Breaking News

ಹಡಗಲಿ ಗ್ರಾಮದ ಮತದಾರರಿಗೆ & ಗುರು ಹಿರಿಯರಿಗೆ ಧನ್ಯವಾದ ಹೇಳಿದ ಶಂಕ್ರಪ್ಪ ನೇಗಲಿ & ಬಸವರಾಜ್ ರುದ್ರಪ್ಪ ಬನ್ನಟ್ಟಿ

ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಶ್ರೀ ಬಸವರಾಜ್ ರುದ್ರಪ್ಪ ಬನ್ನಟ್ಟಿ ಚಿತ್ತರಗಿ ಗ್ರಾಮದ ರವಾಸಿಯಾಗಿದ್ದು ಈ ಪಂಚಾಯತಿ ವ್ಯಾಪ್ತಿ ಬರುವ ಹಡಗಲಿ ಗ್ರಾಮದವರಾದ ಇವರು ಕಳೆಡ ಗ್ರಾಮ,ಪಂ, ಚುನಾವಣೆಯಲ್ಲಿ ಆಯ್ಕೆ ಮಾಡಿದ ನನ್ನೂರಿನ ಸಮಸ್ತ ಮತಬಾಂಧವರಿಗೆ ಹಾಗೂ ಗುರುಹಿರಿಯಗೆ , ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳನ ಸಲ್ಲಿಸಿದರು, ಇವರ ಪರವಾಗಿ ಮಾತನಾಡಿದ ಮಾಜಿ ತಾ,ಪಂ, ಅಧ್ಯಕ್ಷರಾದ ಶಂಕ್ರಪ್ಪ ನೇಗಲಿ ಅವರು ಸಮಗ್ರ ಗ್ರಾಮದ ಅಭಿವೃದ್ಧಿಗೆ ತಾವು ಹಗಲು ರಾತ್ರಿ ಶ್ರಮ ವಹಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಉತ್ತಮ ಕೆಲಸ ಮಾಡಲು ಸಲಹೆ ನೀಡಿದರು.

ಗೆಲುವಿನ ಸಂಭ್ರಮದಲ್ಲಿ ಹಳ್ಳೂರು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರ್ಶಿವಾದ ಪಡೆದ ಕ್ಷಣ,

ಗುರು ಹಿರಿಯರೊಂದಿಗೆ ಗೆಲುವಿನ ಸಂಭ್ರಮದಲ್ಲಿ ಬಸವರಾಜ್ ಹಾಗೂ ಕಾರ್ಯಕರ್ತರು.

ಕಾರ್ಯಕರ್ತರು ಹಾಗೂ ಹಿರಿಯರು ಸೇರಿ ಸಂಭ್ರಮದಿಂದ ಹಾರ ಹಾಕಿ ವಿಜಯೋತ್ಸವ ಆಚರಿಸಿದ ಕ್ಷಣ,

About vijay_shankar

Check Also

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ  ಹನಮಂತ ಮಜ್ಜಗಿಯವರ

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಹನಮಂತ ಮಜ್ಜಗಿಯವರ

ಅಮೀನಗಡ ನಗರದ ಆದಿ ದೇವತೆ ಶ್ರೀ ಮಂಗಳಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ ಹಾಲುಮತ ಸಮಾಜ ಹಾಗೂ ಸರ್ವಧರ್ಮ ಗುರು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.