Breaking News

vijay_shankar

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ  ಶಾಂತಿ ಸಭೆ

ಮುಖಂಡರೊಂದಿಗೆ ಶಾಂತಿಸಭೆ ಚರ್ಚೆ ನಡೆಸುತ್ತಿರುವ CPI ಸುನೀಲ ಸವದಿ, ಹುನಗುಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಹಾಗೂ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷರಾದ ಶ್ರೀ ಅಜ್ಮೀರ ಮುಲ್ಲಾ , ಅಮೀನಗಡ : ನಗರದ ಪೊಲೀಸ್ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಪಾಲನ ಸಭೆ ನಡೆಯಿತು, ಸಭೆ ಉದ್ದೇಶಿಸಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮೀಟಿ ಮುಖಂಡರಾದ ಅಜ್ಮೀರ್ ಮುಲ್ಲಾ ಅವರು ಮಾತನಾಡಿ ನಗರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಯಾವತ್ತಿಗೂ ಸಹಕಾರದಿಂದ …

Read More »

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ : ನಗರದ ಹೋಟೆಲ್ ಉದ್ದೆಮಿ ಅಶೋಕ ಶಿರಿಯಾನ ಅವರು ನಗರದಲ್ಲಿ ೧೯೯೯ರಿಂದ ಉಡುಪಿ ಜಿಲ್ಲೆ ಬಿಟ್ಟು ದೂರದ ಊರಿಂದ ಸುರೂ ಕಟ್ಟಿಕೊಂಡು ಬಂದ ಇವರು ಇಂದಿಗೆ ಸುಧೀರ್ಘ ೨೨ ವರ್ಷ ಇಲ್ಲಿ ಬದುಕು ಕಟ್ಟಿಕೊಂಡವರು. ಅವರು ಮೊದಲ ಬಾರಿಗೆ ನಗರದ ಬಸ್ ನಿಲ್ದಾನದಲ್ಲಿ ಶ್ರೀ ಲಕ್ಷ್ಮೀ ವಿಲಾಸ ಹೆಸರಿನ …

Read More »

ಇಂದು PKPS ಕಾರ್ಯದರ್ಶಿ ಎಮ್,ಎ ಮೇಗೂರು ಅವರಿಗೆ “ಅತ್ಯುತ್ತಮ ಕರ್ತವ್ಯ ಪಾಲನೆ” ರಾಜ್ಯ ಪ್ರಶಸ್ತಿ ಪ್ರಧಾನ

ಇಂದು PKPS ಕಾರ್ಯದರ್ಶಿ ಎಮ್,ಎ ಮೇಗೂರು ಅವರಿಗೆ “ಅತ್ಯುತ್ತಮ ಕರ್ತವ್ಯ ಪಾಲನೆ” ರಾಜ್ಯ ಪ್ರಶಸ್ತಿ ಪ್ರಧಾನ

ಶ್ರೀ ಎಮ್ ಎ ಮೇಗೂರು – ಕಾರ್ಯದರ್ಶಿಗಳು ಮುತ್ತಲಗೇರಿ ಬದಾಮಿ: ಸಮೀಪದ ಮುತ್ತಲಗೇರಿ ಗ್ರಾಮದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ( ಕಾರ್ಯದರ್ಶಿ) ಶ್ರೀ ಎಮ್ ಎ ಮೇಗೂರ ಅವರಿಗೆ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಕಾರ್ಯದರ್ಶಿ ಶ್ರೀ ಎಮ್ …

Read More »

ಕಮತಗಿ PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಕಮತಗಿ  PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಹುನಗುಂದ ತಾಲೂಕಿನ ಕಮತಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸಿದ್ದು ಹೊಸಮನಿ ಅವರು ಆಯ್ಕೆ ಆದರು. ಜನಮನ ಗೆದ್ದ ಯುವ ನಾಯಕ ಸಿದ್ದು ಅವರು ಭಾರಿ ಜನಬೆಂಬಲದೊಂದಿಗೆ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರು ಕೂಡ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಕಮತಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡ ಯುವ ನಾಯಕ ಸಿದ್ಲಿಂಗಪ್ಪ ಹಿಸಮನಿ ಅವರು ತಮ್ಮ ಸಾಮಾಜಿಕ ಕಳಕಳೆ …

Read More »

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಹನಮಂತ ಮಜ್ಜಗಿಯವರ

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ  ಹನಮಂತ ಮಜ್ಜಗಿಯವರ

ಅಮೀನಗಡ ನಗರದ ಆದಿ ದೇವತೆ ಶ್ರೀ ಮಂಗಳಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ ಹಾಲುಮತ ಸಮಾಜ ಹಾಗೂ ಸರ್ವಧರ್ಮ ಗುರು ಹಿರಿಯರಿಂದ ಅದ್ದೂರಿಯಾಗಿ ನಡೆಯುತ್ತಿದೆ. ಶ್ರೀ ಹನಮಂತ ಮಜ್ಜಗಿಯವರ ಮಾಲೀಕರು, ಚಾಲುಕ್ಯ ಡಾಬಾ ಹಾಗೂ ಮಾಜಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಮೀನಗಡ, ಇವರಿಂದ,,,,,,, ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದರು. …

Read More »

ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸದ ಹಾರ್ದಿಕ ಶುಭಾಶಯ ಕೋರಿದ ಜಗದೀಶ ಬಿಸಲದಿನ್ನಿ ದಂಪತಿಗಳು

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ ಉತ್ಸವಕ್ಕೆ ಆಗಮಿಸು ನಗರದ ಎಲ್ಲಾ ಸದ್ಬಕ್ತರಿಗೆ ಹಾರ್ದಿಕ ಶುಭಾಶಯಗಳು, ಮತ್ತು ಆ ದೇವಿ ಎಲ್ಲಾ ಭಕ್ತರಿಗೆ ಸಕಲ ಸನ್ಮಂಗಳ ನೀಡಿ ಕಾಒಅಡಲೆಂದು ಹಾರೈಸುತ್ತೇನೆ. ಸನ್ಮಾನ್ಯ ಶ್ರೀ ಜಗದೀಶ ಬಿಸಲದಿನ್ನಿ ಅಧ್ಯಕ್ಷರು/ ಗ್ರಾಮ ದೇವತೆ ಜಾತ್ರಾ ಕಮೀಟಿ, ಹಾಗೂ ನ್ಯಾಯವಾದಿಗಳು,ಸಮಾಜ ಸೇವಕರು, ರಾಜಕೀಯ ಯುವ ನಾಯಕರು, ಇವರಿಂದ ದಂಪತಿಗಳ …

Read More »

ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಮಲ್ಲಿಕಾರ್ಜುನ ಮಜ್ಜಗಿಯವರ

ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಮಲ್ಲಿಕಾರ್ಜುನ ಮಜ್ಜಗಿಯವರ

ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದರು. ಶ್ರೀ ಮಲ್ಲಿಕಾರ್ಜುನ ಹನಮಂತ ಮಜ್ಜಗಿವರ ಮಾಲೀಕರು, ಶ್ರೀ ಮಾರುತೇಶ್ವರು ಖಾನಾವಳಿ ಅಮೀನಗಡ ಇವರಿಂದ ಗ್ರಾಮ ದೇವತೆ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು ಶ್ರೀ ಮಲ್ಲಿಕಾರ್ಜುನ ಎಚ್ ಮಜ್ಜಗಿಯವರ ಇವರಿಂದ ,,,,

Read More »

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಯಮನಪ್ಪ ನಾಗರಾಳ

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಯಮನಪ್ಪ ನಾಗರಾಳ

ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ ಉತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ಹಾರ್ದಿಕ ಸ್ವಾಗತ ಹಾಗೂ ಜಾತ್ರಾ ಮಹೋತ್ಸವದ ಶುಭಾಶಯಗಳು, ಶ್ರೀ ಯಮನಪ್ಪ ನಾಗರಾಳ , ಅಧ್ಯಕ್ಷರು ಶ್ರೀ ಮಂಗಳಮ್ಮ ದೇವಿ ಜಾತ್ರಾ ಕಮೀಟಿ , ಹಾಗೂ ಹಾಲುಮತ ಸಮಾಜ ಅಮೀನಗಡ ಇವರಿಂದ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು, ತಾಯಿ ಜಗನ್ಮಾತೆ …

Read More »

ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಪತ್ತಿನ ಸಹಕಾರಿ ಸಂಘದಿಂದ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಶಾಖಾಹಾರಿ ನೇಕಾರ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಂದ ನಾಡಿನ ಸಮಸ್ತ ಜನತೆಗೆ ” ಕಾಯಕವೇ ಕೈಲಾಸ. ಎಂದು ನಾನ್ನುಡಿ ಸಾರಿದ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು. ಅದ್ಯಕ್ಷರು : ಶ್ರೀ ಪ್ರವೀಣ ರಮೇಶಪ್ಪ ರಾಮದುರ್ಗ . ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ನೇಕಾರ ಬಾಂಧವರಿಗೆ ಬಸವ …

Read More »

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾರ್ದಿಕ ಶುಭಾಶಯ ಕೋರಿದ PKPS ಅಧ್ಯಕ್ಷ ಶ್ರೀ ಭೀಮಪ್ಪ ಹೂಲಿ

ಅಮೀನಗಡ : ಸಮೀಪದ ಗುಡೂರುsc ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಂದ ನಾಡಿನ ಸಮಸ್ತ ಜನತೆಗೆ ವಿಶ್ವಗುರು ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳನ್ನು ಸಂಘದ ಗೌರವಾನ್ವಿತ ಅಧ್ಯಕ್ಷೆರಾದ ಶ್ರೀ ಭೀಮಪ್ಪ ವಾಯ್ ಹೂಲಿ ಹಾಗೂ ಉಪಾಧ್ಯಕ್ಷ ಶ್ರೀ ಎಚ್ ಡಿ ಉಪ್ಪಾರ ಅವರು ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಭೀಮಪ್ಪನವರು ಈ ವರ್ಷ ನಾಡಿನಾಧ್ಯಾಂತಹ ಉತ್ತಮ ಮಳೆ ಬಿಳತಾ ಇದೆ ರೈತರ ಮೊಗದಲ್ಲಿ …

Read More »