ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ತಿಪ್ಪಣ್ಣ ಭಜಂತ್ರಿ ಉಫ್೯ ಸಂಗಮದ ಇವರು ದಿನಾಂಕ ೧೫/೧೧/೨೦೨೨ ರ ಮಂಗಳವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಮನೆಯಿಂದ ಹೋದವರು ವಾಪಾಸ್ ಬಂದಿರುವುದಿಲ್ಲ ಇವರು ಮೂಲ ಸ್ಥಳ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲ ಸಂಗಮ ಇದ್ದು ಇತ್ತೀಚೆಗೆ ಸೂಳೇಭಾವಿ ಗ್ರಾಮದಲ್ಲಿ ಮಗ ನೊಂದಿಗೆ ವಾಸ ಮಾಡಿದ್ದರು ಇವರನ್ನು ಯಾರಾದರೂ ನೋಡಿದ್ದಲ್ಲಿ ಈ ಕೇಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯ ಮಾಡಲು ಅವರ ಕುಟುಂಬ ವಿನಂತಿಸಿದೆ ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರವಾಣಿ ಸಂಖ್ಯೆ – 7483611550 ,- 8105341972.