Breaking News

PSI ಬಸವರಾಜ್ ತಿಪಾರೆಡ್ಡಿ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಯಿಂದ ಪ್ರಶೌಂಶನಾ ಪ್ರಮಾಣ ಪತ್ರ,

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರ ಪೊಲೀಸ್ ಠಾಣೆಯ PSI ಬಸವರಾಜ ತಿಪಾರೆಡ್ಡಿ ಅವರಿಗೆ ಕೋವಿಡ್ (೧೯) ಕರೋನ ವಿರುದ್ಧ ಸಾರ್ವಜನಿಕ ಮುಂಜಾಗ್ರತಾ ಕ್ರಮಗಳನ್ನು,

ಅನುಸರಿಸಲು ಕಾನೂನು ಸು ವ್ಯವಸ್ಥೆ ಕಾಪಾಡಿ ಸಾಂಕ್ರಾಮಿಕವಾಗಿ ರೋಗ ಹರಡದಂತೆ ಜನತೆಗೆ ಹಗಲು ರಾತ್ರಿ ಎಚ್ಚರಿಕೆ ನೀಡುವಲ್ಲಿ ಸಫಲರಾದ ಬಸವರಾಜ್ ಅವರಿಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಲೋಕೇಶ್ ಭ ಜಗಲಾಸರ ಅವರು ಇವರ ಕರ್ತವ್ಯ ನಿಷ್ಟೇ ಮೆಚ್ಚಿ ಪ್ರಶೌಂಶನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.