ಅಮೀನಗಡ ನಗರದ ಆದಿ ದೇವತೆ ಶ್ರೀ ಮಂಗಳಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ ಹಾಲುಮತ ಸಮಾಜ ಹಾಗೂ ಸರ್ವಧರ್ಮ ಗುರು ಹಿರಿಯರಿಂದ ಅದ್ದೂರಿಯಾಗಿ ನಡೆಯುತ್ತಿದೆ. ಶ್ರೀ ಹನಮಂತ ಮಜ್ಜಗಿಯವರ ಮಾಲೀಕರು, ಚಾಲುಕ್ಯ ಡಾಬಾ ಹಾಗೂ ಮಾಜಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಮೀನಗಡ, ಇವರಿಂದ,,,,,,, ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದರು. …
Read More »ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸದ ಹಾರ್ದಿಕ ಶುಭಾಶಯ ಕೋರಿದ ಜಗದೀಶ ಬಿಸಲದಿನ್ನಿ ದಂಪತಿಗಳು
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ ಉತ್ಸವಕ್ಕೆ ಆಗಮಿಸು ನಗರದ ಎಲ್ಲಾ ಸದ್ಬಕ್ತರಿಗೆ ಹಾರ್ದಿಕ ಶುಭಾಶಯಗಳು, ಮತ್ತು ಆ ದೇವಿ ಎಲ್ಲಾ ಭಕ್ತರಿಗೆ ಸಕಲ ಸನ್ಮಂಗಳ ನೀಡಿ ಕಾಒಅಡಲೆಂದು ಹಾರೈಸುತ್ತೇನೆ. ಸನ್ಮಾನ್ಯ ಶ್ರೀ ಜಗದೀಶ ಬಿಸಲದಿನ್ನಿ ಅಧ್ಯಕ್ಷರು/ ಗ್ರಾಮ ದೇವತೆ ಜಾತ್ರಾ ಕಮೀಟಿ, ಹಾಗೂ ನ್ಯಾಯವಾದಿಗಳು,ಸಮಾಜ ಸೇವಕರು, ರಾಜಕೀಯ ಯುವ ನಾಯಕರು, ಇವರಿಂದ ದಂಪತಿಗಳ …
Read More »ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಮಲ್ಲಿಕಾರ್ಜುನ ಮಜ್ಜಗಿಯವರ
ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದರು. ಶ್ರೀ ಮಲ್ಲಿಕಾರ್ಜುನ ಹನಮಂತ ಮಜ್ಜಗಿವರ ಮಾಲೀಕರು, ಶ್ರೀ ಮಾರುತೇಶ್ವರು ಖಾನಾವಳಿ ಅಮೀನಗಡ ಇವರಿಂದ ಗ್ರಾಮ ದೇವತೆ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು ಶ್ರೀ ಮಲ್ಲಿಕಾರ್ಜುನ ಎಚ್ ಮಜ್ಜಗಿಯವರ ಇವರಿಂದ ,,,,
Read More »ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಯಮನಪ್ಪ ನಾಗರಾಳ
ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ ಉತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ಹಾರ್ದಿಕ ಸ್ವಾಗತ ಹಾಗೂ ಜಾತ್ರಾ ಮಹೋತ್ಸವದ ಶುಭಾಶಯಗಳು, ಶ್ರೀ ಯಮನಪ್ಪ ನಾಗರಾಳ , ಅಧ್ಯಕ್ಷರು ಶ್ರೀ ಮಂಗಳಮ್ಮ ದೇವಿ ಜಾತ್ರಾ ಕಮೀಟಿ , ಹಾಗೂ ಹಾಲುಮತ ಸಮಾಜ ಅಮೀನಗಡ ಇವರಿಂದ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು, ತಾಯಿ ಜಗನ್ಮಾತೆ …
Read More »ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಪತ್ತಿನ ಸಹಕಾರಿ ಸಂಘದಿಂದ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು
ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಶಾಖಾಹಾರಿ ನೇಕಾರ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಂದ ನಾಡಿನ ಸಮಸ್ತ ಜನತೆಗೆ ” ಕಾಯಕವೇ ಕೈಲಾಸ. ಎಂದು ನಾನ್ನುಡಿ ಸಾರಿದ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು. ಅದ್ಯಕ್ಷರು : ಶ್ರೀ ಪ್ರವೀಣ ರಮೇಶಪ್ಪ ರಾಮದುರ್ಗ . ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ನೇಕಾರ ಬಾಂಧವರಿಗೆ ಬಸವ …
Read More »ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾರ್ದಿಕ ಶುಭಾಶಯ ಕೋರಿದ PKPS ಅಧ್ಯಕ್ಷ ಶ್ರೀ ಭೀಮಪ್ಪ ಹೂಲಿ
ಅಮೀನಗಡ : ಸಮೀಪದ ಗುಡೂರುsc ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಂದ ನಾಡಿನ ಸಮಸ್ತ ಜನತೆಗೆ ವಿಶ್ವಗುರು ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳನ್ನು ಸಂಘದ ಗೌರವಾನ್ವಿತ ಅಧ್ಯಕ್ಷೆರಾದ ಶ್ರೀ ಭೀಮಪ್ಪ ವಾಯ್ ಹೂಲಿ ಹಾಗೂ ಉಪಾಧ್ಯಕ್ಷ ಶ್ರೀ ಎಚ್ ಡಿ ಉಪ್ಪಾರ ಅವರು ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಭೀಮಪ್ಪನವರು ಈ ವರ್ಷ ನಾಡಿನಾಧ್ಯಾಂತಹ ಉತ್ತಮ ಮಳೆ ಬಿಳತಾ ಇದೆ ರೈತರ ಮೊಗದಲ್ಲಿ …
Read More »ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬ & ರಮಜಾನ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಬಸಲಿಂಗಪ್ಪ
ಸನ್ನಾನ್ಯ ಶ್ರೀ ಬಸಲಿಂಗಪ್ಪ ಬೂದಿಹಾಳ ಭಾರತೀಯ ಜನತಾ ಪಾರ್ಟಿ ಪಕ್ಷದ ಹಿರಿಯ ಮುಖಂಡರು ,ಸಾ!! ಕುಟಗನಕೇರಿ ತಾಲ್ಲೂಕು : ಬದಾಮಿ, ಜಿಲ್ಲಾ ಬಾಗಲಕೋಟೆ ,ಇವರಿಂದ ಮಾನ್ಯರೇನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ನಾಡಿಗೆ ಈ ಹೊಸವರ್ಷ ಹೊಸ ಹರಷವನ್ನು ತಂದು ಕೊಡಲಿ, ಈ ನಾಡಿನಲ್ಲಿ ಸಂಪೂರ್ಣವಾಗಿ ಈ ವರ್ಷ ಮಳೆ ,ಬೆಳೆ ಚನ್ನಾಗಿ ಬರಲಿ ನಾಡಿನ ಸಮೃದ್ಧಿ ಹೆಚ್ಚಾಗಿ ಎಲ್ಲಾ ರೈತರ ಬಾಳು ಹಸನಾಗಲಿ …
Read More »ಪ್ರವೀಣ ರಾಮದುರ್ಗ ಇವರಿಂದ ಹೋಳಿ ಹಬ್ಬದ ಹಾರ್ದಿಕ ಶುಭಾಶಗಳು
ಅಮೀನಗಡ : ಹುನಗುಂದ ತಾಲೂಕಿನ ಶೂಲೀಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ ಶ್ರೀ ಪ್ರವೀಣ ಆರ್ ರಾಮದುರ್ಗ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲ ನೇಕಾರ ಬಾಂಧವರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಸಂಗಪ್ಪ ಭಜಂತ್ರಿ
ಶ್ರೀ ಸಂಗಪ್ಪ ಭಜಂತ್ರಿ ಇಲಕಲ್ಲ ತಾಲೂಕಿನ ಚಿಕನಾಳ ಗ್ದಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರು ,ಚಿಕನಾಳ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರಿಗೆ / ಸಿಬ್ಬಙದಿ ವರ್ಗಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ನಾಡಿನ ಸಮಸ್ತ ಜನತೆಗೆ ನನ್ನ ಮನವಿ ದಯಮಾಡಿ ಈ ದೀಪಾವಳಿ ಸಂಭ್ರಮದಲ್ಲಿ ವಿಶೇಷವಾಗಿ ಮಕ್ಕಳ ಕಡೆ ಗಮನ ಹರಿಸಿ, ಚಿಕ್ಕ ಮಕ್ಕಳ ಕೈಯಲ್ಲಿ ಪಟಾಕಿ,ಸಿಡಿಮದ್ದುಗಳನ್ನು ಕೊಡಬಾರದು …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಹೇಳಿದ ಮಹಾಂತಯ್ಯ ನಂಜಯ್ಯನಮಠ
ಶ್ರೀ ಮಹಾಂತಯ್ಯ ನಂಜಯ್ಯನಮಠ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ. ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನಾಡಿನ ಸಮಸ್ತ ಜನತೆಗೆ ನನ್ನ ಮನವಿ ದಯಮಾಡಿ ಈ ದೀಪಾವಳಿ ಸಂಭ್ರಮದಲ್ಲಿ ವಿಶೇಷವಾಗಿ ಮಕ್ಕಳ ಕಡೆ ಗಮನ ಹರಿಸಿ, ಚಿಕ್ಕ ಮಕ್ಕಳ ಕೈಯಲ್ಲಿ ಪಟಾಕಿ,ಸಿಡಿಮದ್ದುಗಳನ್ನು ಕೊಡಬಾರದು ,ಪ್ರತಿ ವರ್ಷ ನೂರಾರು ಮಕ್ಕಳು ಈ ಪಟಾಕೆ ಸಿಡಿತದಿಂದ ಕಣ್ಣು ಕಳೆದುಕೊಳ್ಳತ್ತಿದ್ದಾರೆ, ಈ ದೀಪಾವಳಿ ಸಂಭ್ರಮ …
Read More »