Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮಹಾಂತೇಶ ಲಗಮಣ್ಣವರ

ಸನ್ಮಾನ್ಯ ಶ್ರೀ ಮಹಾಂತೇಶ ಲಘಮಣ್ಣವರ. ಅಧ್ಯಕ್ಷರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೂಡಲಸಂಗಮ, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ಸರ್ವ ಸದಸ್ಯರಿಗೆ ಮತ್ತು ಎಲ್ಲಾ ರೈತ ಬಾಂದವರಿಗೆ ಈ ದೀಪಗಳ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ನಾಡಿನ ಸಮಸ್ತ ಜನತೆಗೆ ನನ್ನ ಮನವಿ ದಯಮಾಡಿ ಈ ದೀಪಾವಳಿ ಸಂಭ್ರಮದಲ್ಲಿ ವಿಶೇಷವಾಗಿ ಮಕ್ಕಳ ಕಡೆ ಗಮನ ಹರಿಸಿ, ಚಿಕ್ಕ ಮಕ್ಕಳ ಕೈಯಲ್ಲಿ ಪಟಾಕಿ,ಸಿಡಿಮದ್ದುಗಳನ್ನು ಕೊಡಬಾರದು ,ಪ್ರತಿ ವರ್ಷ ನೂರಾರು ಮಕ್ಕಳು ಈ ಪಟಾಕೆ ಸಿಡಿತದಿಂದ ಕಣ್ಣು ಕಳೆದುಕೊಳ್ಳತ್ತಿದ್ದಾರೆ, ಈ ದೀಪಾವಳಿ ಸಂಭ್ರಮ ಮನೆ ಬೆಳಕಾಗಲಿ, ಕತ್ತಲಾಗಬಾರದು, ಸಾಧ್ಯವಾದಷ್ಟು ಈ ಪಟಾಕೆ, ಇಲ್ಲದೆ ಸಂಭ್ರಮದಿಂದ ಹಬ್ಬ ಆಚರಿಸಿ ಇದರಿಂದ ಪರಿಸರ ಮಾಲಿನ್ಯ ತಡೆದಂತೆ ಆಗುತ್ತದೆ. ಇವತ್ತು ದೆಹಲಿ ಯಲ್ಲಿ ಈ ಪರಿಸರ ಮಾಲಿನ್ಯದಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಿ ಪರಿಸರ ಕಾಪಾಡಿ ಸರಳತೆಯಿಂದ ಹಬ್ಬ ಆಚರಿಸೋನ, ಮತ್ತೊಮೆ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

About vijay_shankar

Check Also

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಯಮನಪ್ಪ ನಾಗರಾಳ

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಯಮನಪ್ಪ ನಾಗರಾಳ

ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ …