ಸನ್ಮಾನ್ಯ ಶ್ರೀ ಸಂಗಣ್ಣ ಎಚ್ ಹಂಡಿ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರು ಬಾಗಲಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲಾ KMF ಹಾಲು ಉತ್ಪಾದಕ ಸಹಕಾರಿ ಸಂಘ ,ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು,ಸಾ: ಮುಳ್ಳೂರು,
Read More »ಸರ್ವರಿಗೂ ದಾಸ ಶ್ರೇಷ್ಠ ಶ್ರೀ ಸಂತ ಕನಕದಾಸರ ೫೩೫ನೇ ಜಯಂತಿಯ ಹಾರ್ದಿಕ ಶುಭಾಶಯಗಳು
ಶ್ರೀ ಹನಮಂತ ಶರಣಪ್ಪ ಓಗಿಮಾಜಿ ಗ್ರಾಮ ಪಂಚಾಯತ ಸದಸ್ಯರು ಜಾಹಗೀರ ಗುಡದೂರು ತಾ|| ಕುಷ್ಟಗಿ ಜಿ|| ಕೊಪ್ಪಳ ಸಾ|| ಕೊಣಾಪುರ
Read More »ಸರ್ವರಿಗೂ ದಾಸ ಶ್ರೇಷ್ಠ ಶ್ರೀ ಸಂತ ಕನಕದಾಸರ ೫೩೫ನೇ ಜಯಂತಿಯ ಹಾರ್ದಿಕ ಶುಭಾಶಯಗಳು
ಶ್ರೀ ಬಸವರಾಜ್ ಅಂಟರತಾನಿ ಮಾಜಿ ತಾಲ್ಲೂಕು ಪಂಚಾಯತ ಅಧ್ಯಕ್ಷರು ಹುನಗುಂದ ,ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು,ಹಾಲುಮತ ಸಮಾಜದ ಮಾಜಿ ಜಿಲ್ಲಾ ಅಧ್ಯಕ್ಷರು ಸಾ: ,ಐಹೊಳೆ,
Read More »ತಮ್ಮೆಲ್ಲರಿಗೂ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
ಶ್ರೀ ಅಮರೇಶ ಘಂಟಿ ಕಾಂಗ್ರೆಸ್ ಪಕ್ಷದ ಯುವ ನಾಯಕರು,ಹಾಗೂ ಹಾಲುಮತ ಸಮಾಜದ ಮುಂಖಡರು ,ಸೊಳೇಭಾವಿ, ಇವರಿಂದ ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
Read More »ಕುರುಬ ಸಮುದಾಯ ಎಸ್ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ
ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ ಎಲ್ಲರ ಕೂಗು ಒಂದೇ ಅದು ತಮ್ಮ ಸಮಾಜವನ್ನು ಎಸ್ಟಿಗೆ ಸೇರಿಸಿ ಎಂಬುದು. ಅನೇಕ ದಿನಗಳಿಂದ ಹೋರಾಟ ಕೈಗೊಂಡಿರುವ ಕುರುಬ ಸಮಾಜ ತಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿದೆ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ಇಲ್ಲದೇ ಹೋದ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು …
Read More »ಅಮೀನಗಡದಲ್ಲಿ ಗೌರಿ ಹುಣ್ಣಿಮೆ ಗೆ ಬಣ್ಣದ ಸಕ್ಕರೆ ಆರತಿ
ಅಮೀನಗಡ: ಗೌರಿ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ನಗರದ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಂಗಳೆಯರಲ್ಲಿ ಸಡಗರ- ಸಂಭ್ರಮ ಮನೆ ಮಾಡಿದೆ.ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ. ಗುರು ನಾಗಪ್ಪ ವಂದಾಲ ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ಹಾಗೆ ಕಾಯಿಸಲಾಗುತ್ತದೆ. ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆಗಳು ಸಿದ್ಧವಾಗುತ್ತವೆ. …
Read More »ಶ್ರೀರಾಮಸೇನೆ ಕಾರ್ಯಕರ್ತರಿಂದ ಪ್ರಚೋಧನಾಕಾರಿ ಹೇಳಿಕೆಗೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ,
ಬಾಗಲಕೋಟೆ : ೨೪. ನರದಲ್ಲಿ ಕೆಲವು ಹಿಂದೂ ಸಂಘಟನೆ ಶ್ರೀರಾಮ್ ಸೇನೆ ಕಾರ್ಯಕರ್ತರು ಕೋಮು ಗಲಭೆ ಸೃಷ್ಟಿಸಲು ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ,ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದ ಕಿರಿ ಕಿರಿ ಯಾಗುತ್ತಿದ್ದೆ ಎಂದು ಆರೋಪಿಸಿರುವ ಕಾರ್ಯಕರ್ತರು ಹಿಂದೂ ದೇವಾಲಯಗಳ ಮೇಲೆ ಧ್ವನಿವರ್ಧಕ ಇಲ್ವಾ ? ಈ ಬಗ್ಗೆ ಅವರು ಆತ್ಮವಿಮರ್ಷೆ ಮಾಡಿಕೊಳ್ಳಲಿ ನಾವು ಭಾರತೀಯರು ಇಲ್ಲಿ ಸಾವಿರಾರು ಜಾತಿಗಳು,ಪಂಗಡಗಳು,ಅವರದೇ ಧರ್ಮ,ಆಚಾರ,ವಿಚಾರ,ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಬಂದಿವೆ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಅಶೋಕ ಖಾನಾಪೂರ,ಶಿರೂರು,
ಶ್ರೀ ಅಶೋಕ ಖಾನಾಪೂರು ,ಮುಖ್ಯ ಕಾರ್ಯನಿರ್ವಾಹಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,ಶಿರೂರು, ತಾ/ಜಿಲ್ಲಾ,ಬಾಗಲಕೋಟೆ, ಇವರಿಂದ ಹಾಗೂ ಇವರ ಧರ್ಮಪತ್ನಿಯವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಘಟ ಪ್ರಭಾ ನದಿ ದಂಡಯ ಜನರು ಕಳೆದ ವರ್ಷದಲ್ಲಿ ಎರಟು ಸಲ ಬೀಕರ ಪ್ಲಾಡ್ ಹಾಗೂ ನೇರೆಯವಹಾವಳಿ ,ಕರೋನ ಮಹಾಮಾರಿಗೆ ಜನರ ಬದುಕು ಸಂಪೂರ್ಣ ಹಾಳಾಗಿ ಎಷ್ಟೊ ಜನರ ಬಾಳು ಕತ್ತಲಾಗಿದೆ ಆ ಎಲ್ಲಾ ಜನತೆಯ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಆಸಂಗೆಪ್ಪ ಭಜಂತ್ರಿ, ಸೂಳೇಭಾವಿ.
ಶ್ರೀ ಆಸಂಗೆಪ್ಪ ,ದೊಡ್ಡಭೀಮಪ್ಪ ಭಜಂತ್ರಿ. ಸಾ: ಸೂಳೇಭಾವಿ, ತಾಲ್ಲೂಕು: ಹುನಗುಂದ , ಜಿಲ್ಲಾ: ಬಾಗಲಕೋಟೆ, ಪೊನ್ ನಂಬರ್ 8538114413,- ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ವಾಯ್ ಬಿ ಭಜಂತ್ರಿ,ಸೂಳೇಭಾವಿ.
ಶ್ರೀ ಯಲ್ಲಪ್ಪ ಬಾಲದಂಡಪ್ಪ ಭಜಂತ್ರಿ ನಿವೃತ್ತ ಪ್ರಾಧ್ಯಾಪಕರು ,ಸೂಳೇಭಾವಿ. ತಾಲೂಕು ಹುನಗುಂದ ,ಜಿಲ್ಲಾ, ಬಾಗಲಕೋಟೆ. ಪೊನ್ ನಂಬರ್: 9663134504
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News