Breaking News

ಜಾಹೀರಾತು ವಿಭಾಗ

ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ ಪಂ ಅಧ್ಯಕ್ಷ ಸಂಗಪ್ಪ ಹುಲ್ಲೂರು

ಹನಮನಾಳ : ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ನಾಡಿನ ಸಮಸಯ ಜನತೆಗೆ ಈ ನವರಾತ್ರಿಯ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು ,ತಾಯಿ ಚಾಮುಂಡೇಶ್ವರಿ ನಾಡಲ್ಲಿ ಸದಾ ಕಾಲ ಸರ್ವರಿಗೂ ಒಳ್ಳೆಯದನ್ನು ಕರುನಿಸಲಿ ಹಾಗೂ ಸದಾ ಕಾಲ ನಾಡಲ್ಲಿ ಮಳೆ ಬೆಳೆ ಹಾಗೂ ಶಾಂತಿ ನೇಲಿಸಲಿ ಎಂದು ಆಸಿಸುತ್ತಾ ಸರ್ವರಿಗೂ ಶುಭವಾಗಲಿ, ಎಂದು ಆಶಿಸುತ್ತೇನೆ,ನಾನು ಶ್ರೀ ಸಂಗಪ್ಪ ಯಲ್ಲಪ್ಪ ಹುಲ್ಲೂರು, ಗ್ರಾಮ ಪಂಚಾಯತಿ ಅಧ್ಯಕ್ಷರು ಹನುಮನಾಳ,

Read More »

ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು,

ಇಲಕಲ್ಲ : ನಾಡಿನ ಸಮಸ್ತ ಜನತೆಗೆ ಹಾಗೂ ಹುನಗುಂದ ವಿಧಾನಸಭಾ ಮತಕ್ಷೇತ್ರದ ಎಲ್ಲಾ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರಿಗೆ ಈ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಮುಂಬರುವ ಈ ಸಲ ಚುನಾವಣೆಯಲ್ಲಿ ಗೆಲುವು ಖಚಿತ ಆ ತಾಯಿ ಚಾಮುಂಡೇಶ್ವರಿ ಎಲ್ಲ ನಮ್ಮ ಕಾರ್ಯಕರ್ತರಿಗೆ ಶಕ್ತಿ ನೀಡಲಿ ನಾಡಿನಲ್ಲಿ ಸದಾ ಸುಖ ಶಾಂತಿ ಸ್ಥಾಪಿತವಾಗಲಿ ಎಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಡಾ: ವಿಜಯಾನಂದ ಎಸ್ ಕಾಶಪ್ಪನವರು …

Read More »

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಗ್ರಾಮ ಪಂಚಾಯತಿ ಗುಡೂರುsc

ಇಲಕಲ್ಲ : ಗುಡೂರು ಎಸ್,ಸಿ, ಗ್ರಾಮ ಪಂಚಾಯತಿ ಸಮಸ್ತ ಆಡಳಿತ ಮಂಡಳಿ ಪರವಾಗಿ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಯಾವತ್ತು ಸಾರ್ವಜನಿಕರು ಕರೋನಾ ಮಹಾ ಮಾರಿ ಈಗ ಮತ್ತೆ ಮೂರನೆ ಅಲೆ ಪ್ರಾರಂಭವಾಗಿದ್ದು ಆದಷ್ಟು ಜನತೆ ಸಾರ್ವಜನಿಕ ಗಣೇಶನ ಉತ್ಸವವನ್ನು ಕಡಿಮೆ ಮಾಡಿ ಮನೆಯಲ್ಲಿ ಸರಳವಾಗಿ ಆಚರಣೆ ಮಾಡಬೇಕು ಸಾರ್ವಜನಿಕ ಅಂತರ ಹಾಗೂ ಮಾಸ್ಕ್ ಧರಿಸಿ ತಮ್ಮ ಸುರಕ್ಷಿತೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು,ಸಾರ್ವಜನಿಕರು ಒಂದೆ …

Read More »

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು,ಗ್ರಾಂಪ, ವಡಗೇರಿ

ಇಲಕಲ್ಲ : ತಾಲೂಕಿನ ವಡಿಗೇರಿ ಗ್ರಾಮ ಪಂಚಾಯತ್ ವತಿಯಿಂದ ಯಾವತ್ತು ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸಾರ್ವಜನಿಕರು ಸರಳವಾಗಿ ಮನೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸಬೇಕು ಕರೋನಾ ಮೂರನೇ ಅಲೆ ಈಗಾಗಲೇ ಹಬ್ಬುತ್ತಿದೆ ಸಾರ್ವಜನಿಕರು ಕಡ್ಡಾಯವಾಗಿ ಅಂತರ ಕಾಯ್ದುಕೊಂಡು ಹಬ್ಬ ಆಚರಿಸಬೇಕುಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಸರಕಾರ ಹಲವು ಷರತ್ತುಗಳನ್ನು ನೀಡಿದ್ದಾರೆ ಹೀಗಾಗಿ ಎಲ್ಲ ಸಾರ್ವಜನಿಕರು ಸ್ಥಳೀಯ ಆಡಳಿತ ಮಂಡಳಿ …

Read More »

ಶ್ರಾವಣ ಮಾಸದ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ದೇಸಾಯಿ ಗುರಪ್ಪ ಯರಕಲ್ಲ ಸುಫರ್ ವೈಜರ್ ಸುಕ್ಷೇತ್ರ ಶ್ರೀ ಕೂಡಲಸಂಗಮ ದೇವಸ್ಥಾನ ಸ್ವಚ್ಚತಾ ವಿಭಾಗ, ಇವರಿಂದ ಸಮಸ್ತ ಜನತೆಗೆ ಹಾಗೂ ಪ್ರವಾಸಿಗರಿಗೆ ಈ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಈ ಶ್ರಾವಣಮಾಸದಲ್ಲಿ ಈ ಕ್ಷೇತ್ರಕ್ಕೆ ಬೇಟಿ ನೀಡುವ ಎಲ್ಲಾ ಭಕ್ತರು ಹಾಗೂ ಪ್ರವಾಸಿಗರಿಗೆ ಹಾರ್ದಿಕ ಸ್ವಾಗತ ಈ ಕ್ಷೇತ್ರದಲ್ಲಿ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ಈ ಕ್ಷೇತ್ರದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು,ಎಲ್ಲೆಂದರಲ್ಲಿ ತಾವು ತಂದ ಆಹಾರ ಪ್ಲಾಸ್ಟಿಕ್ ಹಾಳೆ …

Read More »

ಶ್ರಾವಣ ಮಾಸದ 3ನೇ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀಮತಿ ಆಶಾ ಚಿಂತಾಕಲ್ ಉಪಾಧ್ಯಕ್ಷರು ,ಗ್ರಾಮ ಪಂಚಾಯತ ಹಂಸನೂರು ತಾಲೂಕು : ಗುಳೇದಗುಡ್ಡ ಜಿಲ್ಲಾ : ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಕ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು, ಎಲ್ಲರ ಕಷ್ಟ ದಾರಿದ್ರ್ಯ ಕಳೆದು ಈ ವರಮಹಾಲಕ್ಷ್ಮೀ ಎಲ್ಲರಿಗೂ ಅನುಗ್ರಹ ನೀಡಲಿ,

Read More »

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು,

ಕಡ್ಡಾಯವಾಗಿ ಮಾಸ್ಕ್ ಧರಿಸಿ ಸರಳವಾಗಿ ಹಬ್ಬವನ್ನು ಮನೆಯಲ್ಲಿ ಸಂಭ್ರಮದಿಂದ ಆಚರಿಸಿ ಸನ್ಮಾನ್ಯ ಶ್ರೀಮತಿ ಮಂಜುಳಾ ಎಸ್,ಹಳಪಡಿ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಸಾ: ಉಪನಾಳ : ತಾ: ಇಲಕಲ್ಲ ಜಿಲ್ಲಾ ಬಾಗಲಕೋಟೆ ,ಪೊನ್ – 9591000509- ಸನ್ಮಾನ್ಯ ಶ್ರೀ ಶಶಿಕುಮಾರ್ ಹಳಪಡಿ ಸಮಾಜ ಸೇವಕರು,ಬಡವರ ಬಂಧು, ಉಧ್ಯಮಿದಾರರು ಆದ ಶಶಿಕುಮಾರ್ ಅವರ ಕುಟುಂಬದಿಂದ ನಾಡಿನ ಜನತೆಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಭಾವೈಕ್ಯತಾ ಹಬ್ಬವಾದ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು, …

Read More »

ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು

ಸನ್ಮಾನ್ಯ ಶ್ರೀ ರಾಜು ಎಂ ಬೋರಾ . ಬೃಹತ್ ಗಣಿ ಉಧ್ಯಮಿದಾರರು,ಸಂಸ್ಥಾಪಕ /ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಹಾಗೂ ಸಮಾಜ ಸೇವಕರು ಇವರಿಂದ ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಒಂದೇ ಮಾತರಂ : ಇಂದಿನ ಯುವ ಶಕ್ತಿ ದೇಶದ ದೊಡ್ಡ ಸಂಪತ್ತು ,ಭಾರತೀಯರಾದ ನಾವುಗಳು ಈ ದೇಶದ ಸಮಗ್ರ ಅಭಿವೃದ್ಧಿ ಹಾಗೂ ದೇಶ ರಕ್ಷಣೆ ಹಾಗೂ ನಾಡ ರಕ್ಷಣೆ ಮತ್ತು ಈ ಸಮಾಜ …

Read More »

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀಮತಿ ಆಶಾ ಚಿಂತಾಕಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹಂಸನೂರು ತಾಲ್ಲೂಕು : ಗುಳೇದಗುಡ್ಡ, ಜಿಲ್ಲಾ ಬಾಗಲಕೋಟೆ ಪೊನ್ ನಂಬರ್: 7259240271 ನಾನು ನಾಡಿನ ಸಮಸ್ತ ಜನತೆಗೆ ಈ ೨೦೨೧ನೇ ಸಾಲಿನ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ ಹೆಣ್ಣುಮಕ್ಕಳ ಈ ಹಬ್ಬ ಬಹಳ ಸಡಗರದಿಂದ ನಾವು ಹಬ್ಬವನ್ನು ಅತೀ ಸಂಭ್ರಮದಿಂದ ಉತ್ತರ ಕರ್ನಾಟಕದಲ್ಲಿ ಅದಿ ಬಹಳ ವಿಶೇಷ ಹಬ್ಬ ಹಳ್ಳಿ ಸೊಗಡಲ್ಲಿ ಇದರ ಆಚರಣೆ ಹಬಳ ಮಹತ್ವ ಪಡೆಯಲಿದೆ ,ಆದ್ದರಿಂದ …

Read More »

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಪೂರ್ಣಾನಂದ ಸುಳ್ಳದ ಮ್ಯಾನೇಜರ್ : ಭಾರತ್ ಪೆಟ್ರೋಲಿಯಂ ಬಂಕ್ ಶೂಲೇಭಾವಿ ತಾಲ್ಲೂಕು: ಹುನಗುಂದ ಜಿಲ್ಲಾ ಬಾಗಲಕೋಟೆ ಮಾನ್ಯರೆ : ಶೂಲೇಭಾವಿ ಗ್ರಾಮದ ಭಾರತ್ ಪೆಟ್ರೋಲಿಯಂ ಬಂಕ್ ಎಲ್ಲಾ ಸಿಬ್ಬಂದಿ ಪರವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ಸಹೋದರಿಯರಿಗೆ ಹೆಣ್ಣುಮಕ್ಕಳ ಈ ವಿಷೇಶ ಹಬ್ಬ ಇದು ನಾಗಪಂಚಮಿ ಹಬ್ಬಕ್ಕೆ ಎಲ್ಲಾ ಎಲ್ಲಾ ತಾಯಂದಿರು ಸರಳವಾಗಿ ಹಬ್ಬ ಆಚರಿಸಿ ಕರೋನಾ ೩ ನೇ ಅಲೆ ಬಗ್ಗೆ ಗಮನ ಇರಲಿ …

Read More »