Breaking News

ನಾಳೆ ಶೂಲೇಶ್ವರ ಶಿವಾಲಯದಲ್ಲಿ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ

ಶೂಲೇಶ್ವರ ಸೇವಾ ಸಮಿತಿ ಅಧ್ಯಕ್ಷ ದೇವರಾಜ್ ಕಮತಗಿ ಹಾಗೂ ಉಪಾಧ್ಯಕ್ಷ ನಾಗೇಶ ಗಂಜಿಹಾಳ ,ಹಾಗೂ ಕಾರ್ಯದರ್ಶಿ ಡಿ,ಬಿ,ವಿಜಯಶಂಕರ್ರ್ ಅರ್ಚಕರಾದ ಮಹಾಂತಂಯ್ಯ ಹಿರೇಮಠ , ಸದಸ್ಮರಾದ ಮಾನು ಹೊಸಮನಿ,ನೀಲಪ್ಪ ಪೂಜಾರ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ ಇದ್ದರು.
ಗ್ರಾಮದ ಪುರಾತನ ಶ್ರೀ ಶೂಲೇಶ್ವರ ಶಿವನ ಮೂರ್ತಿಯ ಅಲಂಕಾರ
ಅಮೀನಗಡ : ಸೂಳೇಭಾವಿ
ಪುರಾತನ ತಿಹಾಸಿಕ ಶೂಲೇಶ್ವರ ಶಿವ
ದೇವಾಲಯದಲ್ಲಿ ನಾಳೆ ಕಾರ್ತಿಕೋತ್ಸವ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ 8 ನೇ ಶತಮಾನದಲ್ಲಿ ನಿರ್ಮಾಣಗೊಂಡ ಪುರಾತನ ಶ್ರೀ ಶೂಲೇಶ್ವರ ಶಿವಾಲಯದಲ್ಲಿ ನಾಳೆ
ಅದ್ದೂರಿ ಕಾರ್ತಿಕೋತ್ಸವ ನಡೆಯಲಿದೆ.
ನಾಳೆ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಅದ್ದರಿಂದ ಜರುಗಲಿವೆ ಬೆಳಗ್ಗೆ ೮ ಗಂಟೆಗೆ ಶಿವನಿಗೆ ರುದ್ರಾಭಿಶೇಖ ಹಾಗೂ ಸಾಯಂಕಾಲ ೪ ಗಂಟೆಗೆ ಕ್ಚೀರಾಭಿಶೇಖ ಹಾಗೂ ಪುಷ್ಕರಣಿಯಲ್ಲಿ ಗಂಗೆಗೆ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆದು ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿ ಕಾರ್ತಿಕ ಇಳಿಸಲಾಗುತ್ತದೆ, ಸಹತ್ರ ದೀಪಾಲಂಕಾರ ಈ ಶಿವಾಲಯದಲ್ಲಿ ಕಂಗೋಳಿಸಲಿದೆ,ಭಕ್ತರು ಶಿವಾಲಯಕ್ಕೆ ಬಂದಾಗ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಈ ಸಮಿತಿಯ ಅಧ್ಯಕ್ಷ ದೇವರಾಜ್ ಕಮತಗಿ ಹಾಗೂ ಉಪಾಧ್ಯಕ್ಷ ನಾಗೇಶ ಗಂಜಿಹಾಳ ಮಾನು ಹೊಸಮನಿ,ಅರ್ಚಕರಾದಮಹಾಂತಯ್ಯ ಹಿರೇಮಠ, ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಯುವ ಬ್ರೀಗೆಡ್ ತಂಡದಿಂದ ಸ್ವಚ್ಚತಾ ಕಾರ್ಯ ಹಾಗೂ ದೀಪಾಲಂಕಾರ ನಡೆಯಲಿದೆ. ಎಲ್ಲಾ ಪ್ರಮುಖ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಬೇಕೆಂದು ಸಮಿತಿ ಕಾರ್ಯದರ್ಶಿ ಶ್ರೀ ಎಸ್,ಡಿ,ಭಜಂತ್ರಿ ಅವರು ತಿಳಿಸಿದರು.

ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಶ್ರೀ ಶೂಲೇಶ್ವರ ಶಿವಾಲ

ಶೂಲೇಶ್ವರ ಶಿವಾಲಯದಲ್ಲಿ ಪುಷ್ಕರಣಿ ತುಂಬಿ ಹರಿಯುತ್ತಿರುವ ಸುಂದರ ಕ್ಷಣ

About vijay_shankar

Check Also

ಬದಾಮಿ ಹಂಪಿ ವಿಶ್ವವಿದ್ಯಾಲಯ ೨೦೦೫ರ ಎಟಿಸಿ ವಿಧ್ಯಾರ್ಥಿಗಳಿಂದ ನಾಳೆ ಗುರುವಂದನಾ ಕಾರ್ಯಕ್ರಮ

ಬದಾಮಿ: ಕನ್ನಡ ವಿಶ್ವವಿದ್ಯಾಲಯ ಹಂಪಿ ಶಿಲ್ಪಕಲಾ ಮತ್ತು ವರ್ಣ ಚಿತ್ರಕಲಾ ವಿಭಾಗದ ೨೦೦೫/೦೬ ರ ಎಟಿಸಿ ವಿಧ್ಯಾರ್ಥಿಗಳಿಂದ ೨೦ ವರ್ಷಗಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.