Breaking News

ಅಮೀನಗಡ ಪ್ರತಿಷ್ಠಿತ ಶ್ರೀ ಲಕ್ಷ್ಮೀ ವಿಲಾಸ ಹೋಟೆಲ್ ಮಾಲೀಕ ಅಶೋಕ ಸಿರಿಯಾನ ಅವರ ತಂದೆ ರಾಮ್ ವಿಧಿವಶ

ಅಮೀನಗಡ :

ಉಡುಪಿ ಜಿಲ್ಲೆಯ ಕುಂದಾಫೂರದ ಮೂಲ ನಿವಾಸಿಗಳಾದ ದಿ, ಶ್ರೀ ರಾಮ. ಸಿರಿಯಾನ ಅವರು ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಸುಮಾಸು ೩೦ ವರ್ಷಗಳಿಂದ ಹೋಟೆಲ್ ಉದ್ಯಮ ಪ್ರಾರಂಬಿಸಿದ್ದರು .ಸೋಮವಾರ ಅನಾರೋಗ್ಯದ ಕಾರಣ ವಿಧಿವಶರಾದರೆಂದು ತಿಳಿಸಲು ವಿಶಾಧಿಸುತ್ತೇಂದು ಇವರ ಸುಪುತ್ರ ಅಶೋಕ ಸಿರಿಯಾನ ಅವರು ಹೇಳಿದರು. ಮೈತರರು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕರ್ನಾಟಕ ಪತ್ರಕರ್ತಕರ ಸಂಘದ ಜಿಲ್ಲಾ ಅಧಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್, ನಾಗರಾಜ್, ಸಣ್ಣ ತಿನಸಿ ಅಂಗಡಿ ಉದ್ಯಮಿಗಳು ಶ್ರೀ ಅಮರೇಶ ಮಡ್ಡಿಕಟ್ಟಿ ರಾಜ್ಯ KPCC ಪ್ರದಾನ ಕಾರ್ಯದರ್ಶಿಗಳು ಹಿ,ವ,ಬೆಂಗಳೂರು. ಶ್ರೀ ತುಕಾರಾಮ ಪವಾರ ಪ,ಪ,ಸದಸ್ಯರು, ಅಮೀನಗಡ ಶ್ರೀ ಹನಮಂತ ಹಿರೇಮನಿ.ಪತ್ರಕರ್ತರು ಸೂಳೇಭಾವಿ ಶ್ರೀ ಯಮನಪ್ಪ ಭಜಂತ್ರಿ ಅಧ್ಯಕ್ಷರು ಕೊರಮ ಸಮಾಜ ಸೂಳೇಭಾವಿ. ಹಾಗೂಶ್ರೀ ದುರ್ಗಾಪ್ರಸಾದ ಆರ್ ಭಜಂತ್ರಿ , ಪತ್ರಕರ್ತರು ಗುಡೂರು, sc ಹಾಗೂ ಅನೇಕ ಬಂಧುಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದರು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.