ಗೋವಾ : ಬಡವರ ಬಂದು ,ಯುವಕರ ಯುತ್ ಐಕಾನ್ ಎಂದೇ ಗೋವಾ ಹಾಗೂ ಕರ್ನಾಟಕದ ವಿಜಯಪುರ & ಬಾಗಲಕೋಟೆ ಜಿಲ್ಲೆಯಲ್ಲಿ ಗುರುಸಿಕೊಂಡ ಹಾಗೂ ಕನ್ನಡಪರ ಸಂಘಟನೆಯ ಗೋವಾ ರಾಜ್ಯಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿದ್ದನ ಎಸ್ ಮೇಟಿ,ಅವರ ಧರ್ಮಪತ್ನಿ ಬಡವರ ಆಶ್ರಯ ದಾತೆ ಶ್ರೀಮತಿ ನೀಲಮ್ಮ ಎಸ್ ಮೇಟಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ವಿಜಯಪುರ, ಇಂದು ಗೋವಾದ ತಮ್ಮ ನಿವಾಸದಲ್ಲಿ ನಮ್ಮ BB News ನೊಂದಿಗೆ ಅವರು ಗೋವಾದ ಕನ್ನಡ …
Read More »ಹಾಲುಮತ ಸಮಾಜದ ಯುವ ನಾಯಕ ಹನಮಂತ ಮುಳ್ಳೂರು ವಿಧಿವಶ
ಕಮತಗಿ : ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮುತ್ತಣ್ಣ ಮುಳ್ಳೂರು ಅವರ ಸಹೋದರ ಹನಮಂತ ಅವರು ಇಂದು ಕೋವಿಡ್ ಸೋಂಕಿನಿಂದ ಅಕಾಲಿಕ ಮರಣ ಹೊಂದಿದರು, ಅವರು ಇತ್ತಿಚ್ಚಿಗೆ ಸಾಮಾಜಿಕ ,ರಾಜಕೀಯ ರಂಗದಲ್ಲಿ ಸಕ್ರೀಯವಾಗಿ ಸಮಾಜ ಸೇವೆ ಮಾಡುತ್ತಿದ್ದರು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕುರುಬ ಜನಾಂಗದ ಸಂಘಟನೆ ಹಾಗೂ ಒಗ್ಗಟ್ಟಿಗಾಗಿ ಹೋರಾಟ ಮಾಡುತ್ತಿದ್ದರು, ಇಂತಹ ಒಬ್ಬ ಯುವ …
Read More »ಮಕ್ಕಳನ್ನ ಕೊರೊನಾ ಗುಣಮುಖದ ನಂತರ ಕಾಡುತಿರುವ ಎಂಐಎಸ್-ಸಿ ಸಮಸ್ಯೆ ಅಂದ್ರೇನು ?
ಮಕ್ಕಳು ಮಾತ್ರ ಕೊರೊನಾ ಗುಣಮುಖದ ನಂತರ ಅಪರೂಪದ ಪಿಡೀಯಾಟ್ರಿಕ್ ಇನ್ಹೇಮೇಟರಿ ಮಲ್ಟಿಸಿಸ್ಟಮ್ ಸಿಂಡೋಮ್ (ಪಿಮ್ಸ್) ಅಥವಾ ಮಲ್ಟಿಸಿಸ್ಟಮ್ ಇನ್ಹೇಮೇಟರಿ ಸಿಂಡೋಮ್ (ಎಂಐಎಸ್-ಸಿ) ಗೆ ತುತ್ತಾಗುತ್ತಿದ್ದಾರೆ. ಕೊರೊನಾದ ಮೊದಲ ಅಲೆಯಲ್ಲಿ ಮಕ್ಕಳನ್ನು ಸೇಫ್ ಎಂದು ಹೇಳಲಾಗಿತ್ತು. ಆದ್ರೆ ಈಗ ಇರುವ ಎರಡನೇ ಅಲೆಯಲ್ಲಿ ಮಕ್ಕಳ ಈ ವೈರಸ್ ಗೆ ತುತ್ತಾಗುತ್ತಿದ್ದಾರೆ. ಆದರೆ ಇವರಲ್ಲಿ ಹೆಚ್ಚಿನವರಿಗೆ ಲಕ್ಷಣಗಳೇ ಇರಲಿಲ್ಲ, ಇದ್ದರೂ ಸಣ್ಣ ಪ್ರಮಾಣದ ಲಕ್ಷಣಗಳು ಅಷ್ಟೇ. ಆದರೆ ಕೆಲವು ಮಕ್ಕಳು ಮಾತ್ರ ಕೊರೊನಾ …
Read More »ಯೆಲ್ಲೋ ಫಂಗಸ್’ ಪತ್ತೆ..? ಏನಿದು..? ಇದರ ಲಕ್ಷಣಗಳೇನು..?
ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಆತಂಕದ ನಡುವೆಯೇ ಇದೀಗ “ಯೆಲ್ಲೋ” ಫಂಗಸ್ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಯೆಲ್ಲೋ ಫಂಗಸ್ ಎನ್ನುವುದು ಫಂಗಸ್ ನ ವರ್ಣ ವ್ಯತ್ಯಾಸವಷ್ಟೆ. ಇವು ದೇಹದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವರ್ಣದಲ್ಲಿ ಇರುತ್ತವೆ. ಹಾಗಂತ ಬೇರೊಂದು ಶಿಲೀಂಧ್ರಕ್ಕಿಂತ ಯೆಲ್ಲೋ ಫಂಗಸ್ ಮಾರಕ ಎನ್ನಲಾಗದು. ಶಿಲೀಂಧ್ರಗಳಲ್ಲಿ 3 ಬಗೆ. ಮ್ಯೂಕೊರ್ವೈಕೊಸಿಸ್, ಕ್ಯಾಂಡಿಡಾ, ಆರ್ಸಲೋಸಿಸ್. ಕೋವಿಡ್ ನಂತರ ಕಾಣಿಸುವುದು ಮ್ಯೂಕೊರ್ವೈಕೊಸಿಸ್. ಆರ್ಸಲೋಸಿಸ್ ಶ್ವಾಸಕೋಶದ ಮೇಲೆ …
Read More »ಕರೋನ ಕಟ್ಟಿ ಹಾಕಲು ಪೂರ್ವಭಾವಿ ಸಭೆ,ಗ್ರಾಮ ಹಿತ ರಕ್ಷಣ ಸಮಿತಿಯಿಂದ ಕರೋನಾ ಜಾಗೃತಿ ಟಿಮ್ ವಕ್೯ ಶುರು,
ಅಮೀನಗಡ:ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಸಾಯಂಕಾಲ ೦೫ ಗಂಟೆಗೆ ವಿಜಯ ಮಹಾಂತೇಶ ಮಠದಲ್ಲಿ ಕರೋನ ಜಾಗೃತಿ ಹಾಗೂ ಕರೋನ ನಿಯಂತ್ರಣದ ಬಗ್ಗೆ ಗ್ರಾಮದ ಪ್ರತಿ ವಾಡ್೯ ನಲ್ಲಿ ಹೇಗೆ ಜಾಗೃತಿ ಮೂಡಿಸಬೇಕು ಅದನ ಕಟ್ಟಿ ಹಾಕುವ ಹತ್ತು ಹಲವಾರು ಮಾರ್ಗಗಳ ಕುರಿತು ಸ್ಥಳೀಯ BHEO ಶ್ರೀಮತಿ ಎನ್ ಎನ್ ನಾಯಕ ಅವರ ಹತ್ತಿರ ಸುಧೀರ್ಘ ಚರ್ಚೆ ಮಾಡಲಾಯಿತು, ಗ್ರಾಮ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ಮಾತನಾಡಿ …
Read More »ಕೋವಿಡ್ ಸೋಂಕಿಗೆ ಬಲಿಯಾದ ತಂದೆ ; ಹೆಣ ಬೇಡ, ಹಣ ಮಾತ್ರ ಸಾಕೆಂದ ಮಗ!!
ಕೋವಿಡ್ ಸೋಂಕಿನಿಂದ ಮೃತಪಟ್ಟ ತಂದೆಯ ಶವವನ್ನು ಪಡೆಯಲು ನಿರಾಕರಿಸಿದ ಮಗ, ತಂದೆಯ ಹಣ ಬೇಕೆಂದು ಕೇಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು : ಕೋವಿಡ್ ಸೋಂಕಿನಿಂದ ಮೃತಪಟ್ಟ ತಂದೆಯ ಶವವನ್ನು ಪಡೆಯಲು ನಿರಾಕರಿಸಿದ ಮಗ, ತಂದೆಯ ಹಣ ಬೇಕೆಂದು ಕೇಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ತಂದೆಯ ಮನೆಯಲ್ಲಿ ಸಿಕ್ಕ ಸುಮಾರು 6 ಲಕ್ಷ ಹಣ, ಮೊಬೈಲ್ ಇತರೆ ವಸ್ತುಗಳನ್ನು ತಲುಪಿಸಿ ಎಂದು ಹೇಳುವ ಮೂಲಕ ಹಣಕ್ಕಷ್ಟೇ ಬೆಲೆ ಕಟ್ಟಿದ್ದಾನೆ. ಹೆಬ್ಬಾಳದಲ್ಲಿ …
Read More »ಅಮೀನಗಡದಲ್ಲಿ PFI ಸಂಘಟನೆಯಿಂದ ; ಕರೋನಾ ರೋಗದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರ
ಬಾಗಲಕೋಟೆ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಇಂದು ಕರೋನಾ ರೋಗದಿಂದ ಸಾವನ್ನಪ್ಪಿದ್ದ ಅಬ್ದುಲ್ ರಜಾಕ್ ಜಮಖಾನ ಅವರ ಅಂತ್ಯ ಸಂಸ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಮಾಡಿದರು. ಕೊರೊನಾ ಕಾಲದ ಪ್ರಾರಂಭದಲ್ಲಿ ಭೀತಿಯ ಕಾರಣದಿಂದಾಗಿ ಸೋಂಕಿತ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕುವ, ಮೃತದೇಹಗಳನ್ನು ಕುಟುಂಬಸ್ಥರೇ ತಿರಸ್ಕರಿಸುವ ಸನ್ನಿವೇಶ ಕಂಡು ಬಂದಿತ್ತು. ಮೃತದೇಹಗಳಿಗೆ ಕನಿಷ್ಠ ಗೌರವವನ್ನೂ ನೀಡದೆ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವ, ಸಾಮೂಹಿಕವಾಗಿ ಹೂತು ಬಿಡುವ ಘಟನಾವಳಿಗಳಿಗೆ ನಾಡಿನ ಜನರು …
Read More »ಕೊರೋನ ಬಂದ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ
BB News ಮಂಗಳೂರು : ಕೊರೊನಾ ಸೋಂಕು ಬಂದಿದ್ದ ಅಣ್ಣನನ್ನೇ ತಮ್ಮನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನ ಮಸರಣಿಗೆ ಗ್ರಾಮದಲ್ಲಿ ನಡೆದಿದೆ. ಮಹಾವೀರ ಹತ್ಯೆಯಾದ ಸೋಂಕಿತ. ಕೆಲದಿನಗಳಿಂದ ಮಹಾವೀರ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ಹಟ ಹಿಡಿದ ಮಹಾವೀರ ತನ್ನನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೇ ಡಿಸ್ಚಾರ್ಜ್ ಅಗಿ ಮನೆಗೆ ಬಂದಿದ್ದಾನೆ. ಸೋಂಕು …
Read More »ಮದುವೆ ಕಾರ್ಯಕ್ರಮಗಳು ರದ್ದು ! ಮನೆಯಲ್ಲಿಯೇ ಸರಳ ಮದುವೆಗೆ ಸಮ್ಮತಿ ,ದಿನದ ೨೪ ಗಂ,ಕೋವಿಡ್ ಸಹಾಯವಾಣಿ ಆರಂಭ
ಬಾಗಲಕೋಟೆ : ಮೇ 10 ಹೆಚ್ಚುತ್ತಿರು ಕರೋನ ಪ್ರಕರಣಗಳು ಕಾಸಗಿ ಆಸ್ಪತ್ರೆಗೆ ಹೋದರು ಬೆಡ್ ಇಲ್ಲ ಇದರಿಂದ ಹೈರಾಣಾದ ಎಷ್ಟೋ ಜನ ಪ್ರಾಣ ಕಳೆದುಕೊಂಡರು ಇದನ ಅರಿತ ಜಿಲ್ಲಾ ಆಡಳಿತ ಈಗ ಕೋವಿಡ್ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ವಿವಿಧ ತರಹದ ಬೆಡ್ಗಳ ಮಾಹಿತಿ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಲಾಗಿದೆ. 08354-235512 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು ಎಂದು …
Read More »ಒದ್ದಾಡುತ್ತಿರೋ ತಂದೆಗೆ ನೀರು ಕುಡಿಸಲು ಬಿಡದ ತಾಯಿ: ಕೋವಿಡ್ ಸೋಂಕಿತನ, ಘಟನೆಯೇ ಸಾಕ್ಷಿ!
ಹೈದರಾಬಾದ್ : ಕೋವಿಡ್ ಸೋಂಕಿತ ತಂದೆ ಸಾವು ಬದುಕಿನ ನಡುವೆ ಹೋರಾಡುವ ವೇಳೆ ಆತನಿಗೆ ಮಗಳು ನೀರು ಕೋಡಲು ಹೋದಾಗ ಸ್ವತಃ ಆಕೆಯ ತಾಯಿಯೇ ಮಗಳನ್ನು ತಡೆದಿರುವ ಅಮಾನವೀಯ ಘಟನೆ ಬೆಳಕಿದೆ ಬಂದಿದೆ. 50 ವರ್ಷದ ವ್ಯಕ್ತಿ ವಿಜಯವಾಡಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ತಮ್ಮ ತವರೂರು ಆಂಧ್ರ ಪ್ರದೇಶದ ಶ್ರೀಕಾಕುಲಂಗೆ ಬಂದಿದ್ದಾರೆ. ಕೋವಿಡ್ ಸೋಂಕು ಇರುವುದರಿಂದ ಗ್ರಾಮಸ್ಥರು ಆ ವ್ಯಕ್ತಿಯನ್ನು ಗ್ರಾಮದಿಂದ ಹೊರ ಇಟ್ಟಿದ್ದಾರೆ. ಅಲ್ಲದೆ …
Read More »