Breaking News

ಹಿರಿಯ ನಾಗರಿಕರ ದಿನದ ಅಂಗವಾಗಿ ವೃದ್ದರಿಗೆ ಉರುಗೋಲು ವಿತರಣೆ ಮಾಡಿದ ನಾಗೇಶ ಗಂಜಿಹಾಳ

ಶೂಲೇಭಾವಿ : ಇಂದು ಹಿರಿಯ ನಾಗರಿಕರ ದಿನದ ಅಂಗವಾಗಿ ಶೂಲೇಭಾವಿ ಗ್ರಾಮದ ವಯೋ ವೃದ್ದರಿಗೆ ಹುನಗುಂದ ತಾಲೂಕಿನ ಭಾರತೀಯ ಜನತಾ ಪಕ್ಷದ OBC ಘಟಕದ ತಾಲೂಕು ಅಧ್ಯಕ್ಷ ನಾಗೇಶ ಗಂಜಿಹಾಳ ಅವರು ಹಾಗೂ ಪಕ್ಷದ ಕಾರ್ಯಕರ್ತರು ವೃದ್ದರಿಗೆ ಉರುಗೋಲು ನೀಡಿ ಅವರ ಆರ್ಶಿವಾದ ಪಡೆದರು, ಈ ಸಂದರ್ಭದಲ್ಲಿ PKPS ನಿರ್ದೆಶಕ ಆನಂದ ಮೊಕಾಶಿ,ಹಣಗಿ,ಲಕ್ಷ್ಮಣ್ಣ ಮೇಟಿ ,ಗ್ಯಾನಪ್ಪ ಗೋನಾಳ, ಯಮನೂರ ಹುಲ್ಲಾಳ ,ರಾಮಚಂದ್ರ ನೆಮದಿ, ರಮೇಶ ಭಾಫ್ರಿ ಅನೇಕ ಕಾರ್ಯಕರ್ತರು ತಮ್ಮ ತಮ್ಮ ವಾರ್ಡಿನಲ್ಲಿ ಉರುಗೋಲು ವಿತರಣೆ ಮಾಡಲಾಯಿತು.ಎಂದು ನಾಗೇಶ ಗಂಜಿಹಾಳ ಅವರು ತಿಳಿಸಿದರು.

About vijay_shankar

Check Also

ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ ಸಂಪನ್ನ

ಬದಾಮಿ : ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ೧೦ ನೇ ವರ್ಷದ ಜಾತ್ರಾ ಮಹೋತ್ಸ ಅದ್ದೂರಿಯಾಗಿ ಜರುಗಿತು, ಬೆಳಗಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.