Breaking News

vijay_shankar

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಗ್ರಾಮ ಪಂಚಾಯತಿ ಗುಡೂರುsc

ಇಲಕಲ್ಲ : ಗುಡೂರು ಎಸ್,ಸಿ, ಗ್ರಾಮ ಪಂಚಾಯತಿ ಸಮಸ್ತ ಆಡಳಿತ ಮಂಡಳಿ ಪರವಾಗಿ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಯಾವತ್ತು ಸಾರ್ವಜನಿಕರು ಕರೋನಾ ಮಹಾ ಮಾರಿ ಈಗ ಮತ್ತೆ ಮೂರನೆ ಅಲೆ ಪ್ರಾರಂಭವಾಗಿದ್ದು ಆದಷ್ಟು ಜನತೆ ಸಾರ್ವಜನಿಕ ಗಣೇಶನ ಉತ್ಸವವನ್ನು ಕಡಿಮೆ ಮಾಡಿ ಮನೆಯಲ್ಲಿ ಸರಳವಾಗಿ ಆಚರಣೆ ಮಾಡಬೇಕು ಸಾರ್ವಜನಿಕ ಅಂತರ ಹಾಗೂ ಮಾಸ್ಕ್ ಧರಿಸಿ ತಮ್ಮ ಸುರಕ್ಷಿತೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು,ಸಾರ್ವಜನಿಕರು ಒಂದೆ …

Read More »

ಕೊರಮ ಸಮಾಜದ ಹಿರಿಯ ಅಜ್ಜಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ವಿಧಿವಶ – ಇವರಿಗೆ ಜಿಲ್ಲಾ ಅಧ್ಯಕ್ಷ ನಾಗರೇಶ ಅವರಿಂದ ಸಂತಾಪ

ಅಮೀನಗಡ :  ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ,ಗ್ರಾಮದ ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ನಿನ್ನೆ ದಿನಾಂಕ ೦೬/೦೯/೨೦೨೧ರ ಸಾಯಂಕಾಲ ೭:೩೦ ಗಂಟೆಗೆ ಧೈವಾಧಿನರಾದರು ,ಇಂದು ೦೭/೦೯/೨೦೨೧ ರ ಮಂಗಳವಾರ ಸ್ವ-ಗ್ರಾಮ ಗುಡೂರು ನಲ್ಲಿ ಅಂತ್ಯಕ್ರೀಯೆ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ, ಅವರಿಗೆ ೬೨ ವರ್ಷ ವಯಸ್ಸು ,ಇಂದು ಸ್ವ – ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು …

Read More »

ಭರದಿಂದ ಸಾಗಿದ “ಬ್ಯಾಂಕಲೋನ್, ಚಿತ್ರಿಕರಣ

ಬೆಂಗಳೂರು : ಪ್ರದೀಪ ಸಾಗರ ಮೂವ್ಹೀಸ್ ಬೆಂಗಳೂರ ಇವರ ಮೂರನೇ ಚಲನಚಿತ್ರ ‘ಬ್ಯಾಂಕ್ ಲೋನ್’ ಕನ್ನಡ ಚಲನಚಿತ್ರ ದ ಚಿತ್ರೀಕರಣ ಕಳೆದ ಹದಿನೈದು ದಿನಗಳಿಂದ ಭರದಿಂದ ಸಾಗಿದೆ .ನಿರ್ಮಾಪಕ ಪ್ರದೀಪ ಸೋನ್ಸ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಬೆಂಗಳೂರು, ಬೆಳ್ಳೂರ ಕ್ರಾಸ್, ಮಂಥನಹಳ್ಳಿ, ಕುಶಾಲನಗರದ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸಿದ್ದಾರಲ್ಲದೆ ‘ಸಾಲ ಸಾಲ ಸಾಲ ಸಾಲದಯ್ಯ ,ಕಾಲ ಕೊಟ್ಟ ಸಾಲ ನಮಗೆ ಸಾಲದಯ್ಯ ‘ ಎನ್ನುವ ಹಾಡಿನ ಚಿತ್ರೀಕರಣವನ್ನು …

Read More »

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು,ಗ್ರಾಂಪ, ವಡಗೇರಿ

ಇಲಕಲ್ಲ : ತಾಲೂಕಿನ ವಡಿಗೇರಿ ಗ್ರಾಮ ಪಂಚಾಯತ್ ವತಿಯಿಂದ ಯಾವತ್ತು ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸಾರ್ವಜನಿಕರು ಸರಳವಾಗಿ ಮನೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸಬೇಕು ಕರೋನಾ ಮೂರನೇ ಅಲೆ ಈಗಾಗಲೇ ಹಬ್ಬುತ್ತಿದೆ ಸಾರ್ವಜನಿಕರು ಕಡ್ಡಾಯವಾಗಿ ಅಂತರ ಕಾಯ್ದುಕೊಂಡು ಹಬ್ಬ ಆಚರಿಸಬೇಕುಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಸರಕಾರ ಹಲವು ಷರತ್ತುಗಳನ್ನು ನೀಡಿದ್ದಾರೆ ಹೀಗಾಗಿ ಎಲ್ಲ ಸಾರ್ವಜನಿಕರು ಸ್ಥಳೀಯ ಆಡಳಿತ ಮಂಡಳಿ …

Read More »

ಕೊರಮ ಸಮಾಜದ ಹಿರಿಯ ಅಜ್ಜಿ ಬಸಮ್ಮ ಬೂಷಪ್ಪ ಭಜಂತ್ರಿ ಇವಳಿಗೆ ಜಿಲ್ಲಾ ಅಧ್ಯಕ್ಷ ನಾಗರೇಶ ಅವರಿಂದ ಸಂತಾಪ ಸೂಚಿ

ಹುನಗುಂದ : ಅಮರಾವತಿ ಗ್ರಾಮದ ನ ಬೂಷಪ್ಪ ಯಲ್ಲಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಬಸಮ್ಮ ಭೂಷಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ಬೆಳಗ್ಗೆ ೦೯ ಗಂಟೆಗೆ ಧೈವಾದಿನರಾದರು ,ಸಜ್ಜಿ ಬರ ಬರದಲ್ಲಿ ಜನಿಸಿದ ಹಿರಿಯ ಜೀವ ಅವರಿಗೆ ೭೯ ವರ್ಷ ಇಂದು ಸ್ವ ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ,ಮೃತರ ಕುಟುಂಬಕ್ಕೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೊರಮ …

Read More »

ಶೂಲೇಶ್ವರ ಶಿವ ದೇವಾಲಯಕ್ಕೆ ಕಿಲ್ಲಾ ಓಣಿ ಮಹಿಳೆಯರಿಂದ ಅಡುಗೆ ಬಾಂಡೆ ಸಾಮಗ್ರಿ ಕೊಡುಗೆ

ಶೂಲೇಭಾವಿ : ಪುರಾತನ ೭ ನೇ ಶತಮಾನದ ಶಿವ ದೇವಾಲಯಕ್ಕೆ ಗ್ರಾಮದ ಕಿಲ್ಲಾ ಓಣಿಯ ಹಲವು ಮಹಿಳೆಯರು ಸೇರಿಕೊಂಡು ಶಿವಾಯಲಕ್ಕೆ ೧೦Kg ಬೊಗಾಣಿ,೨kg ಹಾಗೂ ೩kg ಬೊಗಾಣಿ,ಒಂದು ಬಾಕೆಟ್,ಒಂದು ಕೈಪಾಳೆ ,ಒಟ್ಟು ೫,೦೦೦,ಸಾವಿರ ರೂಪಾಯಿ ವೆಚ್ಚದಲ್ಲಿ ಎಲ್ಲಾ ಭಕ್ತರು ಹಣ ಹೊಂದಿಸಿ ಈ ಕೊಡುಗೆ ನೀಡಿದ್ದಾರೆ,ಪ್ರತಿ ವಾರ ಶಿವಾಲಯದಲ್ಲಿ ರದ್ರಾಭಿಶೇಖದ ಪೂಜೆ ಮಾಡಿದ ನಂದರ ೩ – ರಿಂದ ೫ kg ಉಪ್ಪಿಟ್ಟು ಹಾಗೂ ೨ ,kg ಸೀರಾ ಉಪಹಾಯ …

Read More »

ಟ್ರಾಫೀಕ್ ಪೊಲೀಸ್ & ಪೊಲೀಸ್ ಸಿಬ್ಬಂದಿಯಿಂದ ಚಾಲಕರಿಗೆ ಕಿರಿ ಕಿರಿ ಖಂಡಿಸಿ ಎಸ್,ಪಿ ಅವರಿಗೆ ಮನವಿ

ಮಾನ್ಯ ಎಸ್ಪಿ ಸಾಹೇಬರು ಬಾಗಲಕೋಟೆ ಬಾಗಲಕೇಟೆ : ಇಂದು ಜಿಲ್ಲೆಯಲ್ಲಿ ವಾಹನ ಸವಾರರಿಗೆ ಪೋಲಿಸ್ ಇಲಾಖೆಯಿಂದ ತುಂಬಾ ತೊಂದರೆಯಾಗುತ್ತಿದೆ ಪ್ರತಿ ಒಂದು ಸಿಗ್ನಲ್ ಗೂ ಗಾಡಿಯನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾರೆ ಇದರಿಂದ ವಾಹನ ಸವಾರರಿಗೆ ಗ್ರಾಹಕರನ್ನು ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿಲ್ಲ ಆದ್ದರಿಂದ ಮೇನ್ ರೋಡ್ ಸರ್ಕಲ್ ಬಳಿ ಮಾತ್ರ ತಪಾಸಣೆ ಮಾಡಬೇಕು, ಎಂದು ಜಿಲ್ಲಾ ಅಧ್ಯಕ್ಷ ಬಂದಗಿಸಾಬ ಕೋಳ್ಳಿ ಜಿಲ್ಲಾ ಪೊಲೀಸ್ ವರಿಷಗಠಾಧಿಕಾರಿ ಜಗಲಸಾರ ಅವರಿಗೆ ಮನವಿ ಕೊಟ್ಟು …

Read More »

ಗೃಹರಕ್ಷಕದಳ ಸಿಬ್ಬಂದಿಗಳ ಬದುಕನ್ನು ಸರಕಾರ ಕಣ್ತೆಗೆದು ನೋಡಲಿ,ಘಟಕಾಧಿಕಾರಿ ಎಮ್,ಎಚ್,ಪಾರೋಕೆ ಮನವಿ

ಬದಾಮಿ : ಸಾರ್ವಜನಿಕ ರಂಗದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುವವರು ಪೊಲೀಸ್ ಇಲಾಖೆ ಆದರೆ ಮತ್ತೆ ನಮಗೆ ಕಣ್ಣಿಗೆ ಕಾಣುವುದು ಅದು ಗೃಹರಕ್ಷಕದಳ ಮಾತ್ರ ದಿನಗೂಲಿ ನೌಕರರಾಗಿ ದಿನದ ಎಲ್ಲಾ ಸಮಯದಲ್ಲಿ ಪೋಲಿಸರು ಮಾಡುವ ಶೇಕಡಾ 80ರಷ್ಟು ಕೆಲಸವನ್ನು ಗೃಹರಕ್ಷಕದಳ ಸಿಬ್ಬಂದಿ ಮಾಡುತ್ತಾರೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಬಹಳ ಮುಖ್ಯವಾಗಿದೆ, ಆದರೆ ಇಲ್ಲಿ ಬದಾಮಿ ತಾಲೂಕಿನ ಚೊಳಚಗುಡ್ಡದ ಗೃಹರಕ್ಷಕದಳ ಗ್ರಾಮ ಘಟಕ ಘಟಕಾಧಿಕಾರಿಯಾಗಿ ಶ್ರೀ …

Read More »

ಜಲ ಜೀವನ ಮಿಷನ್ ಯೋಜನೆಯನ್ನು ಗುದ್ದಲಿ ಪೂಜೆ ಮೂಲಕ ಉದ್ಘಾಟಿಸಿದ ಜನಪ್ರೀಯ ಶಾಸಕ ಶ್ರೀ ದೊಡ್ಡನಗೌಡ ಜಿ ಪಾಟೀಲ

ಅಮೀನಗಡ :  ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆವರಣದ ಗಾಂಧಿ ವೃತ್ತದ ಮುಂದೆ ಇಂದು ಹುನಗುಂದ ಮತಕ್ಷೇತ್ರದ ಶಾಸಕ ಶ್ರೀ ದೊಡ್ಡನಗೌಡ ಗೌಡರ ಅವರು ಜಲ ಜೀವನ ಮಿಷನ್ ಯೋಜನೆಯನ್ನು ಗುದ್ದಲಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿದರು,ಒಟ್ಟು ೧೯೩೬ ಮನೆಗಳಿಗೆ ಅಂದಾಜು ೨೫೫ ಲಕ್ಷ ರೂಪಾಯಿ ಅನುದಾನದಲ್ಲಿ ಮನೆಗಳಿಗೆ ನಳ ಜೊಡನೆ ಮಾಡುವುದು ಈ ಯೋಜನೆ ಉದ್ದೇಶವಾಗಿದೆ. ಈ ಸಂಧರ್ಭದಲ್ಲಿ ಮಾಜಿ KHDC ನಿಗಮ ಮಂಡಳಿ ಅಧ್ಯಕ್ಷ …

Read More »

ಸಂಗಮೇಶ ತೋಟದ ಅವರಿಗೆ ಗ್ರಾಮ ಪಂಚಾಯತಿ ಸದಸ್ಯರಿಂದ ಗೌರವ ಸನ್ಮಾನ

ಅಮೀನಗಡ : ಅಮೀನಗಡ ಪೊಲೀಸ್ ಠಾಣೆಯಲ್ಲಿ ಕಳೆದ ೭ ವರ್ಷಗಳಿಂದ ಪೊಲೀಸ್ ಕಾನ್ಸಟೇಬಲ ಆಗಿ ಕರ್ತವ್ಯವನ್ನು ನಿಭಾಯಿಸಿ ಇತ್ತಿಚ್ಚಿಗೆ ಬಾಗಲಕೋಟೆ ಗ್ರಾಮೀಣ ಠಾಣೆಗೆ ವರ್ಗಾವಣೆ ಹೊಂದಿರುವ ಶ್ರೀ ಸಂಗಮೇಶ ತೋಟದ ಅವರಿಗೆ ಶೂಲೇಭಾವಿ ಗ್ರಾಮ ಪಂಚಾಯತಿ ಸದಸ್ಯರಿಂದ ಗೌರವ ಸನ್ಮಾನ ಮಾಡಿ ಬಿಳ್ಕೋಡಲಾಯಿತು,ಇವರ ಉತ್ತಮ ಕರ್ತವ್ಯವನ್ನು ಮೆಚ್ಚಿ ಅಪಾರ ಯುವಕರಿಗೆ ಸಿಗಂ,ಎಂದೆ ಕಮತಗಿ ನಗರದಲ್ಲಿ ಖ್ಯಾತಿ ಪಡೆದಿದ್ದರು, ಅಮೀನಗಡ ಠಾಣೆಯಲ್ಲಿ ಇದ್ದಷ್ಟು ದಿನ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಮಾಡಿ ಜನಮಾನಸದಲ್ಲಿ …

Read More »