ಶ್ರೀ ಚಂದ್ರಶೇಖರ ರಾಠೋಡ ಅಮೀನಗಡ ನಗರದ ಎಸ್,ಸಿ ಮೊರ್ಚಾ ಘಟಕದ ಉಪಾಧ್ಯಕ್ಷರು, ಇವರಿಂದ ನಾಡಿಡ ಸಮಸ್ತ ಗುರು ವೃಂದಕ್ಕೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು, {“ಸಮಸ್ತ ವಿಧ್ಯಾರ್ಥಿಗಳಿಗೆ ನನ್ನ ಮನವಿ ಇಂದಿನ ದಿನಮಾನದಲ್ಲಿ ಹಲವು ಶಾಲಾ ಕಾಲೇಜುಗಳಲ್ಲಿ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಗುರುಗಳ ಬಗ್ಗೆ ಅಭಿಮಾನ ,ಗೌರವ ಕಡಿಮೆ ಯಾಗುತ್ತಿದೆ, ಪಾಲಕರು ತಮ್ಮ ಮಕ್ಕಳ ಚಲನ ವಲನದ ಕಡೆ ಗಮನ ಹರಿಸಬೇಕು ಅವರಲ್ಲಿ ಉತ್ತಮ ಸಂಸ್ಕಾರ …
Read More »ಕಿರಣ್ ಬೇಡಿ ಎಂದೆ ಕ್ಯಾತಿ ಪಡೆದ ಹಿರಿಯ ನಟಿ ಮಾಲಾಶ್ರೀ ಅವರಿಂದ “ಸ್ಲಂ ಶ್ರಾವಣಿ” ಪೊಸ್ಟರ್ ಬಿಡುಗಡೆ
ಬೆಂಗಳೂರ: ಪೂರ್ವಿಕಾಮೃತ ಕ್ರಿಯೇಷನ್ ಬೆಂಗಳೂರ ಅವರ ದ್ವಿತೀಯ ಕಾಣಿಕೆ, ಬಿ.ಪಿ.ಹರಿಹರನ್ ನಿರ್ಮಾಣದ ಯುವ ನಿರ್ದೇಶಕಿ ರಶ್ಮಿ .ಎಸ್ ನಿರ್ದೇಶನದ “ಸ್ಲಂ ಶ್ರಾವಣಿ” ದಿ ಗ್ರೇಟ್ ಚಲನಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಕನಸಿನ ರಾಣಿ, ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು ಈ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ತುಂಬಾ ಆಕರ್ಷಕವಾಗಿವೆ. ಈ ಸಿನಿಮಾವನ್ನು ಆದಷ್ಟು ಬೇಗ ನಾನು ನೋಡಬೇಕೆಂದು ಕಾತುರದಿಂದ ಇದ್ದೇನೆ. ಸಿನಿಮಾ ಯಶಸ್ಸು ಗಳಿಸಿ …
Read More »MS ಡೌಲಪರ್ಸ್ ಕಂಪನಿ MD ಮಾಳಪ್ಪ ಹೇಳಿದ್ದೆಲ್ಲ ಬುರುಡೆ ಹಣ ಹೂಡಿಕೆ ಮಾಡಿದ ಜನರಿಗೆ ಬಿಗ್ಗ್ ಶಾಕ್ ! ಕಾದಿದೆ ವೇಟ್ & ಸಿ
ಸುರಪುರ : ತಾಲೂಕಿನಲ್ಲಿ ಎಮ್ ಎಸ್ ಡೌಲಪರ್ಸ್ ಕಂಪನಿ MD ಮಹಾಲಿಂಗರಾಯ ಅವರು ರಾಜ್ಯದಲ್ಲಿ ತಾಂಡವ ಆಡುತ್ತಿರುವ ನಿರುದ್ಯೋಗ ಯುವಕರಿಗೆ, ಆಸಕ್ತಿ ಉಳ್ಳ ಮಹಿಳೆ ಸೇರಿದಂತೆ ಸುಮಾರು 15,000 ಸಾವಿರ ಜನರಿಗೆ ಕೆಲಸ ಕೊಟ್ಟ ಭೂಪ ಮಹಾಲಿಂಗರಾಯ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದವರಾದ ಮಾಳಪ್ಪ ತಂದೆ/ ಭೀಮಣ್ಣ ಉರ್ಫ್ ಮಹಾಲಿಂಗರಾಯ ಎಂದು ಹೇಳಿಕೊಂಡಿರುವ ಈ ಮಹಾಶಯ ಕಳೆದ ಸಂಚಿಕೆಯಲ್ಲಿ ಈ ಕಂಪನಿಯ ಬಗ್ಗೆ ವರದಿ ಪ್ರಕಟಿಸಿದಾಗ ಸುಮಾರು …
Read More »ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ “ರೇವತಿ ‘I LOVE YOU’ ಎಂದ ಪಿಡಿಓ.. ನಾಲ್ವರ ಮೇಲೆ ಬಿತ್ತು FIR
ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ I LOVE YOU ಎಂದು ಅಶ್ಲೀಲ ಮೆಸೇಜ್ ಕಳಿಸಿರೋ ಆರೋಪ ಕೇಳಿ ಬಂದಿದೆ. ರಾಶ್ಚೆರುವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿಗೆ ಪಿಡಿಓ ಅಶೋಕ್ ಎಂಬುವವರು I LOVE YOU ಎಂದು ಮೆಸೇಜ್ ಕಳುಹಿಸಿದ್ದಾರೆ. ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮದುವೆಯಾಗಿದೆ. ಅಲ್ಲದೇ ಪಿಡಿಓ ಆಗಿರೋ ಅಶೋಕ್ಗೂ ಮದುವೆಯಾಗಿದೆ. ಅಲ್ಲದೇ ಗ್ರಾ. ಪಂ. ಅಧ್ಯಕ್ಷೆ ರೇವತಿಗೆ ಅಶ್ಲೀಲ ಮೆಸೇಜ್ ಹಾಗೂ ಖಾಲಿ ಚೆಕ್ಗಳಿಗೆ ಸಹಿ ಹಾಕುವಂತೆ ಅಶೋಕ್, …
Read More »ಶ್ರೀ ದುರ್ಗಾ ಸೆಕ್ಯುರಿಟಿ ಸರ್ವಿಸ್ ಅರ್ಪಿಸುವ ಪ್ರಥಮ ಚಿತ್ರ, ದುರ್ಗದ ಹುಡುಗ ರಘುರಾಮ್ ಅವರ “ಮಾಯಾವಿ, ಚಲನಚಿತ್ರ ಶಿಘ್ರದಲ್ಲೇ ತೆರೆಗೆ,
ದುರ್ಗದ ಹುಡುಗನ “ಮಾಯಾವಿ” ಶೀಘ್ರದಲ್ಲೇ ತೆರೆಗೆಬೆಂಗಳೂರ: ಚಿತ್ರದುರ್ಗದ ಯುವಪ್ರತಿಭೆ ರಘುರಾಮ್ ನಾಯಕನಾಗಿ ನಟಿಸುತ್ತಿರುವ ಶ್ರೀ ದುರ್ಗಾ ಸೆಕ್ಯೂರಿಟಿ ಸರ್ವಿಸ್ ಅರ್ಪಿಸುವ ಚೊಚ್ಚಲ ಚಲನಚಿತ್ರ “ಮಾಯಾವಿ” ಶೀಘ್ರದಲ್ಲೇ ತೆರೆಗೆ ಬರಲಿದೆ.ಸಸ್ಪೆನ್ಸ್ ,ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಪ್ರೇಮ ಕಥಾ ಹಂದರದ ಈ ಚಿತ್ರ ಪೋಸ್ಟಪ್ರೊಡಕ್ಷನ್ ಎಲ್ಲ ಕಾರ್ಯ ಮುಗಿಸಿದ್ದು ಸೆನ್ಸಾರ್ಗೆ ಹೊರಡಲು ಸಿದ್ದವಾಗಿದೆ. ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರ ಮೊದಲಾದ ಕಡೆ ಸುಮಾರು ಇಪ್ಪತೈದು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. …
Read More »MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ ಕಮತಗಿಯ ಕಾಸಗಿ ಶಿಕ್ಷಕ ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ
ಕಮತಗಿ: ರಾಜ್ಯದಲ್ಲಿ ಹಣ ಡಬ್ಲಿಂಗ್ ಹಾಗೂ ಶೇರು ಮಾರುಕಟ್ಟೆ ,ಅತೀ ಕಡಿಮೆ ಸಮಯದಲ್ಲಿ ಹಣ ಡಬ್ಲಿಂಗ್ ಜನರ ಆಕರ್ಷಿಸಲು ವಿವಿಧ ಆಸೆ ಆಮಿಷಗಳನ್ನು ಒಡ್ಡಿ ಕೋಟಿ ಕೋಟಿ ಹಣ ಲಪಟಾಯಿಸಿದ ಹರಾಮಿ ಕಂಪನಿಗಳು ರಾಜ್ಯದಲ್ಲಿ ಸದ್ದಿಲ್ಲದೆ ತಲೆ ಎತ್ತುತಿವೆ. ಈಗಾಗಲೇ ಪ್ರತಿಷ್ಠಿತ ಎಷ್ಟೊ ಬ್ಯಾಂಕುಗಳು, ಕೋ,- ಆಫ್ ಸೊಸೈಟಿಗಳು, DCC ಬ್ಯಾಂಕ್, ರಾಣಿ ಚನ್ನಮ್ಮ ಬ್ಯಾಂಕ್, ಸೂರ್ವೆ ಬ್ಯಾಂಕ್,ಸಮೃದ್ದಿ ಜೀವನ ಹೀಗೆ ಅನೇಕ ಬ್ಯಾಂಕ್ ಕಂಪನಿಗಳು ಸಾರ್ವಜನಿಕರ ರಕ್ತ ಹೀರುವ …
Read More »ಜಿಲ್ಲಾ ಎಸ್ ಪಿ ಅಮರನಾಥ ರೆಡ್ಡಿ ಅವರ ತಂಡಕ್ಕೆ ಸಾರ್ವಜನಿಕ ಪರವಾಗಿ ಚಂದ್ರಶೇಖರ ರಾಠೋಡ ಅವರಿಂದ ಸನ್ಮಾನ
ಇಂದು ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಗಳಾದ ಶ್ರೀ ಅಮರನಾಥ ರೆಡ್ಡಿರವರ ನೇತೃತ್ವದ ತಂಡ ಸುಮಾರು ರೂ ೪.೫ ಕೋಟಿ ವೆಚ್ಚದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರರಿಗೆ ಕನಿಷ್ಠ ದರದಲ್ಲಿ ಕಲ್ಯಾಣ ಮಂಟಪ ಹಾಗೂ ಅತಿಥಿ ಗೃಹ ನಿರ್ಮಾಣ ಮಾಡಿದ್ದು, ದಿನಾಂಕ ೨೩, ರಂದು ಮಾನ್ಯ ಗೃಹ ಸಚಿವರು ಉದ್ಘಾಟಿಸಿ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳ ಕಾರ್ಯವನ್ನು ಅತ್ಯಂತ ಹೃದಯ ತುಂಬಿ ಶ್ಲಾಘಿಸಿದರು. ಈ ರೀತಿಯಾಗಿ ಮಾದರಿಯ ಕಾರ್ಯ ನೆರವೇರಿಸಿದ ಅಧಿಕಾರಿಗಳನ್ನು …
Read More »ನಿಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ ಮಗಳನ್ನೆ ಒಡೆದು ಕೊಂದ ಪಾಪಿ ತಂದೆ
ದೂರದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಒಂದು ಮನೆಯೊಳಗೆ NEET ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಕ್ಕಾಗಿ ಒಂದು ಪುಟ್ಟ ಬಾಲಕಿಯ ಕೊಲೆಯಾಗಿದೆ. ಅಲ್ಲಿ ಅಪ್ಪನ ಕೈಯಿಂದ ಬಿದ್ದ ಬಡಿಗೆಯ ಏಟಿಗೆ ಪ್ರಾಣಬಿಟ್ಟ 17ರ ಮಗು ಸಾಧನಾಳ ಚೀತ್ಕಾರ ಇನ್ನೂ ಮಾರ್ದನಿಸುತ್ತಿರುವ ಹಾಗೆ ಭಾಸವಾಗುತ್ತಿದೆ. ಇಡೀ ದಿನದ ಕೆಲಸ, ಸ್ನೇಹಿತರ ಹರಟೆ ಎಲ್ಲದರ ನಡುವೆ ಈ ಸುದ್ದಿ ಮನಸ್ಸಿನ ಮೂಲೆಯಲ್ಲೆಲ್ಲೋ ಚುಚ್ಚುತ್ತಲೇ ಇದೆ. ನಾವು ಕಟ್ಟುವ ಒಂದೊಂದು ‘ನಾಳೆ’ಗಳೂ ಎಂತಹ ಭಯಾನಕ ರೂಪ …
Read More »ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದ ರವಿ ಸುಭಾಸ ರಾಠೋಡ
ಮಾನ್ಯರೇ : ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಾಶಯ ಕೋರುವವರು ಶ್ರೀ ರವಿ ಸುಭಾಸ್ ರಾಠೋಡ ರೀಯಲ್ ಎಸ್ಟೇಟ್ ಉದ್ದೆಮಿದಾರರು, ಹಾಗೂ ಭಾರತೀಯ ಜನತಾ ಪಾರ್ಟಿ ಯುವ ಮುಖಂಡರು ಅಮೀನಗಡ ಇವರಿಂದ ಪೊನ್ ನಂವರ್ : +91 98807 12239 ಯಾರಿಗಾರು ಹೊಸ ಪ್ಲಾಟ್ ಹಾಗೂ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಹೋಲ,ಖಾಲಿ ಪ್ಕಾಟಗಳು ಮಾರಾಟಕ್ಕೆ ಇದ್ರೆ ಅಥವಾ ತಮಗೆ ಬೇಕಾದ್ರೆ ಈ ಮೇಲಿನ ದೂರವಾಣಿ …
Read More »ಅಮೀನಗಡ ನಗರದ ಯುವ ನಾಯಕ ಫಾಯಾಜ್ ಮಸಳೆ ಇವರಿಂದ ಬಕ್ರೀದ್ ಹಬ್ಬದ ಶುಭಾಶಯಗಳು
ಅಮೀನಗಡ : ನಗರದ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಯುವ ಮುಖಂಡರಾದ ಶ್ರೀಯುತ ಫಾಯಾಜ್ ಮಸಳೆ ಇವರಿಂದ ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News