Breaking News

vijay_shankar

ಕುಡಿಯುವ ನೀರಿಗಾಗಿ ಜನತೆ ಯ ಪರದಾಟ ಆಟಕುಂಟು ಲೆಕ್ಕಕ್ಕಿಲ್ಲದ PDO ದಖನಿ, ಜನರ ಸಮಸ್ಯೆ ಕೇಳೊರಿಲ್ಲ

ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಗ್ರಾಮೀಣ ಹಿತರಕ್ಷಣಾ ಸಮಿತಿಯಿಂದ ಗ್ರಾಮ ಪಂಚಾಯತಿ ಸಿಬ್ಬಂದಿ ವಾಯ್ ಎಚ್ ಕೋರಿ ಅವರಿಗೆ ಕುಡಿಯುವ ನೀರಿನ ತೊಂದರೆ ಸಲುವಾಗಿ ಮನವಿ ಸಲ್ಲಿಸಲಾಯಿತು, ಪಂಚಾಯತ ಅಭಿವೃದ್ಧಿ ಅಧಿಕಾರಿ ಇಲ್ಲದ ಕಾರಣ ಅವರ ಪರವಾಗಿ ಸಿಬ್ಬಂದಿ ಅವರಿಗೆ ಮನವಿ ಸಲ್ಲಿಸಲಾಯಿತು.ಎಂದು ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ತಿಳಿಸಿದರು,BB Bews ನೊಂದಿಗೆ ಮಾತನಾಡಿದ ಅವರು ಹಲವು ಬಾರಿ ಈ ಬಗ್ಗೆ ಮನವರಿಗೆ ಮಾಡಿ ಹೇಳಿದರು …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಶ್ರೀಮ ತಿ ಎಸ್,ಎಸ್,ಗಂಜಿಹಾಳ

ಶ್ರೀಮತಿ ಎಸ್,ಎಸ್,ಗಂಜಿಹಾಳ. ಉಪಾಧ್ಯಕ್ಷರು ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನಿ,ಹುನಗುಂದ ಇವ ರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಈ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,ನಮ್ಮ ಬ್ಯಾಂಕಿನ ಸಮಗ್ರ ಅಭಿವೃದ್ಧಿ ಹಾಗೂ ಏಳಿಗೆಗೆ ತಮ್ಮ ಉತ್ತಮ ವ್ಯವಹಾರ ಹಾಗೂ ನಂಬಿಕೆ ಕಾರಣ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಉತ್ತಮ ಗ್ರಾಹಕರು ತಾವಾಗಿ,ಈ ಕರೋನಾ ೩ ನೇ ಅಲೆ ಎಲ್ಲಡೆ …

Read More »

ಕೊಟ್ಟ ಮಾತು ಉಳಿಸಿಕೊಂಡ ಕಲಿಯುಗದ ಭಗೀರಥ ಶ್ರೀ ವಿಶ್ವನಾಥ ಹಣಗಿ,

ಅಮೀನಗಡ: ಹುನಗುಂದ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ವಾರ್ಡ್ ನಂಬರ್ ೫ ರಿಂದ ಗ್ರಾಮ ಪಂಚಾಯತಿ ಉಪಚುನಾ ವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಶ್ರೀ ವಿಶ್ವನಾಥ್ ಅವರು ವಿಜಯಶಾಲಿಯಾದ ನಂತರ ಚುನಾವಣೆ ಯಲ್ಲಿ 5ನೇ ವಾರ್ಡಿನ ಸಾರ್ವಜನಿಕರಿಗೆ ಈ ವಾರ್ಡಿ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಮತಯಾಚನೆ ಮಾಡಿ ದ್ದರು. ಅದರ ಫಲವಾಗಿ ಮತದಾರರು 90 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದರು. ಕೊಟ್ಟಮಾತಿನಂತೆ ಈ ವಿಶ್ವನಾಥ ಹಣಗಿ ಅವರನ್ನು ಕಲಿಯುಗದ ಭಗೀರಥನೆಂದು …

Read More »

ನಾಡಿನ ಸಮಸ್ತ ಜನತೆಗೆ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ PKPS ಗಂಗೂರು

         ಶ್ರೀ ಎಸ್ ವಾಯ್ ಕಟ್ಟಿಮನಿ    ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಂಗೂರು ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು         ಶ್ರೀ ಎಸ್ ಎಸ್ ಮರೇಗೌಡ್ರು       ಉಪಾಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಂಗೂರು ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿಯ …

Read More »

ಅಮೀನಗಡ ನಗರದ ಖಾದ್ರಿ ಟ್ರಾವೆಲ್ಸ್ & ಟೂರಿಸ್ಟ್ & ಯಾ ರಾವಜೀ ಅಮೃತ ಚಹಾ! ವತಿಯಿಂದ ನಮ್ಮ ಎಲ್ಲಾ ಗ್ರಾಹಕರಿಗೆ

ಮಾಲೀಕರು : ಶ್ರೀ ಜಮೀಲ ಖಾದ್ರಿ ಖಾದ್ರಿ ಟ್ರಾವೆಲ್ಸ್ & ಟೂರಿಸ್ಟ್ ಮತ್ತು ನಗರದ ಪ್ರಸಿದ್ದ ಟೀ ಪಾಯಿಂಟ್ ಯಾ ರಾವಜೀ ಅಮೃತ ಚಹಾ! ಪಾಯಿಂಟ್ ಮಾಲೀಕರು, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಅಮೀನಗಡ ಬಸ್ ‌ನಿಲ್ದಾನದ ಎದುರಿಗೆ ಪಕ್ಕದ ಪ್ರವಾಸಿ ಮಂದಿರದ ಎದರಿಗೆ ಸುಪ್ರಸಿದ್ದ ಯಾ ರಾವಜಿ ಅಮೃತಚಹಾ ತಮಗೆ ನಗರಗಳಿಗೆ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಗ್ರಾಂ ಪ,ಸದಸ್ಯೆ ಶ್ರೀ ಶಶಿಧರ ಎಸ್ ಮ್ಯಾಗೇರಿ

ಗುಡೂರುsc : ಇಲಕಲ್ಲ ತಾಲೂಕಿನ ಗುಡೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ನಾನು ಶ್ರೀ ಶಶಿಧರ ಶಂಕ್ರಪ್ಪ ಮ್ಯಾಗೇರಿ ಕಳೆದ ಒಂದು ವರ್ಷದಲ್ಲಿ ನನ್ನ ವಾರ್ಡಿನ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಸ್ವಲ್ಪ ಕುಂಠಿತವಾದರೆ ಈಗ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇವೆ ವಾರ್ಡಿನ ಎಲ್ಲಾ ಸಾರ್ವಜನಿಕರು  ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೆ ತಮ್ಮೆಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಶ್ರೀ ಶಶಿಧರ ಶಂಕ್ರಪ್ಪ …

Read More »

ಮತದಾರರಿಗೆ ಧನ್ಯವಾದ ಹೇಳಿದ ನೂತನ ಪಟ್ಣಣ ಪಂಚಾಯತ ಸದಸ್ಯೆ ಶ್ರೀಮತಿ ನಂದಾ ದ್ಯಾಮಣ್ಣವರ

ಕಮತಗಿ: ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ನನ್ನ ಧರ್ಮಪತ್ನಿಯಾದ ಶ್ರೀಮತಿ ನಂದಾ ದ್ಯಾವಣ್ಣವರ ಇವರನ್ನು ಆಯ್ಕೆಮಾಡಿದ ವಾರ್ಡ್ ನಂ,೮ ರ ಎಲ್ಲಾ ಮತಬಾಂಧವರಿಗೆ ನನ್ನ ಕುಟುಂಬದ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಹಾಗೂ ಈ ವಾರ್ಡಿನ ಸಮಗ್ ಅಭಿವೃದ್ಧಿಗಾಗಿ ನಾನು ನನ್ನ ಧರ್ಮ ಪತ್ನಿಯೊಂದಿಗೆ ಹಗಲು ರಾತ್ರಿ ನಿಮ್ಮ ಸೇವೆ ಮಾಡುತ್ತೇನೆ ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ನೂತನವಾಗಿ …

Read More »

ಹೊಸ ವರ್ಷದ ಶುಭಾಶಯ ಕೋರಿದ ನೂತನ ಪಟ್ಟಣ ಪಂಚಾಯತ ಸದಸ್ಯೆ ಶ್ರೀಮತಿ ಸುಮಿತ್ರಾ ಆರ್ ಲಮಾಣಿ

ಕಮತಗಿ : ಹುನಗುಂದ ತಾಲೂಕಿನ ಕಮತಗಿ ನಗರದ ಪಟ್ಟಣ ಪಂಚಾಯತ ಚುನಾವಣೆ ಯಲ್ಲಿ ವಾರ್ಡ ನಂಬರ ೦೯ ರಿಂದ ನಾನು ಸ್ಪರ್ಧೆ ಮಾಡಿದ್ದೆ ಇಂದು ಚುನಾವಣೆ ಫಲಿತಾಂಶದಲ್ಲಿ ನನ್ನನ್ನು ಅತ್ಯಂತ ಪ್ರಚಂಡ ಮತದಿಂದ ಆರಿಸಿ ತಂದು ಈ ವರ್ಷಕ್ಕೆ ಹೊಸ ಕೊಡುಗೆಯನ್ನು ನೀಡಿದ ತಮ್ಮೆಲ್ಲರಿಗೂ ನಮ್ಮ ಕುಟುಂಬದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಗೆಲುವಿಗೆ ಹಗಲು ರಾತ್ರಿ ಮತಯಾಚನೆ ಮಾಡಿ ಪ್ರಚಾರ ಮಾಡಿ ಶ್ರಮಿಸಿದ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಹುಚ್ಚೇಶಶ ಮಲ್ಲಪ್ಪ ಮದ್ಲಿ

ಶ್ರೀ ಹುಚ್ಚೇಶ ಮಲ್ಲಪ್ಪ ಮದ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯರು ಸಾ: ಕಮತಗಿ ,ತಾ: ಹುನಗುಂದ ಜಿ: ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯ ಗಳು ಈ ಹೊಸ ವರ್ಷಕ್ಕೆ ನನಗೆ ಅಧಿಕಾರ ತಂದುಕೊಟ್ಟ ಎಲ್ಲಾ ಮತದಾರ ಪ್ರಭುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು ಹುಚ್ಚೇಶ ಅವರ ಈ ಹೆಲುವಿನ ಸಂಭ್ರಮ ವನ್ನು ಭಾರತೀಯ ಜನತಾ ಪಕ್ಷದ ಎಲ್ಲಾ …

Read More »

ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಸಲ್ಲಿಸಿದ ನೂತನ ಪ,ಪಂಚಾಯತ ಸದಸ್ಯೆ ಶ್ರೀಮತಿ ಫಾತೀಮಾ

ಶ್ರೀ ದಾವಲಸಾಬ ಫೀರಸಾಬ ಅತ್ತಾರ. ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಅಮೀನಗಡ ಇವರಿಂದ ಎಲ್ಲಾ ಮತದಾರ ಪ್ರಭುಗಳಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಸನ್ಮಾನ್ಯ ಶ್ರೀಮತಿ ಫಾತೀಮಾ ದವಲಸಾಬ ಅತ್ತಾರ ನೂತನ ಪಟ್ಟಣ ಪಂಚಾಯತ ಸದಸ್ಯರು ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ೭ನೇ ವಾರ್ಡಿನ ಸಮಸ್ತ ಮತದಾರ ಪ್ರಭುಗಳಿಗೆ ಹಿರಿಯರಿಗೆ,ಕಾರ್ಯಕರ್ತರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಹುನಗುಂದ ತಾಲೂಕಿನ ಅಮೀನಗಡ …

Read More »