯಾರ್ಥಿಗಳಿಂದ ನಾಳೆ ಗುರುವಂದನಾ ಕಾರ್ಯಕ್ರಮ

ಬದಾಮಿ: ಕನ್ನಡ ವಿಶ್ವವಿದ್ಯಾಲಯ ಹಂಪಿ ಶಿಲ್ಪಕಲಾ ಮತ್ತು ವರ್ಣ ಚಿತ್ರಕಲಾ ವಿಭಾಗದ ೨೦೦೫/೦೬ ರ ಎಟಿಸಿ ವಿಧ್ಯಾರ್ಥಿಗಳಿಂದ ೨೦ ವರ್ಷಗಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.