Breaking News

vijay_shankar

ದೀಪಾವಳಿ ಹೊಸ ಬಟ್ಟೆಗಾಗಿ ಜೈಲಿನಲ್ಲಿ ರಾಗಿಣಿ, ಸಂಜನಾ ರಂಪಾಟ..!

ಬೆಂಗಳೂರು(ನ.15): ಮಾದಕ ವಸ್ತು ಪ್ರಕರಣ ಸಂಬಂಧ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ತಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಹಾಗೂ ಸಿಹಿ ಕೊಡಿಸುವಂತೆ ರಗಳೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿ 50 ದಿನಗಳಿಂದ ಇದ್ದೇವೆ. ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಈಗಲಾದರೂ ಪೋಷಕರನ್ನು ಭೇಟಿಯಾಗಲು ಅವಕಾಶ ಕೊಡಿ’ ಎಂದು ಅಧಿಕಾರಿಗಳಿಗೆ ನಟಿಯರು ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಮನವಿಯನ್ನು ನಯವಾಗಿ ತಿರಸ್ಕರಿಸಿದ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪ,ಪೂ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು,

ಪ,ಪೂ ಶ್ರೀ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಗಳು, ಸುಕ್ಷೇತ್ರ ಕೂಡಲಸಂಗಮ. ನೆಗಿಲನ್ನೆ ತಮ್ಮ ಧರ್ಮದಂಡವನ್ನಾಗಿಸಿದ ಪ್ರಥಮ ಪಂಚಮಸಾಲಿ ಪೀಠದ ಧರ್ಮಗುರುಗಳು. ಹಾಗೂ ವಿಶ್ವ ವಿಖ್ಯಾತ ಪಡೆದ ವಿಶ್ವ ಗುರು ಬಸವಣ್ಣನವರ ಸುಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ದರಾಗಿ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಗೆ ಪಾತ್ರರಾದ ಶ್ರೀಗಳ ಕಾರ್ಯ ಶ್ಲಾಘನೀಯ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಕತ್ತಲೆ ತುಂಬಿದ ಪ್ರತಿಯೊಬ್ಬರ ಬಾಳಲ್ಲಿ ಈ ದೀಪಗಳ …

Read More »

ಭಾವ ಪೂರ್ಣ ಶ್ರಾದ್ದಾಂಜಲಿ

ದಿ, ರವಿ ದಾನಪ್ಪ ಭೂಯ್ಯಾರ , ಸಾ: ಅಮೀನಗಡ ಇವರು ಇದೇ ಶನಿವಾರ ೧೪ / ೧೧/೨೦೨೦ ಅನಾರೋಗ್ಯದಿಂದ ನಿಧನರಾದರು, ಶಿವಸಿಂಪಗಿ ಸಮಾಜದ ಸಕ್ರಿಯ ಯುವ ನಾಯಕರಾಗಿದ್ದ ರವಿ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಧರ್ಮ ಪತ್ನಿ,ತಂದೆ,ತಾಯಿ ಅಪಾರ ಬಂಧು ವಿತ್ರರನ್ನು ಅಗಲಿದ್ದಾರೆ ಇವರ ಅಗಲಿಕೆಗೆ ಸಮಾಜದ ಮುಖಂಡರಾದ ಶ್ರೀ ಮಹಾಂತೇಶ, ಸಾ,ಐಹೊಳೆ ಶ್ರೀ ಅಂದಪ್ಪ ತಾಳಿಕೋಟೆ, ಮಲ್ಲಣ್ಣ ಬ್ಯಾಳಿ,ಶೇಖನ ಇಲಕಲ್ಲ, ಆರ್,ಕೆ ಗೌಡರ ಮುಂತಾದವರು ಸಂತಾಪ ಸೂಚಿಸಿದರು,

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸುಭಾಷ್ ತಾಳಿಕೋಟೆ, ಹುನಗುಂದ

ಸನ್ಮಾನ್ಯ ಶ್ರೀ ಸುಭಾಷ್ ತಾಳಿಕೋಟೆ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಹುನಗುಂದ, ಹಾಗೂ ರಾಜಕೀಯ ಹಿರಿಯ ನಾಯಕರು, ಮತ್ತು ಉದ್ಯಮಿಗಳು,

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ವಿಶ್ವನಾಥ ಬ್ಯಾಳಿ , ಮಾಲೀಕರು ಅಪ್ಪಾಜಿ ಪೆಟ್ರೋಲಿಯಮ್ ಹುನಗುಂದ

ಸನ್ಮಾನ್ಯ ಶ್ರೀ ವಿಶ್ವನಾಥ ಬ್ಯಾಳಿ ಮಾಲೀಕರು: ಅಪ್ಪಾಜಿ ಪೆಟ್ರೋಲಿಯಮ್ ,ಹಾಗೂ ಭಾರತ್ ಪೆಟ್ರೋಲಿಯಮ್ ಅಧಿಕೃತ ವಿತರಕರು, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ವಹಾರ್ದಿಕ ಶುಭಾಶಯಗಳು, ಹಾಗೂ ಸರ್ವರಿಗೂ ಈ ದೀಪಗಳ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲಿ ಹೊಸ ಬೇಳಕು ಪ್ರಜ್ವಲಿಸಲಿ ಎಂದು ಶುಭ ಕೊರುತ್ತೇವೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದ ಅಪ್ಪಾಜಿ ಪೆಟ್ರೋಲಿಯಮ್ ಅಧಿಕೃತ ವಿತರಕರು. ಬಾರತ್ ಪೆಟ್ರೋಲಿಯಮ್ ಅಧಿಕೃತ ವಿರಕರು ಹಾಗೂ ಅಪ್ಪಾಜಿ ಪೆಟ್ರೋಲಿಯಮ್ ನ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಕೂಡ್ಲಪ್ಪ ಹುಲ್ಲಾಳ ಸೂಳೇಭಾವಿ.

ಶ್ರೀ ಕೂಡ್ಲಪ್ಪ ಹುಚ್ಚಪ್ಪ ಹುಲ್ಯಾಳ. ನೂತನ ನಿರ್ದೇಶಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಸೂಳೇಭಾವಿ. ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ನನ್ನನ್ನು ಈ ಸಂಘಕ್ಕೆ ಆಯ್ಕೆ ಮಾಡಿದ ಎಲ್ಲಾ ರೈತ ಬಾಂಧವರಿಗೆ ಹಾಗೂ ನನ್ನ ಗುರು ಹಿರಿಯರಿಗೆ, ಮಿತ್ರರಿಗೆ ಪಕ್ಷದ ಮುಖಂಡರಿಗೆ ಧನ್ಯವಾದಗಳು ಹಾಗೂ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು,

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಭೀಮಪ್ಪ ಯರಝೇರಿ,ಬಿಸಲದಿನ್ನಿ

ಸನ್ಮಾನ್ಯ ಶ್ರೀ ಬೀಮಸಿ,ಯರಝೇರಿ ತಾಲೂಕ ಪಂಚಾಯತ್ ಸದಸ್ಯರು ,ಹುನಗುಂದ, ಹಾಗೂ ಸಾ; ಬಿಸಲದಿನ್ನಿ ,ತಾ: ಹುನಗುಂದ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪೊನ್ ನಂಬರ್ :

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ವೀರುಪಾಕ್ಷಪ್ಪ,

ಶ್ರೀ ವೀರುಪಾಕ್ಷಪ್ಪ ಬಸಪ್ಪ ಖಾಜಾಗಾರ, ಮುಖ್ಯ ಕಾರ್ಯನಿರ್ವಾಹಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಹಳ್ಳೂರು, ತಾ/ ಜಿಲ್ಲಾ: ಬಾಗಲಕೋಟೆ, ಪೊನ್ ನಂಬರ್ : ಅಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ . ಮುಖ್ಯ ಕಾರ್ಯನಿರ್ವಾಹಕರು ,ವೀರುಪಾಕ್ಷಪ್ಪ

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಾರ್ದಿಕ ಹಬ್ಬದ ಶುಭಾಶಯಗಳು,ಮಹಾಂತೇಶ, ಉಂಡೊಡಿ ಗ್ರಾ,ಪ,ಅಧ್ಯಕ್ಷರು

ಶ್ರೀ ಮಹಾಂತೇಶ ,ಉಂಡೊಡಿ ಅಧ್ಯಕ್ಷರು ಗ್ರಾಮ ಪಂಚಾಯತಿ ಬೇಳಗಲ್ಲ, ತಾಲೂಕು : ಹುನಗುಂದ, ಜಿಲ್ಲಾ: ಬಾಗಲಕೋಟೆ. ಪೊನ್ ನಂಬರ್: 9741710039,

Read More »