Breaking News

ಶ್ರೀ ಕನಕ ದಾಸರ ವೈಭವ  ಮೂರ್ತಿ ಪ್ರತಿಷ್ಠಾಪನೆಗೆ ಗುದ್ದಲಿ ಪೂಜೆ ನೇರವೇರಿಸಿದ ಗ್ರಾಂ,ಪ,ಅಧ್ಯಕ್ಷೆ  ಶ್ರೀಮತಿ ಸುಮಿತ್ರಾ ಜಂಬಲದಿನ್ನಿ 

ಗುಡೂರು: ಇಲಕಲ್ಲ ತಾಲೂಕಿನ ಚಿಲ್ಲಾಪೂರ ಗ್ರಾಮದಲ್ಲಿ ಇಂದು ಚಿಕನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಸುಮಿತ್ರಾ ಮಹಾದೇವ ಜಂಬಲದಿನ್ನಿ ಅವರು ದಾಸ ಶ್ರೇಷ್ಠ ಶ್ರೀ ಕನಕ ದಾಸರ ವೈಭವ ಮೂರ್ತಿ ಪ್ರತಿಷ್ಠಾಪನೆಯ ಗುದ್ದಲಿ ಪೂಜೆಯನ್ನು ನೇರವೇರಿಸಿದರು,ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ

ಶ್ರೀ ಶ್ರೀಮತಿ ಸುಮಿತ್ರಾ ಎಮ್ ಜಂಬಲದಿನ್ನಿ ಗ್ರಾಂ,ಪ,ಅಧ್ಯಕ್ಷರು,
ಶ್ರೀ ಶಂಕ್ರಪ್ಪ ಅಮಾಜೀ ಗ್ರಾಮ ಪಂಚಾಯತಿ ಸದಸ್ಯರು ಶ್ರೀ ಯಲ್ಲಪ್ಪ ಗೊಂದಿ ಹಾಲು ಮತ ,ಸಮಾಜದ ,ಮುಖಂಡರು ,ಶ್ರೀ ಶಿವಪ್ಪ ಬಿಳೆಕಲ್ಲ ಶ್ರೀ ಮಲ್ಲಪ್ಪ ಹುಬ್ಬಳ್ಳಿ ಶ್ರೀ ಜಗದೇಶ ಸಜ್ಜನ ಶ್ರೀ ಧ್ಯಾಮಣ್ಣ ಹುನಗುಂದ. ಶ್ರೀ ಭೀಮಪ್ಪ ಬಾಲಪ್ಪ ಹುನಗುಂದ , ಶ್ರೀ ಮಹಾದೇವಪ್ಪ ಜಂಬಲದಿನ್ನಿ ಶ್ರೀ ಮಲ್ಲಿಕಾ ರ್ಜುನ, ಹಿರೇಮಠ,ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.

About vijay_shankar

Check Also

ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ ಸಂಪನ್ನ

ಬದಾಮಿ : ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ೧೦ ನೇ ವರ್ಷದ ಜಾತ್ರಾ ಮಹೋತ್ಸ ಅದ್ದೂರಿಯಾಗಿ ಜರುಗಿತು, ಬೆಳಗಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.