ಬದಾಮಿ: ತಾಲೂಕಿನ ಗಂಗನಬೂದಿಹಾಳ ಗ್ರಾಮದಲ್ಲಿ ನೂತನ ಶ್ರೀ ಮಾರುತೇಶ್ವರ ದೇವಸ್ಥಾನ ಹಾಗೂ ಶ್ರೀ ಹಾದಿ ಬಸವೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಕುಂಭಾಭಿಷೇಖ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಕ್ರಮ ಗ್ರಾಮದಲ್ಲಿ ತುಂಬಾ ಅದ್ದೂರಿಯಾಗಿ ದಿನಾಂಕ 25/ 03 / 2025 ಮಂಗಳವಾರ ದಿಂದ 26/ 27 ರ ಗುರುವಾರದ ವರೆಗೆ ಶ್ರೀ ಮಾರುತೇಶ್ವರ ಮೂರ್ತಿ ಮರು ಪ್ರಾಣಪ್ರತಿಷ್ಠಾಪನೆ , ಹಾಗೂ ಗೋಪುರಕ್ಕೆ ಕುಂಭಾಭಿಶೇಖ ಮತ್ತು ಹೋಮ,ಹವನ ನಡೆಯಲಿದೆ. ಗ್ರಾಮದ ಎಲ್ಲಾ ಸದ್ಬಕ್ತರು …
Read More »ಗಣೇಶ ಹಬ್ಬದ ಪ್ರಯುಕ್ತ ಅಮೀನಗಡ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನೆ ಸಭೆ,
ಶಾಂತಿ ಪಾಲನೆ ಸಭೆ ಉದ್ದೇಶಿಸಿ ಹುನಗುಂದ CPI ಶ್ರೀ ಗುರುಕಾಂತ ದಾಶ್ಯಾಳ ಸುಧೀರ್ಘ ಮಾಹಿತಿ ನೀಡಿದರು ಅಮೀನಗಡ :ನಗರದ ಪೊಲೀಸ್ ಠಾಣೆಯಲ್ಲಿ ಇಂದು ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಶಾಂತಿ ಪಾಲನಾ ಸಭೆ ನಡೆಯಿತು. ಠಾಣಾ ವ್ಯಾಕ್ತಿಗೆ ಒಳಪಟ್ಟ ೪೧ ಹಳ್ಳಿಗಳಿಂದ ವಿವಿಧ ಗಜಾನನ ಸಂಘಟಕರು ಹಾಗೂ ನಗರದ ಗಣ್ಯರು ಈ ಶಾಂತಿ ಪಾಲನಾ ಸಭೆಯಲ್ಲಿ ಭಾವಹಿಸಿ ಗಜಾನನ ಮೂರ್ತಿ ಪ್ರತಿಷ್ಟಾಪನೆ ಉದ್ದೇಶ ಹಾಗೂ ಈ ಸಂದರ್ಭದಲ್ಲಿ ಅನು ಸರಿಸಬೇಕಾದ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಆನಂದ ಬಡಿಗೇರ
Anand Badigera wished all the people of the country on Diwali
Read More »ಸಂಪತಕುಮಾರನಿಗೆ ೬ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಮೇಶ ವಾಯ್ ಭಜಂತ್ರಿ.
ಶ್ರೀ ರಮೇಶ ಯಲ್ಲಪ್ಪ ಭಜಂತ್ರಿ ಜಿಲ್ಲಾ ಸಮಿತಿ ಸದಸ್ಯರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಅಧ್ಯಕ್ಷರು/ ಸಂಸ್ಥಾಪಕರು, ಪ್ರೀತಮ್ ಸ್ಪೋಟ್ಸ್ ಕ್ಲಬ್ ತುಳಸಿಗೇರಿ ಇವರಿಂದ ತಮ್ಮನ ಮಗನಾದ ಸಂಪತಕುಮಾರ್ ೬ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಪುಟ್ಟ ಬಾಲಕ ಅಯ್ಯಪ್ಪಸ್ವಾಮಿ ಮಾಲಾಧಾರಿ ಸಂಪತಕುಮಾರನಿಗೆ ೬ ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಇವರ ದೊಡ್ಡಪ್ಪ ಹಾಗೂ ಚಿಕ್ಕಪ್ಪ ವಿಠ್ಠಲ ವಾಯ್ ಭಜಂತ್ರಿ ಹಾಗೂ ಅಪಾರ ಬಂಧುಬಳಗ …
Read More »ಕರ್ನಾಟಕ ರತ್ನ ಡಾ: ಪುನಿತರಾಜಕುಮಾರ ಅವರ ೪೭ನೇ ಹುಟ್ಟುದ ನಿಮಿತ್ಯ ರಸಮಂಜರಿ ಕಾರ್ಯಕ್ರಮ
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಭಾರತೀಯ ಜನತಾ ಪಕ್ಷದ ತಾಲೂಕಿನ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ ಅವರ ಸಾರಥ್ಯದಲ್ಲಿ ಅಪ್ಪು ಅವರ ಎಲ್ಲಾ ಅಭಿಮಾನಿಗಳಿಂದ ಕರ್ನಾಟಕದ ಯುವರತ್ನ ದಿ: ಡಾ: ಪುನಿತರಾಜಕುಮಾರ ಅವರ ೪೭ ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಇಂದು ಶೂಲೇಭಾವಿ ಗ್ರಾಮದ ಭಾವೈಕ್ಯತಾ ಮಹಾದ್ವಾರದ ಮುಂದೆ ಅದ್ದೂರಿಯಾಗಿ ಕೆಕ್ ಮಾಡಿ ಅವರ ಭಾವಚಿತ್ರಕ್ಕೆ ಪುಸ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಕಾಯಿತು. ಈ …
Read More »ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಅಮೀನಗಡ : ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು,ಇದರ ಜೊತೆಗೆ ಶಾಲಾ ಮಕ್ಕಳ ಬಿಳ್ಕೋಡಿಗೆ ಸಮಾರಂಭ ಕೂಡ ನಡೆಯಿತು ,ಮಹಿಳಾ ದಿನಾಚರಣೆ ಅಂಗವಾಗಿ ನಗರದ ಪಟ್ಟಣ ಪಂಚಾಯತ ಮಹಿಳಾ ಪೌರ ಕಾರ್ಮಿಕರು ಹಾಗೂ ನಗರದ ಆಟೊ ಚಾಲಕರು,ಆಶಾ ಕಾರ್ಯಕರ್ತರು, ಸಾಧಕರು,ಹಾಗೂ ಅಥಿತಿ ಗಣ್ಯರಿಗೆ ಸಂಸ್ಥೆಯಿಂದ ಅದ್ದೂರಿ ಸನ್ಮಾನವನ್ನು ಮಾಡಲಾಯಿತು. PSI ಕುಮಾರಿ ರೇಣುಕಾ ವಡ್ಡರ ಅವರಿಗೆ ಸಂಸ್ಥೆಯಿಂದ ಗೌರವ ಸನ್ಮಾನ ಇದರೊಂದಿಗೆ ಸಾರ್ವಜನಿಕರಿಗೆ ಹಮ್ಮಾಆದ್ಮಿ …
Read More »ಕರ್ನಾಟಕ ರತ್ನ – ದಿ,ಪುನೀತ್ ರಾಜಕುಮಾರ ಅವರಿಗೆ ಶೂಲೇಭಾವಿ ಗ್ರಾಮದಲ್ಲಿ ಭಾವಪೂರ್ಣ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮ
ಅಮೀನಗಡ : ಕರ್ನಾಟಕ ರತ್ನ ,ಕನ್ನಡದ ಕಂದ, ಯುವರತ್ನ,ದಿ, ಪುನೀತ್ ರಾಜಕುಮಾರ ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಹಾನಿಯಾಗಿದೆ ,ಇವರ ಒಂದು ಚಲನಚಿತ್ರ ಸೇಟ್ ಏರಿದರೆ ಅಲ್ಲಿ ಸಾವಿರಾರು ಕಲಾವಿದರು ಬದುಕುತ್ತಿದ್ದರು,ಅವರ ನಟನೆಗೆ ಅವರ ಚಿತ್ರಕ್ಕೆ ಭಾರಿ ಬೇಡಿಕೆ ಇತ್ತು,ಇಂಥಹ ಒಬ್ಬ ನಟ ಅಕಾಲಿಕ ಮರಣದಿಂದ ಕರ್ನಾಟಕಕ್ಕೆ ದೊಡ್ಡ ನಷ್ಟವಾಗಿದೆ ಸುಮಾರು ೪೬ ಚಲನಚಿತ್ರದಲ್ಲಿ ನಟನೆ ಮಾಡಿದ್ದರು. ಇಂತಹ ಒಬ್ಬ ಯುವ ನಟನನ್ನು ಕಳೆದುಕೊಂಡಿದ್ದು ಅಭಿಮಾನಿಗಳಿಗೆ ತುಂಬಾ …
Read More »ಬಾಗಲಕೋಟೆ ನಗರದಲ್ಲಿ ಸ್ನೇಹಾ ಕರೋಕೆ ಸಿಂಗಿಂಗ್ ಕ್ಲಾಸ್,ಉದ್ಘಾಟಿಸಿದ ಸಂತೋಷ ಹೊಕ್ರಾಣಿ
ಇಂದು ಬಾಗಲಕೋಟೆ ನಗರದ ಸೆ, 04 ರಲ್ಲಿ ಗಾರ್ಡನ್ ಎದುರಿಗೆ ಜೂನಿಯರ್ ಯಶ್ ಎಂದೇ ಖ್ಯಾತಿ ಪಡೆದ ಆನಂದ ರಾಂಪೂರ ಅವರು ರಾಜ್ಯದ ಮೂಲೆ,ಮೂಲೆಯಲ್ಲೂ ಅವರು ರಸಮಂಜರಿ ಕಾರ್ಯಕ್ರಮ ಮಾಡಿದದ್ದು ಗಮನಾರ್ಹ ಅಲ್ಲದೆ ಇವರ ಧರ್ಮಪತ್ನಿ ಶ್ರೀಮತಿ ಸ್ನೇಹ ಅವರು ಕೂಡ ಜೂನಿಯರ್ ರಾಧಿಕಾ ,ಎಂದೇ ಖ್ಯಾತಿ,ಇವರ ಇಬ್ಬರ ಸಹಯೋಗದೊಂದಿಗೆ ಈ ಕ್ಲಾಸ್ ಪ್ರಾರಂಭವಾಗಿದ್ದು ಅವ್ಯಾಸಿ ಕಲಾವಿದರು,ವೃತ್ತಿ ಕಲಾವಿದರು,ಇದರ ಸದುಪಯೋಗ ಪಡೆದುಕೊಳ್ಳಬೇಕು,ಎಂದು ಸಂತೋಷ ಹೊಕ್ರಾಣಿ ಅವರು ಹೇಳಿ ದೀಪಾವಳಿ ಶುಭ …
Read More »ಟಿಕ್ಟಾಕ್ ಸಿಇಒ ಕೆವಿನ್ ಮೇಯರ್ ರಾಜೀನಾಮೆ
ವಾಷಿಂಗ್ಟನ್, ಆಗಸ್ಟ್ 27: ಚೀನಾದ ಕಿರು ವೀಡಿಯೋ ತಯಾರಿಕಾ ಆ್ಯಪ್ ಟಿಕ್ಟಾಕ್ ಆ್ಯಪ್ ನಿಷೇಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ ಟಿಕ್ ಟಾಕ್ ಮುಖ್ಯಸ್ಥ ಕೆವಿನ್ ಮೇಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ವಿಚಾರವಾಗಿ 45 ದಿನಗಳಲ್ಲಿ ಟಿಕ್ಟಾಕ್ ಮಾರುವಂತೆ ವಾರ್ನಿಂಗ್ ಕೊಟ್ಟಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟಿಕ್ಟಾಕ್ ಮಾಲೀಕರಾದ ಬೈಟ್ಡ್ಯಾನ್ಸ್ಗೆ 90 ದಿನಗಳವರೆಗೆ ಮಾರಬೇಖು ಇಲ್ಲ ಬ್ಯಾನ್ ಎಂದು ಎಚ್ಚರಿಕೆ …
Read More »ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ, ಸರಳ ವಿಸರ್ಜನೆ ಕಾರ್ಯಕ್ರಮ ಮೂಲಕ ಮಾದರಿಯಾದ ಕಬ್ಬರಗಿ ಯುವಕರು
ಕುಷ್ಟಗಿ: ಹೌದು ತಾಲೂಕಿನ ಕಬ್ಬರಗಿ ಗ್ರಾಮದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಸಂಚಾಲಕರಾದಶ್ರೀಯುತ ಯಲ್ಲು ತೇಜಿ,ಅವರ ಸಾರಥ್ಯದಲ್ಲಿ ಗ್ರಾಮದ ಹಾಲುಮತ ಸಮಾಜದ ವತಿಯಿಂದ ಭವಣದಲ್ಲಿ ಇಂದು ಸರಳವಾಗಿ ಒಂದು ದಿನದ ಮಟ್ಟಿಗೆ ತರುಣರು ಸೇರಿ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಿ ಅದ್ದೂರಿತನದಲಿ ಸರಳವಾಗಿ ಗ್ರಾಮಕ್ಕೆ ಮಾದರಿಯಾಗಿ ಇಂದು ಸಾಯಂಕಾಲ ೭ಗಂ, ಸುಮಾರಿಗೆ ಗಣಪತಿಯನ್ನು ವಿಸರ್ಜಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಕಾಯಿತು. ಈ ಬಗ್ಗೆ ಮಾತನಾಡಿದ …
Read More »