ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ,ಗ್ರಾಮ ಪಂಚಾಯತ ಕಾರ್ಯಾಲಯ ಸನ್ಮಾನ್ಯ ಶ್ರೀಮತಿ ಚಾಂದಿನಿ ಎಮ್ ಇಟಗಿ ಅಧ್ಯಕ್ಷರು ಗ್ರಾಮ ಪಂಚಾಯತಿ ಗುಡೂರು ಇವರಿಂದ ನಾಡಿನ ಸಮಸ್ತ ಭಾರತೀಯರಿಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು , ಸನ್ಮಾನ್ಯ ಶ್ರೀ ಹನಮಪ್ಪ ಸಂ, ತೋಟ್ಲಪ್ಪನ ವರ, ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಗುಡೂರು ಇವರಿಂದ ಸಮಸ್ತ ಭಾರತೀಯ ಜನತೆಗೆ ೭೫ನೇ ಸ್ವಾತಂತ್ರ್ಯೊತ್ಸವದ ಹಾರ್ದಿಕ ಶುಭಾಶಯ ಶ್ರೀ ಎಸ್,ಬಿ,ಮುರನಾಳ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಗುಡೂರು …
Read More »ನಾಡಿನ ಸಮಸ್ತ ಜನತೆಗೆ ೭೫ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ,ಪಂಚಾಯತ ಸೂಳೇಭಾವಿ ಇವರಿಂದ
ಶ್ರೀಮತಿ ಸರೋಜಾ ಕನಕಪ್ಪ ವಡ್ಡರ ಅಧ್ಯಕ್ಷರು ಗ್ರಾಮ ಪಂಚಾಯತಿ ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ ೭೫ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು ಶ್ರೀಮತಿ ಸವಿತಾ ಅಮರೇಶ ಘಂಟಿ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ ೭೫ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು ಶ್ರೀ ಎಮ್,ಎ ದಖನಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಸೂಳೇಭಾವಿ ಇವರಿಂದ ೭೫ ನೇ ಸ್ವಾತಂತ್ರ್ಯವದ ಹಾರ್ದಿಕ ಶುಭಾಶಯಗಳು
Read More »ಶೂಲೇಭಾವಿ ಗ್ರಾಮದಲ್ಲಿ ವೀರ ಸಾರ್ವಕರ್ ಯುವ ಸೇನೆಯಿಂದ ನಡೆದ ೭೫ನೇ ಸ್ವಾತಂತ್ರ ಉತ್ಸವದ ಅಮೃತ ಮಹೋತ್ಸವ ಯಶಸ್ವಿ
ರಾಷ್ಟಗೀತೆ ಯೊಂದಿಗೆ ೭೫ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಪ್ರಾರಂಭವಾಯಿತು ಭಾರತ ಮಾತೆಯ ಭಾವಚಿತ್ರ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಪ್ರಮುಖ ರಸ್ತೆ ಮೂಲಕ ನಡೆಯಿತು. ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಿಂದ ದ್ವಾರ ಬಾಗಿಲು ವರೆಗೂ ವಿಧ್ಯಾರ್ಥಿಗಳು ಜಯಗೋಶ ಕುಗಿದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ವಿರೇಶ ಉಂಡೊಡಿ ಅವರು ಟ್ರಾಕ್ಟರ್ ಚಾಲನೆ ಮಾಡುತ್ತಿರುವುದು ಗ್ರಾಮದ ಸರಕಾರಿ ಹೈಸ್ಕೂಲ್ ಹಾಗೂ ಕಾಲೇಜು ವಿಧ್ಯಾರ್ಥಿ/ ವಿಧ್ಯಾರ್ಥಿಗಳು ಜಯಘೋಶ …
Read More »ಶೂಲೇಭಾವಿ ಗ್ರಾಮದಲ್ಲಿ ಅದ್ದೂರಿಯಾಗಿ ನೇರವೇರಿದ ಶಿವಶರಣ ನೂಲಿ ಚಂದಯ್ಯ ನವರ ೯೧೫ ನೇ ಜಯಂತಿ
ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೫ ನೇ ಜಯಂತೋ ತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಶ್ರೀ ದುರ್ಗಾದೇವಿ ಕೊರವರ ( ಕೊರಮ) ಸಮಾಜದಿಂದ ಕುಲ ಗುರುಗಳಾದ ಕೊರವಂಜಿ ವಂಶಜರಾದ ನೀವು ಶ್ರೀ ವಿಷ್ಟು ಮಹಾಲಕ್ಷ್ಮಿಯನ್ನು ಒರೆಸುವ ಸಲುವಾಗಿ ಕೊರವಂಜಿ ಅವತಾರವನ್ನು ತಾಳಿ ಆಕಾಶರಾಜನ ಮಗಳಾದ ಪದ್ಮಾವತಿಯನ್ನು ಮದುವೆಯಾಗಲು ಶ್ರೀ ಹರಿ ಈ ಕೊರವಂಜಿ ವೇಷ ಧರಿಸಿದ ಆ ವಿಷ್ಣುವಿನ …
Read More »ಅಮೀನಗಡ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀಮತಿ ಬೇಬಿ ಚವ್ಹಾಣ ಅವರಿಂದ ರಾಷ್ಟ್ರಧ್ವಜ ವಿತರಣೆ
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ “ಹರ್ ಘರ್ ತಿರಂಗಾ “ಅಭಿಯಟನದಡಿ ಪಟ್ಟಣ ಪಂಚಾಯತಿ ವಾರ್ಡ ನಂಬರ್ 3ರಲ್ಲಿ ಪ,ಪ,ಸದಸ್ಯರಾದ ಶ್ರೀಮತಿ ಬೇಬಿ ಚವ್ಹಾಣ ಅವರು ಇಂದು ಮನೆ ಮನೆಗೆ ತೆರಳಿ ಉಚಿತ ರಾಷ್ಟ್ರಧ್ವಜಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು “ಹರ್ ಘರ್ ತಿರಂಗಾ ” ಎoಬುದು ಆಜಾದಿ ಕಾ ಅಮೃತ್ ಮಹೋತ್ಸವದ ಆಶ್ರಯದಲ್ಲಿ ರಾಷ್ಟ್ರ ಧ್ವಜವನ್ನು ಮನೆ ಮನೆಗೆ ತರಲು ಮತ್ತು ಭಾರತದ 75 ನೇ …
Read More »ಅಮೀನಗಡ ನಗರದಲ್ಲಿ ೭೫ನೇ ಸ್ವಾತಂತ್ರ್ಸೋತ್ಸವಕ್ಕೆ ಉಚಿತ ಧ್ವಜ ವಿತರಣೆ ಮಾಡಿದ ಸಂಜೆಯ್ ಐಹೊಳೆ
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ “ಹರ್ ಘರ್ ತಿರಂಗಾ ” ನಗರದ ಪಟ್ಟಣ ಪಂಚಾಯತ ೧೪ ವಾರ್ಡಿನಲ್ಲಿ ಪ್ರತಿ ಮನೆ ಮನೆಗೆ ತೆರಳಿ೨೫೦ ಕ್ಕೂ ಹೆಚ್ವು ಉಚಿತ ರಾಷ್ಟ್ರ ಧ್ವಜಗಳನ್ನು ವಿತರಣೆ ಮಾಡಿ BB News ನೊಂದಿಗೆ ಮಾತನಾಡಿದ ಅವರು ಪ್ರತಿ ಒಂದು ಧ್ವಜಕ್ಕೆ ೨೫ ರೂಪಾಯಿ ಅಂತೆ ಸ್ಥಳೀಯ ಅಂಚೆ ಇಲಾಖೆಯಲ್ಲಿ ೨೫೦ ಧ್ವಜ ಕರಿದಿಸಿ ರಾಷ್ಟ್ರ ಪ್ರೇಮ ಮೆರೆದರು. “ಹರ್ ಘರ್ ತಿರಾಂಗ ” …
Read More »ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರರ ಸಹಕಾರಿ ಸಂಘ ದಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾರ್ದಿಕ ಶುಭಾಶಯಗಳು
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರರ ಸಹಕಾರಿ ಸಂಘದಿಂದ ಸಮಸ್ತ ನೇಕಾರ ಬಾಂಧವರಿಗೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಹಾರ್ದಿಕ ಶುಭಾಶಯ ಕೋರಿದ ಸಂಘದ ಗೌರವಾನ್ವಿತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸನ್ಮಾನ್ಯ ಶ್ರೀ ಮಲ್ಲಪ್ಪ ಗು ನೆಮದಿ ಅಧ್ಯಕ್ಷರು ಸನ್ಮಾನ್ಯ ಶ್ರೀ ಆನಂದ ರಾಮಪ್ಪ ,ಜನಿವಾರದ ಉಪಾಧ್ಯಕ್ಷರು ಶ್ರೀ ಶಾಖಾಂಬರಿ ನೆ,ಸ,ಸಂ, ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರರ ಸಹಕಾರಿ ಸಂಘದಿಂದ …
Read More »ಅಗಸ್ಟ್ ೧೨ ಕ್ಕೆ ಶಿವಶರಣ ಶ್ರೀ ನೂಲಿಚಂದಯ್ಯನವರ ಜಯಂತಿ ಅಧಿಕೃತ ಸರಕಾರದ ಆದೇಶಕ್ಕೆ ಕೊರಮ ಜನಾಂಗದಿಂದ ಕೃತಜ್ಞತೆಗಳು
ಹುನಗುಂದ : ಇಂದು ನಗರದ MR ಲಾಡ್ಜ್ ನಲ್ಲಿ ಕೊರಮ ಜನಾಂಗದ ಕುಲಗುರು ಶಿವಶರಣ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ರಜಾ ದಿನ ರಹಿತವಾಗಿ ಇದೆ ತಿಂಗಳು ಅಗಸ್ಟ್ ೧೨ ನೇ ತಾರಿಕಿಗೆ ಆಚರಿಸಲು ಸರಕಾರ ಅಧಿಕೃತ ಆದೇಶ ಹೋರಡಿಸಿದೆ. ದಶಕಗಳಿಂದ ಕೊರಮ ಜನಂಗದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ನಮ್ಮ ಕೊರಮ ಸಮಾಜದ ಹೋರಾಟ ಬರಿ ಈ ಜಯಂತಿ ಆಚರಣೆ ಅಲ್ಲ ಸರಕಾರ ಕೊರಮ ಜನಾಂಗದ ನಿಮಗ ಮಂಡಳಿ …
Read More »ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಜ್ಯೋತಿ ಜಗದೇಶ ಪೂಜಾರ,ಸೂಳೇಭಾವಿ
ನಾಡಿನ ಸಮಸ್ತ ಜನತೆಗೆ ವರ ಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಗ್ರಾಮ ಪಂ,ಸದಸ್ಯರಾದ ಶ್ರೀಮತಿ ಜ್ಯೋತಿ ಜ ಪೂಜಾರ ಇವರಿಂದ ಶ್ರೀಮತಿ ಜ್ಯೋತಿ ಜಗದೇಶ ಪೂಜಾರ ಇವರಿಂದ ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಹಾಗೂ ಮಹಾ ಲಕ್ಷ್ಮೀಲಯ ಕೃಪಾ ಆರ್ಶಿವಾದ ಎಲ್ಲರ ಮೇಲೆ ಇರಲಿ ಎಂದು ಆಶಿಸುತ್ತೇನೆ.
Read More »ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಸಮಾಜ ಸೇವಕಿ ಶ್ರೀಮತಿ ಜ್ಯೋತಿ ರ ಸರಡಗಿ
ಖ್ಯಾತ ಗಣಿ ಉಧ್ಯಮಿಗಳಾದ ಹಾಗೂ ಎಚ್,ಆರ್ ಮೈನ್ಸ್ ಕಂ,ಉಪಾಧ್ಯಕ್ಷರಾದ ಶ್ರೀ ರಾಚಪ್ಪ ಸರಡಗಿ ದಂಪತಿಗಳಿಂದ ವರಮಹಾಲಕ್ಚ್ಮೀ ಹಬ್ನದ ಶುಭಾಶಯ ಸಮಾಜ ಸೇವಕರು ಮಹಿಳಾ ಮಂಡಲದ ಯುವ ನಾಯಕಿ ಶ್ರೀಮತಿ ಜ್ಯೋತಿ ಆರ್ ಸರಡಗಿ ಸಮಾಜ ಸೇವಕರು ,ಇವರಿಂದ
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News