ಶ್ರೀ ಈಶ್ವರಪ್ಪ ಶಂಕ್ರಪ್ಪ ರಾವುತರ್ ಮಾಲಿಕರು ; ಶ್ರೀ ವಿನಾಯಕ ಅಗ್ರೋ ಟ್ರೇಡರ್ಸ್ ಬೆಲೂರ ಇವರಿಂದ ನಾಡಿನ ಸಮಾ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
Read More »ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ
ಬಾಗಲಕೋಟೆ : ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕವನ್ನು ಸಂಘಟನಾ ಸಭೆಯು ಇಂದು ಬಾಗಲಕೋಟೆ ನಗರದ ಶ್ರೀ ಭರಮೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆಯಿತು.ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪ್ರಭಾವತಿ ಕೆ ಆರ್ ರವರ ಅಧ್ಯಕ್ಷತೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿದ್ದಮ್ಮ ಪಾಟೀಲ್, ಕಲಾವತಿ ಆರ್ ಕಾಮತ್, ಕಸ್ತೂರಿ ಲಯದಗುಂದಿ , ಕಮಲಾಕ್ಷಮ್ಮ ಎಚ್ ಗೌಡರ , ಸವಿತ ಪರಶುರಾಮ್ ಅಮರಗೊಂಡ, ಲಕ್ಷ್ಮಿಭಾಯಿ ಪಾಟೀಲ್, ಕಸ್ತೂರಿ ಹೆರಕಲ್ ರನ್ನು ಪದಾಧಿಕಾರಿಗಳಾಗಿ ನೇಮಕ …
Read More »AICC ಕಾರ್ಯದರ್ಶಿಯಾಗಿ ಡಾ: ಆರತಿ ಕೃಷ್ಣ ಆಯ್ಕೆ
ನವದೆಹಲಿ: ಅನಿವಾಸಿ ಭಾರತೀಯ ನಿಕಟಪೂರ್ವ ಕರ್ನಾಟಕ ಸರ್ಕಾರದ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯದ ಡಾಕ್ಟರ್ ಆರತಿಕೃಷ್ಣ ರವರನ್ನು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ಆದೇಶ ಹೊರಡಿಸಿದ್ದಾರೆ.ಅನಿವಾಸಿ ಭಾರತೀಯ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ಈಗಿಂದಲೇ ಜಾರಿಯಾಗುವಂತೆ ಪತ್ರ ಹೊರಡಿಸಿದ್ದಾರೆ . ಬೆಂಗಳೂರಿನ United News Channel CEO ಶೇಖಬ್ ಅವರು ಸೇರಿದಂತೆ ಅನೇಕ KPCC ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ,
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಶಶಿಕಾಂತ H ಪಾಟೀಲ
ಹುನಗುಂದ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಗರದ ಪ್ರತಿಷ್ಠಿತ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷರು/ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಆದ ಸನ್ಮಾನ್ಯೆ ಶ್ರೀ ಶಶಿಕಾಂತ ಎಚ್ ಪಾಟೀಲ ,ಹಾಗೂ ಎಲ್ಲಾ ನಿರ್ದೇಶಕರ ಪರವಾಗಿ ನಮ್ಮೆಲ್ಲ ಬ್ಯಾಂಕ್ ಸಿಬ್ಬಂದಿ ಹಾಗೂ ಶೇರುದಾರರಿಗೆ,ಹಾಗೂ ನಾಡಿನ ಜನತೆಗೆ ಹೊಸ ವರ್ಷದ ಮತ್ತು ಈ ಮಕರ ಸಂಕ್ರಾಂತಿ ಹಬ್ಹದ ಹಾರ್ದಿಕ ಶುಭಾಶಯಗಳು, ಯಾವತ್ತು ಇಂದಿನ ಯುವಕರಿಗೆ ಹಾಗೂ ಎಲ್ಲ ಜನತೆಗೆ …
Read More »ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಕುಮಾರಿ ರಾಜೇಶ್ವರಿ ಎಸ್ ಮಠದ
ಚಿಕ್ಕೊಡಿ : ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಕಬ್ಬೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಪೆಟ್ರೋಲಿಯಂ ಮಾಲೀಕರಾದ ಕುಮಾರಿ ರಾಜೇಶ್ವರಿ ಶಂಕ್ರಯ್ಯ ಮಠದ ಇವರಿಂದ ಹಾಗೂ ಎಲ್ಲಾ ಸಹೋದರರ ಪರವಾಗಿ ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಹೊಸ ವರ್ಷದ ಮತ್ತು ಈ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಯಾವತ್ತು ಇಂದಿನ ಯುವಕರಿಗೆ ಹಾಗೂ ಎಲ್ಲ ಜನತೆಗೆ ಈ BB NEWS ಮೂಲಕ ನನ್ನ ಕಳಕಳಿ ಏನಂದರೆ ಈ ಹೊಸ ವರ್ಷದ ಸಂಭ್ರಮದಲ್ಲಿ ರಾತ್ರಿ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಶಿವಾನಂದ ಜಿ ಅರಿಬಿ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕರದಂಟು ನಗರ ಅಮೀನಗಡದ. ಪ್ರತಿಷ್ಠಿತ ಶ್ರೀ ಜಯಶ್ರೀ ನೇಕಾರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಶ್ರೀ ಶಿವಾನಂದ ಜಿ ಅರಿಬಿ ಅವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲ ನೇಕಾರ ಬಾಂಧವರಿಗೆ ಹೊಸ ವರ್ಷದ ಹಾಗೂ ಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದರು. ಮುಖ್ಯ ಕಾರ್ಯನಿರ್ವಾಹಕರು: ಎಸ್,ಜಿ, ಅರಿಬಿ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿಯ …
Read More »ಬಾಗಲಕೋಟೆ ಜಿಲ್ಲಾ ಕೊರಮ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಅಶೋಕ ಭಜಂತ್ರಿ & ಪದಾರ್ಥಗಳ ಆಯ್ಕೆ
ನೂತನ ಬಾಗಲಕೋಟೆ ಜಿಲ್ಲೆಯ ಕೊರಮ ಸಮಾಜದ ಅಧ್ಯಕ್ಷರಾಗಿ ಇಂದು ಶ್ರೀ ಅಶೋಕ ಭಜಂತ್ರಿ ಅವರು ಅವಿರೋಧವಾಗಿ ಆಯ್ಕೆಯಾದರು. ಬಾಗಲಕೋಟೆ :ಜಿಲ್ಲೆಯ ಕೊರಮ ಸಮಾಜದ ನೂತನ ಪದಾಧಿಕಾರಿಗಳನ್ನು ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು, ಕೊರಮ ಸಮಾಜದ(ಭಜಂತ್ರಿ) ನೂತನ ಜಿಲ್ಲಾ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯಲ್ಲಿ BO,DDPI ಆಗಿ ನಿವೃತ್ತಿ ಹೊಂದಿದ ನಂತರ ಸಮಾಜದ ಭಲವರ್ಧನೆ ಹಾಗೂ ಚಾಣಕ್ಯ ಸಂಘಟಕರಾದ ಅಶೋಕ ಅವರು ೧೯೯೨ ರಲ್ಲಿಯೇ ನೌಕರರ ಸಂಘದ ಮೂಲಕ ಸಮಾಜದ ಒಗ್ಗಟ್ಟಿನ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶಿವಶಂಕರ ಚೂರಿ
ಶ್ರೀ ಶಿವಶಂಕರ್ ಎನ್ ಚೂರಿ ಮಾಲೀಕರು : ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಆನದಿನ್ನಿ ಕ್ರಾಸ್ (ಗದ್ದನಕೇರಿ) ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹಾಗೂ ಉತ್ತಮ ಕ್ವಾಲಿಟಿ ಹಾಗೂ ಉತ್ತಮ ಸೇವೆಯನ್ನು ನಮ್ಮ ಸಿಬ್ಬಂದಿ ತಮಗೆ ನೀಡುತ್ತಿದೆ,ದಿನದ ಎಲ್ಲಾ ಸಮಯದಲ್ಲಿ ಸರ್ವಿಸ್ ಲಭ್ಯ ಒಮ್ಮೆ ಗದ್ದನಕೇರಿ ಕ್ರಾಸ್ ನಿಂದ ೧ ಕಿ,ಮೀ, ಅಂತರದಲ್ಲಿ ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಬಂಕ್ ಗೆ ಬೇಟಿ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಡಾ: ಪ,ಪೂ ಶ್ರೀ ಗುರುಮಹಾಂತ ಮಹಾ ಸ್ವಾಮಿಗಳು
ಮು,ನಿ,ಪ್ರ ಡಾ: ಶ್ರೀ ಗುರುಮಹಾಂತ ಮಹಾಸದವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಪರಮ ಪೂಜ್ಯರು ಇಂದಿನ ಯುವ ಸಮೂಹಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಪೂಜ್ಯರ ಈ ಹಿತ ವಚನಗಳನ್ನು ಅವಲೋಕನ ಮಾಡಿಕೊಂಡು ಈ ಸಂದೇಶವನ್ಬು ಶೇರ್ ಮಾಡಿ ಈ ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಲು ನಮ್ಮ ಕಳಕಳಿ.
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮಾಜಿ ಗ್ರಾ,ಪಂ,ಅಧ್ಯಕ್ಷ ಬಸವರಾಜ್ ಆರ್ ,ಬನ್ನಿ
ಶ್ರೀ ಬಸವರಾಜ್ ರಂಗಪ್ಪ ಬನ್ನಿ ಮಾಜಿ ಅಧ್ಯಕ್ಷರು ವಡಗೇರಿ ಗ್ರಾಮ ಪಂಚಾಯತಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮದ ಹಿರಿಯರಿಗೆ,ಸರ್ವ ಸದಸ್ಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ, ಕೋರಿದರು. ಅಲ್ಲದೆ ಇಂದಿನ ಎಲ್ಲಾ ಯುವಕ ಮಿತ್ರರಿಗೆ ಈ ಹೊಸ ವರ್ಷದ ಆಚರಣೆಯ ಸಲುವಾಗಿ ರಾತ್ರಿ ಇಡಿ ಗುಂಡು ,ತುಂಡು ಪಾರ್ಟಿ ಮಾಡಿ ವಾಹನ ಚಲಿಸಬಾರದು, ತಮ್ಮ ಆರೋಗ್ಯ ಹಾಗೂ ಸುರಕ್ಷೆತೆ ಕಡೆ ಗಮನ ಹರಿಸಬೇಕು ಎಂದು ಶುಭ ಕೋರಿದರು. …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News