

ಶ್ರೀ ಹುಲಗಪ್ಪ ಬಾಳಪ್ಪ ಕುರಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಗ್ರಾಮ ಪಂಚಾಯತಿ ಸರ್ವ ಸದಸ್ಯರಿಗೆ/ ಸಿಬ್ಬಂದಿಗಳಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಸಾರ್ವಜನಿಕರಲ್ಲಿ ನಾನು ವಿನಂತಿಸುವುದೆನಂದರೆ ಗಜಾನನ ಸಂಘಟಿಕರು ಹಾಗೂ ಗಣಪತಿ ಇರಿಸುವವರು ಪರಿಸರ ಸ್ನೇಹಿ ಹಾಗೂ ಮಣ್ಣಿನ ಗಣಪತಿ ಕುಡಿಸಬೇಕು ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಫಟಾಕಿ, ಸಿಡಿಮದ್ದು ಕೊಡಬಾರದು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ವಿನಂತಿ ಶಾಂತಿ ಮತ್ತು ಸೌಹಾರ್ದತೆಯಿಂದ ಗಣಪತಿ ಹಬ್ಬವನ್ನು ಆಚರಿಸಲು ನಾಡಿನ ಜನತೆಗೆ ನಮ್ಮ ಮನವಿ
