

ಮಾಲೀಕರು : ಶ್ರೀ ಜಮೀಲ ಖಾದ್ರಿ ಖಾದ್ರಿ ಟ್ರಾವೆಲ್ಸ್ & ಟೂರಿಸ್ಟ್ ಮತ್ತು ನಗರದ ಪ್ರಸಿದ್ದ ಟೀ ಪಾಯಿಂಟ್ ಯಾ ರಾವಜೀ ಅಮೃತ ಚಹಾ! ಪಾಯಿಂಟ್ ಮಾಲೀಕರು, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.


ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಮಾಲೀಕ ಶ್ರೀ ಜಮೀಲ ಖಾದ್ರಿ ಒಂದು ಸಲ ಟೀ ಪಾಯಿಂಟ್ ಗೆ ಬೇಟಿ ನೀಡಿ ಚಹಾ ಕುಡಿರಿ ನಾವು ಕರಿಯದೇ ತಾವೇ ಮತ್ತೆ ಮತ್ತೆ ಬರತಿರಿ ಅಂತಹ ಸ್ವಾದ ಭರಿತ ಚಹಾ ನಿಮ್ಮ ಅಮೀನಗಡ ನಗರದಲ್ಲಿ ಆರಂಭವಾಗಿದೆ.

ಗ್ರಾಹಕರ ಸಹಕಾರವೇ ನಮಗೆ ಆರ್ಶಿವಾದ ಒಂದು ಸಲ ನಮ್ಮ ಯಾ ರಾವಜಿ ಅಮೃತ ಚಹಾ ಕುಡಿದು ಅದರ ಸ್ವಾದಭರಿತ ಆನಂದವನ್ನು ನೀವೆ ಹೇಳಿ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News