Breaking News

ನಾಳೆ ಶೂಲೇಶ್ವರ ಶಿವಾಲಯದಲ್ಲಿ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ

ಶೂಲೇಶ್ವರ ಸೇವಾ ಸಮಿತಿ ಅಧ್ಯಕ್ಷ ದೇವರಾಜ್ ಕಮತಗಿ ಹಾಗೂ ಉಪಾಧ್ಯಕ್ಷ ನಾಗೇಶ ಗಂಜಿಹಾಳ ,ಹಾಗೂ ಕಾರ್ಯದರ್ಶಿ ಡಿ,ಬಿ,ವಿಜಯಶಂಕರ್ರ್ ಅರ್ಚಕರಾದ ಮಹಾಂತಂಯ್ಯ ಹಿರೇಮಠ , ಸದಸ್ಮರಾದ ಮಾನು ಹೊಸಮನಿ,ನೀಲಪ್ಪ ಪೂಜಾರ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ ಇದ್ದರು.
ಗ್ರಾಮದ ಪುರಾತನ ಶ್ರೀ ಶೂಲೇಶ್ವರ ಶಿವನ ಮೂರ್ತಿಯ ಅಲಂಕಾರ
ಅಮೀನಗಡ : ಸೂಳೇಭಾವಿ
ಪುರಾತನ ತಿಹಾಸಿಕ ಶೂಲೇಶ್ವರ ಶಿವ
ದೇವಾಲಯದಲ್ಲಿ ನಾಳೆ ಕಾರ್ತಿಕೋತ್ಸವ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ 8 ನೇ ಶತಮಾನದಲ್ಲಿ ನಿರ್ಮಾಣಗೊಂಡ ಪುರಾತನ ಶ್ರೀ ಶೂಲೇಶ್ವರ ಶಿವಾಲಯದಲ್ಲಿ ನಾಳೆ
ಅದ್ದೂರಿ ಕಾರ್ತಿಕೋತ್ಸವ ನಡೆಯಲಿದೆ.
ನಾಳೆ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಅದ್ದರಿಂದ ಜರುಗಲಿವೆ ಬೆಳಗ್ಗೆ ೮ ಗಂಟೆಗೆ ಶಿವನಿಗೆ ರುದ್ರಾಭಿಶೇಖ ಹಾಗೂ ಸಾಯಂಕಾಲ ೪ ಗಂಟೆಗೆ ಕ್ಚೀರಾಭಿಶೇಖ ಹಾಗೂ ಪುಷ್ಕರಣಿಯಲ್ಲಿ ಗಂಗೆಗೆ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆದು ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿ ಕಾರ್ತಿಕ ಇಳಿಸಲಾಗುತ್ತದೆ, ಸಹತ್ರ ದೀಪಾಲಂಕಾರ ಈ ಶಿವಾಲಯದಲ್ಲಿ ಕಂಗೋಳಿಸಲಿದೆ,ಭಕ್ತರು ಶಿವಾಲಯಕ್ಕೆ ಬಂದಾಗ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಈ ಸಮಿತಿಯ ಅಧ್ಯಕ್ಷ ದೇವರಾಜ್ ಕಮತಗಿ ಹಾಗೂ ಉಪಾಧ್ಯಕ್ಷ ನಾಗೇಶ ಗಂಜಿಹಾಳ ಮಾನು ಹೊಸಮನಿ,ಅರ್ಚಕರಾದಮಹಾಂತಯ್ಯ ಹಿರೇಮಠ, ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಯುವ ಬ್ರೀಗೆಡ್ ತಂಡದಿಂದ ಸ್ವಚ್ಚತಾ ಕಾರ್ಯ ಹಾಗೂ ದೀಪಾಲಂಕಾರ ನಡೆಯಲಿದೆ. ಎಲ್ಲಾ ಪ್ರಮುಖ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಬೇಕೆಂದು ಸಮಿತಿ ಕಾರ್ಯದರ್ಶಿ ಶ್ರೀ ಎಸ್,ಡಿ,ಭಜಂತ್ರಿ ಅವರು ತಿಳಿಸಿದರು.

ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಶ್ರೀ ಶೂಲೇಶ್ವರ ಶಿವಾಲ

ಶೂಲೇಶ್ವರ ಶಿವಾಲಯದಲ್ಲಿ ಪುಷ್ಕರಣಿ ತುಂಬಿ ಹರಿಯುತ್ತಿರುವ ಸುಂದರ ಕ್ಷಣ

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.