Breaking News

ಜಾಹೀರಾತು ವಿಭಾಗ

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಶಶಿಕಾಂತ H ಪಾಟೀಲ

ಹುನಗುಂದ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಗರದ ಪ್ರತಿಷ್ಠಿತ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷರು/ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಆದ ಸನ್ಮಾನ್ಯೆ ಶ್ರೀ ಶಶಿಕಾಂತ ಎಚ್ ಪಾಟೀಲ ,ಹಾಗೂ ಎಲ್ಲಾ ನಿರ್ದೇಶಕರ ಪರವಾಗಿ ನಮ್ಮೆಲ್ಲ ಬ್ಯಾಂಕ್ ಸಿಬ್ಬಂದಿ ಹಾಗೂ ಶೇರುದಾರರಿಗೆ,ಹಾಗೂ ನಾಡಿನ ಜನತೆಗೆ ಹೊಸ ವರ್ಷದ ಮತ್ತು ಈ ಮಕರ ಸಂಕ್ರಾಂತಿ ಹಬ್ಹದ ಹಾರ್ದಿಕ ಶುಭಾಶಯಗಳು, ಯಾವತ್ತು ಇಂದಿನ ಯುವಕರಿಗೆ ಹಾಗೂ ಎಲ್ಲ ಜನತೆಗೆ …

Read More »

ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಕುಮಾರಿ ರಾಜೇಶ್ವರಿ ಎಸ್ ಮಠದ

ಚಿಕ್ಕೊಡಿ : ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಕಬ್ಬೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಪೆಟ್ರೋಲಿಯಂ ಮಾಲೀಕರಾದ ಕುಮಾರಿ ರಾಜೇಶ್ವರಿ ಶಂಕ್ರಯ್ಯ ಮಠದ ಇವರಿಂದ ಹಾಗೂ ಎಲ್ಲಾ ಸಹೋದರರ ಪರವಾಗಿ ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಹೊಸ ವರ್ಷದ ಮತ್ತು ಈ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಯಾವತ್ತು ಇಂದಿನ ಯುವಕರಿಗೆ ಹಾಗೂ ಎಲ್ಲ ಜನತೆಗೆ ಈ BB NEWS ಮೂಲಕ ನನ್ನ ಕಳಕಳಿ ಏನಂದರೆ ಈ ಹೊಸ ವರ್ಷದ ಸಂಭ್ರಮದಲ್ಲಿ ರಾತ್ರಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಶಿವಾನಂದ ಜಿ ಅರಿಬಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕರದಂಟು ನಗರ ಅಮೀನಗಡದ. ಪ್ರತಿಷ್ಠಿತ ಶ್ರೀ ಜಯಶ್ರೀ ನೇಕಾರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಶ್ರೀ ಶಿವಾನಂದ ಜಿ ಅರಿಬಿ ಅವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲ ನೇಕಾರ ಬಾಂಧವರಿಗೆ ಹೊಸ ವರ್ಷದ ಹಾಗೂ ಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದರು. ಮುಖ್ಯ ಕಾರ್ಯನಿರ್ವಾಹಕರು: ಎಸ್,ಜಿ, ಅರಿಬಿ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿಯ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶಿವಶಂಕರ ಚೂರಿ

ಶ್ರೀ ಶಿವಶಂಕರ್ ಎನ್ ಚೂರಿ ಮಾಲೀಕರು : ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಆನದಿನ್ನಿ ಕ್ರಾಸ್ (ಗದ್ದನಕೇರಿ) ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹಾಗೂ ಉತ್ತಮ ಕ್ವಾಲಿಟಿ ಹಾಗೂ ಉತ್ತಮ ಸೇವೆಯನ್ನು ನಮ್ಮ ಸಿಬ್ಬಂದಿ ತಮಗೆ ನೀಡುತ್ತಿದೆ,ದಿನದ ಎಲ್ಲಾ ಸಮಯದಲ್ಲಿ ಸರ್ವಿಸ್ ಲಭ್ಯ ಒಮ್ಮೆ ಗದ್ದನಕೇರಿ ಕ್ರಾಸ್ ನಿಂದ ೧ ಕಿ,ಮೀ, ಅಂತರದಲ್ಲಿ ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಬಂಕ್ ಗೆ ಬೇಟಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮಾಜಿ ಗ್ರಾ,ಪಂ,ಅಧ್ಯಕ್ಷ ಬಸವರಾಜ್ ಆರ್ ,ಬನ್ನಿ

ಶ್ರೀ ಬಸವರಾಜ್ ರಂಗಪ್ಪ ಬನ್ನಿ ಮಾಜಿ ಅಧ್ಯಕ್ಷರು ವಡಗೇರಿ ಗ್ರಾಮ ಪಂಚಾಯತಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮದ ಹಿರಿಯರಿಗೆ,ಸರ್ವ ಸದಸ್ಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ, ಕೋರಿದರು. ಅಲ್ಲದೆ ಇಂದಿನ ಎಲ್ಲಾ ಯುವಕ ಮಿತ್ರರಿಗೆ ಈ ಹೊಸ ವರ್ಷದ ಆಚರಣೆಯ ಸಲುವಾಗಿ ರಾತ್ರಿ ಇಡಿ ಗುಂಡು ,ತುಂಡು ಪಾರ್ಟಿ ಮಾಡಿ ವಾಹನ ಚಲಿಸಬಾರದು, ತಮ್ಮ ಆರೋಗ್ಯ ಹಾಗೂ ಸುರಕ್ಷೆತೆ ಕಡೆ ಗಮನ ಹರಿಸಬೇಕು ಎಂದು ಶುಭ ಕೋರಿದರು. …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಮಂಜುನಾಥ ಗೌಡರ

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಮುರಡಿ ಗ್ರಾಮದ ಶ್ರೀ ಮಂಜುನಾಥ ಹನಮಗೌಡ ಗೌಡರ ,ಮಾಜಿ ತಾಲೂಕ ಪಂಚಾಯತ ಸದಸ್ಯರು, ಹಾಗೂ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಮಾನವ ಹಕ್ಕುಗಳ ಆಯೋಗ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ಮತ್ತು ಗ್ರಾಮದ ಹಿರಿಯರಿಗೆ SDMC ಸರ್ವ ಸರ್ವ ಸದಸ್ಯರಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದರು. ಈ ಸಂದರ್ಭಗಳಲ್ಲಿ BB News Channel ಕನ್ನಡ ಶಾಲೆ ಉಳಿಸಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ PKPS ಆಡಳಿತ ಮಂಡಳಿ ನಿಂಬಲಗುಂದಿ

ಬಾಗಲಕೇಟೆ ಜಿಲ್ಲೆಯ ಹುನಗುಂದ ತಾಲೂಕಿನ ನಿಂಬಲಗುಂದಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮಸ್ತ ಆಡಳಿತ ಮಂಡಳಿ ವತಿಯಿಂದ ನಾಡಿನ ಜನತೆಗೆ ಹಾಗೂ ಎಲ್ಲಾ ರೈತ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿಂಬಲಗುಮದಿ ಇವರಿಂದ ಗ್ರಾಮದ ಸುಸಜ್ಜಿತವಾದ ಸಂಘದ ರ್ಕಾಲಯ ಮಾನ್ಯರೇ ಯವತ್ತು ಸಂಘದ ಗೌರವಾನ್ವಿತ ರೈತ ಬಾಂಧವರಲ್ಲಿ ಹಾಗೂ ಸಂಘದ ಸಾಲಗಾರಲ್ಲಿ ವಿನಂತಿ ಏನಂದರೆ ಎಲ್ಲರಿಗೂ ಈ …

Read More »