Breaking News

vijay_shankar

ನವರಂಗ ಹೇರ್ ಕಟಿಂಗ್ ಸಲೂನ್ ಅವರಿಂದ ಪ್ರತಿವರ್ಷ ಸ್ವಾತಂತ್ರ್ಯೋತ್ಸದಂದು ,ಸಾರ್ವಜನಿಕರಿಗೆ ಉಚಿತ ಕಟಿಂಗ್ ಸೇವೆ

ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಎರ್ ಸಲೂನ್ ಮಾಲೀಕ ಶ್ರೀ ಮುತ್ತಪ್ಪ ಹಡಪದ ಇಂದು ೭೫ ನೇ ಸ್ವಾತಂತ್ರ್ಯೋತ್ಸವ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಟಿಂಗ್ ಮಾಡಿ ದೇಶ ಸೇವೆ ಮಾಡುತ್ತಿದ್ದಾರೆ,ಸೈನಿಕರು ದೇಶವನ್ನು ಕಾಯ್ದು ರಕ್ಷಣೆ ಮಾಡಿದರೆ,ನಾನು ಬಡವ ಈ ಸಮಾಜದ ಜನರ ಸೇವೆ ಸೇವೆಯನ್ನು ಈ ರೀತಿಯಾಗಿ ಮಾಡುತ್ತಿದ್ದೇನೆ. ಇದರ ಮಧ್ಯ ಬೇಡ ಅಂದ್ರು ಕೆಲವು ಜನ ಹಣ ಕೋಡುತ್ತಾರೆ,ಆ ಹಣವನ್ನು ಗ್ರಾಮದ ದೇವಸ್ಥಾನಕ್ಕೆ ದೇಣಿಗೆ …

Read More »

ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು

ಸನ್ಮಾನ್ಯ ಶ್ರೀ ರಾಜು ಎಂ ಬೋರಾ . ಬೃಹತ್ ಗಣಿ ಉಧ್ಯಮಿದಾರರು,ಸಂಸ್ಥಾಪಕ /ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಹಾಗೂ ಸಮಾಜ ಸೇವಕರು ಇವರಿಂದ ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಒಂದೇ ಮಾತರಂ : ಇಂದಿನ ಯುವ ಶಕ್ತಿ ದೇಶದ ದೊಡ್ಡ ಸಂಪತ್ತು ,ಭಾರತೀಯರಾದ ನಾವುಗಳು ಈ ದೇಶದ ಸಮಗ್ರ ಅಭಿವೃದ್ಧಿ ಹಾಗೂ ದೇಶ ರಕ್ಷಣೆ ಹಾಗೂ ನಾಡ ರಕ್ಷಣೆ ಮತ್ತು ಈ ಸಮಾಜ …

Read More »

ಶ್ರೀ ಸೋಮನಗೌಡ ರಾಮನಗೌಡ ಗೌಡರ ನೂತನ SDMC ಅಧ್ಯಕ್ಷರಾಗಿ ಆಯ್ಕೆ,

ಅಮೀನಗಡ : ಇಲಕಲ್ಲ ತಾಲೂಕಿನ ಅಮೀನಗಡ ಹೋಬಳಿ ಕ್ಯಾದಿಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಧ್ಯಕ್ಷರಾಗಿ ಗ್ರಾಮದ ಶ್ರೀ ಸೋಮನಗೌಡ ರಾಮಬಗೌಡ ಗೌಡರ ಇವರು ಶಾಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆಯ್ಕೆ ಮಾಡಿದ SRNE ಫೌಂಡೇಶನ್ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಹಿರಿಯರಾದ ಶ್ರೀ ನೀಲಪ್ಪ ಕುರಟ್ಟಿ, ಶ್ರೀ ರಾಮನಗೌಡ ಸೊ,ಗೌಡರ,ಶ್ರೀ ಹನಮಂತ ಶಿವಪ್ಪ ಕುರಟ್ಟಿ,ಶ್ರೀ ಶೇಖರಗೌಡ, ಸಂ,ಗೌಡರ, ಹಾಗೂ ಗ್ರಾಮದ ಎಲ್ಲಾ ಹಿರಿಯರು ನನ್ನನ್ನು ಅತ್ಯಂತ ಗೌರವದಿಂದ …

Read More »

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀಮತಿ ಆಶಾ ಚಿಂತಾಕಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹಂಸನೂರು ತಾಲ್ಲೂಕು : ಗುಳೇದಗುಡ್ಡ, ಜಿಲ್ಲಾ ಬಾಗಲಕೋಟೆ ಪೊನ್ ನಂಬರ್: 7259240271 ನಾನು ನಾಡಿನ ಸಮಸ್ತ ಜನತೆಗೆ ಈ ೨೦೨೧ನೇ ಸಾಲಿನ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ ಹೆಣ್ಣುಮಕ್ಕಳ ಈ ಹಬ್ಬ ಬಹಳ ಸಡಗರದಿಂದ ನಾವು ಹಬ್ಬವನ್ನು ಅತೀ ಸಂಭ್ರಮದಿಂದ ಉತ್ತರ ಕರ್ನಾಟಕದಲ್ಲಿ ಅದಿ ಬಹಳ ವಿಶೇಷ ಹಬ್ಬ ಹಳ್ಳಿ ಸೊಗಡಲ್ಲಿ ಇದರ ಆಚರಣೆ ಹಬಳ ಮಹತ್ವ ಪಡೆಯಲಿದೆ ,ಆದ್ದರಿಂದ …

Read More »

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಪೂರ್ಣಾನಂದ ಸುಳ್ಳದ ಮ್ಯಾನೇಜರ್ : ಭಾರತ್ ಪೆಟ್ರೋಲಿಯಂ ಬಂಕ್ ಶೂಲೇಭಾವಿ ತಾಲ್ಲೂಕು: ಹುನಗುಂದ ಜಿಲ್ಲಾ ಬಾಗಲಕೋಟೆ ಮಾನ್ಯರೆ : ಶೂಲೇಭಾವಿ ಗ್ರಾಮದ ಭಾರತ್ ಪೆಟ್ರೋಲಿಯಂ ಬಂಕ್ ಎಲ್ಲಾ ಸಿಬ್ಬಂದಿ ಪರವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ಸಹೋದರಿಯರಿಗೆ ಹೆಣ್ಣುಮಕ್ಕಳ ಈ ವಿಷೇಶ ಹಬ್ಬ ಇದು ನಾಗಪಂಚಮಿ ಹಬ್ಬಕ್ಕೆ ಎಲ್ಲಾ ಎಲ್ಲಾ ತಾಯಂದಿರು ಸರಳವಾಗಿ ಹಬ್ಬ ಆಚರಿಸಿ ಕರೋನಾ ೩ ನೇ ಅಲೆ ಬಗ್ಗೆ ಗಮನ ಇರಲಿ …

Read More »

ಸನ್ಮಾನ್ಯ ಶ್ರೀ ಬಿ ಶ್ರಿರಾಮುಲು ಅವರಿಗೆ ಹುಟ್ಟು ಹಬ್ಬದ ಹಾದಿಕ ಶುಭಾಶಯಗಳು,

ಬಡವರ ಬಂಧು ಹಾಗೂ ಯುವಕರ ಯುವ ನಾಯಕರು ಸದೃಯಿಗಳು ಹಾಗೂ ಕರ್ನಾಟಕ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾದ ಸನ್ಮನ್ಯಾ ಶ್ರೀ ಬಿ ಶ್ರೀರಾಮುಲು ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು, ಶುಭಾಶಯ ಕೋರುವವರು, ಸನ್ಮಾನ್ಯ ಶ್ರೀ ಸಂಗಣ್ಣ ಎಚ್,ಗೌಡರ ಬಿಜೆಪಿ ಪಕ್ಷದ ಯುವ ನಾಯಕರು,ಹಾಗೂ ಸಮಾಜ ಸೇವಕರು,ಹಾಗೂ ಉದ್ದೆಮಿದಾರು, ಸಾ: ಹುಲ್ಲಳ್ಳಿ .

Read More »

ಎಂ,ಕೆ ಆಡಿಯೋ ಬೆಂಗಳೂರು ಇವರ ಪ್ಲೇ ಗರ್ಲ್ ಅಲ್ಬಂ ಸಾಂಗ್ ಚಿತ್ರೀಕರಣ ಮುಕ್ತಾಯ

ಬೆಂಗಳೂರ : ಎಂ.ಕೆ.ಆಡಿಯೋ ಬೆಂಗಳೂರ ಅವರು ಯೂಟ್ಯೂಬ್ ಚಾನೆಲ್ ಗಾಗಿ ಉಮೇಶ್.ಕೆ.ಎನ್, ಹಾಗೂ ಸಿರಿ ಅಭಿನಯದ ‘ಪ್ಲೇ ಗರ್ಲ್’ ಆಲ್ಬಂ ಸಾಂಗ್ ಚಿತ್ರೀಕರಣ ಸತತ ಒಂದು ವಾರಗಳ ಕಾಲ ಮೈಸೂರ ಸುತ್ತಮುತ್ತ ನಡೆದು ಮುಕ್ತಾಯವಾಯಿತು.ಅತಿ ಶೀಘ್ರದಲ್ಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದ್ದು ನಾನಿಕೃಷ್ಣ, ಶಿವು,ಸುರೇಶ್ ಮನೋಜ್ಞವಾಗಿ ಅಭಿನಯಿಸಿದ್ದು ಯುವ ಮನಸ್ಸನ್ನು ಸೆಳೆಯಲಿದೆ. ತಂತ್ರಜ್ಞಾನ ಬಳಗದಲ್ಲಿ -ಸಾಹಿತ್ಯ, ಸಂಗೀತ, ಹಿನ್ನೆಲೆಗಾಯನ ಮಂಜುಕವಿ, ಸಂಕಲನ ನಾನಿಕೃಷ್ಣ, ಎಸ್.ಜೆ.ಸಂಜಯ್, ವಿಎಫ್ ಎಕ್ಸ್ ನವೀನ್ ಮನೋಸಂಕಲ್ಪ, …

Read More »

ಸೊಳೇಭಾವಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಭಾರತೀಯ ಜನತಾ ಪಾರ್ಟಿ ಮುಖಂಡರಿಂದ ಇಂದು ಗ್ರಾಮದ ಶ್ರೀ ರಾಮಯ್ಯಸ್ವಾಮಿ ಮಠದಲ್ಲಿ ಸರಳವಾಗಿ ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸಲಾಯಿತು, ಈ ಸಂದಭ೯ದಲ್ಲಿ ತಾಲ್ಲೂಕ ಬಿಜೆಪಿಯ ನೇಕಾರ‌ ಪ್ರಕೊಷ್ಠದ ಸಂಚಾಲಕಾರದ ರಾಮಚಂದ್ರ ನೆಮ್ಮದಿ ಹಾಗೂ ಸಹ ಸಂಚಾಲಕರಾದ ರಮೇಶ‌ ಬಾಫ್ರಿ ಅವರನು‌‌ ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ತಾಲೂಕು OBC ಘಟಕದ ಅಧ್ಯಕ್ಷರಾದ ಶ್ರೀ ನಾಗೆಶ ಗಂಜಿಹಾಳ ‌ ಅವರು ವೇದಿಕೆ ಉದ್ದೇಶಿಸಿ ನೇಕಾರರ …

Read More »

ಸಿದ್ಧಾರ್ಥ್ ಜಾಲಿಹಾಳ ಅವರ ” ಏಕಾಂಕಿ ನಾನಲ್ಲ, ಅಲ್ಬಮ್‌ ಸಾಂಗ್ ಬಿಡುಗಡೆ

ಸಿದ್ದನಕೊಳ್ಳ : ‘ಏಕಾಂಗಿ ನಾನಲ್ಲ’ ಆಲ್ಬಂ ಸಾಂಗ್ ಬಿಡುಗಡೆ*ಸಿದ್ಧನಕೊಳ್ಳ: ಎಸ್‌ಎನ್ ಜಾಲ್ಸ್ ಕ್ರಿಯೇಟಿವ್ ಸ್ಟುಡಿಯೋದ ಸಿದ್ದಾರ್ಥ್ ಜಾಲಿಹಾಳ ಅವರು ಹೊಸ ಹೊಸ ಆಲ್ಬಮ್ ಹಾಡುಗಳನ್ನು ಮತ್ತು ಕಿರು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಮೊದಲನೇ ಹಾಡು ‘ಏ ವಿಧಿಯೇ’ ಜನರ ಮನ ಸೆಳೆದಿದೆ. ಇದೀಗ ‘ಏಕಾಂಗಿ ನಾನಲ್ಲ’ ಎಂಬ ಆಲ್ಬಮ್ ಸಾಂಗ್‌ನ್ನು ಹುಬ್ಬಳ್ಳಿ-ಧಾರವಾಡ ಹಾಗೂ ಮಹಾರಾಷ್ಟ್ರದ ನಾನಾ ಸ್ಥಳಗಳಲ್ಲಿ ಚಿತ್ರೀಕರಿಸಿರುವಈ ಹಾಡು ಅತ್ಯಮೂಲ್ಯವಾದ ಸ್ನೇಹ ಮತ್ತು ಪ್ರೀತಿ ನಮ್ಮೊಟ್ಟಿಗೆ ಇದ್ದಾಗ ನಾವೆಲ್ಲ …

Read More »

ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಇವರಿಂದ “ಅತ್ಯುತ್ತಮ ಕರ್ತವ್ಯಪಾಲನೆ, ರಾಜ್ಯ ಪ್ರಶಸ್ತಿ ವಿತರಣೆ

ಕೂಡಲಸಂಗಮ : ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹ ಕರಾದ, ಶ್ರೀ ಶಿವಪ್ಪ ನಿಂಗಪ್ಪ ಮಾಟೂರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಐ,ಎನ್ ಹುದ್ದಾರ ಇವರ ಕರ್ತವ್ಯವನ್ನು ಮೆಚ್ಚಿ ಪ್ರಸಕ್ತ ೨೦೨೧ನೇ ಸಾಲಿನ ಈ ರಾಜ್ಯ ಪ್ರಶಸ್ತಿ ಕಳೆದ ಕರೋನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೋರೆದು ಸಾರ್ವಜನಿಕ ರಂಗದಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಕೂಡಲಸಂಗಮದ ಅಭಿವೃದ್ಧಿ ಸಲುವಾಗಿ …

Read More »