ಅಮೀನಗಡ : ಅಮೀನಗಡ ಪೊಲೀಸ್ ಠಾಣೆಯಲ್ಲಿ ಕಳೆದ ೭ ವರ್ಷಗಳಿಂದ ಪೊಲೀಸ್ ಕಾನ್ಸಟೇಬಲ ಆಗಿ ಕರ್ತವ್ಯವನ್ನು ನಿಭಾಯಿಸಿ ಇತ್ತಿಚ್ಚಿಗೆ ಬಾಗಲಕೋಟೆ ಗ್ರಾಮೀಣ ಠಾಣೆಗೆ ವರ್ಗಾವಣೆ ಹೊಂದಿರುವ ಶ್ರೀ ಸಂಗಮೇಶ ತೋಟದ ಅವರಿಗೆ ಶೂಲೇಭಾವಿ ಗ್ರಾಮ ಪಂಚಾಯತಿ ಸದಸ್ಯರಿಂದ ಗೌರವ ಸನ್ಮಾನ ಮಾಡಿ ಬಿಳ್ಕೋಡಲಾಯಿತು,ಇವರ ಉತ್ತಮ ಕರ್ತವ್ಯವನ್ನು ಮೆಚ್ಚಿ ಅಪಾರ ಯುವಕರಿಗೆ ಸಿಗಂ,ಎಂದೆ ಕಮತಗಿ ನಗರದಲ್ಲಿ ಖ್ಯಾತಿ ಪಡೆದಿದ್ದರು, ಅಮೀನಗಡ ಠಾಣೆಯಲ್ಲಿ ಇದ್ದಷ್ಟು ದಿನ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಮಾಡಿ ಜನಮಾನಸದಲ್ಲಿ …
Read More »೨೦೨೧ – ೨೨ ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ವಿಧ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡ ಶ್ರೀ ರಾಮಯ್ಯಸ್ವಾಮಿ ಶಿಕ್ಷಣ ಸಂಸ್ಥೆ
ಅಮೀನಗಡ : ಕಳೆದ ೨ ವರ್ಷಗಳಿಂದ ಶಾಲೆಗಳು ಸರಿಯಾಗಿ ಪ್ರಾರಂಭ ಆಗದೇ ಬಂದ್ ಆಗಿ ಶಾಲೆಗಳು ಬಿಕೊ ಅನ್ನುತ್ತಿದ್ದವು ,ಇಂದು ಶಾಲೆ ಪ್ರಾರಂಭವಾದ ಕಾರಣ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳ ಮೊಗದಲ್ಲಿ ಮಂದಹಾಸದ ನಗು ,ಉತ್ಸಾಹ ವಿಧ್ಯಾರ್ಥಿಗಳ ಖಾಳಜಿ ಎಲ್ಲಡೆಯು ರಾರಾಜಿಸುತ್ತಿತ್ತು,ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ರಾಮಯ್ಯಸ್ವಾಮಿ ವಿಧ್ಯಾ ಸಂಸ್ಥೆಯು ತಳಿರು ತೋರಣಗಳಿಂದ ಅಲಂಕಾರಗೊಂಡು ಹಬ್ಬದ ವಾತಾರಣ ಸೃಷ್ಟಿಯಾಗಿತ್ತು ನೂರಾರು ವಿಧ್ಯಾರ್ಥಿಗಳು ತುಂಬಾ ಉತ್ಸಾಹಕರಾಗಿ ಬಂದು ಕರೋನಾ ಪರೀಕ್ಷೆಯನ್ನು …
Read More »ಜಿಲ್ಲಾ ಉಪಾಧ್ಯಕ್ಷರಾಗಿ ಶೂಲೇಭಾವಿ ಗ್ರಾಮದ ಶ್ರೀ ನಾರಾಯಣಪ್ಪ ಮಿಣಜಗಿ ಆಯ್ಕೆ
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ನಾರಾಯಣಪ್ಪ ಮುಚಖಂಡೆಪ್ಪ ಮಿಣಜಗಿ ಇವರನ್ನು ಸನ್ಮಾನ್ಯ ಶ್ರೀ ಎಂ,ಡಿ, ಲಕ್ಷ್ಮೀನಾರಾಯಣ ರವರು ಅಧ್ಯಕ್ಷರು ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಬೆಂಗಳೂರು ಇವರ ಆದೇಶದಂತೆ ಬಾಗಲಕೋಟೆಯ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ನಾರಾಯಣಪ್ಪ ಮು,ಮಿಣಜಗಿ ಇವರನ್ನು ನೇಮಿಸಲಾಗಿ,ಎಂದು ಆದೇಶ ನೀಡಿದರು,ಸದರಿ ಅವರಿಗೆ KHDC ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಆರ್,ಪಿ,ಕಲಬುರ್ಗಿ …
Read More »ಕೆನರಾ ಬ್ಯಾಂಕ್ ಮ್ಯಾನೇಜರ್ ಯಮನಪ್ಪ ಆರ್ ಹಾಲವರ ಅವರಿಗೆ ಅತ್ಯುತ್ತಮ ಕರ್ತವ್ಯಪಾಲನೆ ರಾಜ್ಯ ಪ್ರಶಸ್ತಿ ಪ್ರಾದಾನ
ಅಮೀನಗಡ : ಕಳೆದ ಒಂದು ವರ್ಷಗಳಿಂದ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾಗಿ ( ಮ್ಯಾನೇಜರ್) ಬಾಗಲಕೋಟೆ ನವನಗರದಿಂದ ಪ್ರೋಮೋಶನ್ ಹೊಂದಿ ಗ್ರಾಮಕ್ಕೆ ಬಂದ ಯಮನಪ್ಪ ಅವರು ಈ ಮೊದಲು ೨೪ ಕೋಟಿ ಸಿಂಡಿಕೇಟ್ ಬ್ಯಾಂಕ್ ವ್ಯವಹಾರ ನಡೆಸಿತ್ತು ಆದರೆ ಕೇವಲ ಒಂದೇ ವರ್ಷದಲ್ಲಿ ಗ್ರಾಮೀಣ ಮಟ್ಟದಲ್ಲಿ ಆ ವ್ಯವಹಾರವನ್ನು ೩೦ ಕೋಟಿ ರೂಪಾಯಿಗೆ ತಲುಪಿಸಿ ಅಮೀನಗಡ ಹಾಗೂ ಗುಡೂರು ಶಾಖೆ ವ್ಯವಹಾಕಿಂತ ಉತ್ತಮ ಕೆಲಸ …
Read More »೭೫ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೇರಿಸಿದ ಗೃಹರಕ್ಷಕ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ
ಇಲಕಲ್ಲ : ಇಂದು ನಗರದ ಮಹಾಂತೇಶ ಚಿತ್ರಮಂದಿರ ಹತ್ತಿರ ಗೃಹರಕ್ಷಕದಳ ಕಾರ್ಯಾಲಯ ದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನಗರದ ಪ್ರಭಾರಿ ಘಟಕಾಧಿಕಾರಿಯಾದ ಶ್ರೀ ಯಮನಪ್ಪ ಬೊ ಭಜಂತ್ರಿ ಅವರು ಜಿಲ್ಲಾ ಸಮಾದಿಷ್ಠರು ಆದ ಶ್ರೀ ಎಚ್,ಬಿ ಚೌದರಿ ಅವರ ಆದೇಶದಂತೆ ಧ್ವಜಾರೋಹಣ ನೇರವೇರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ನಾವು ಪೋಲಿಸ್ ಇಲಾಖೆಯೊಂದಿಗೆ ಈ ಸಮಾಜದ ರಕ್ಷಣೆಯನ್ನು ಹಗಲು- ರಾತ್ರಿ ತುಂಬಾ ಪ್ರಾಮಾಣಿಕವಾಗಿ ಮಾಡಬೇಕು,ಈ ದೇಶವನ್ನು ನಮ್ಮ ಸೈನಿಕರು ಈ …
Read More »ಅಮೀನಗಡ ನಾಡ ಕಛೇರಿಯಲ್ಲಿ ೭೫ ನೇ ಸ್ವಾತಂತ್ರ್ಯೋತ್ಸ ಧ್ವಜಾರೋಹಣ ನೆರವೇರಿಸಿದ ಉಪತಹಶಿಲ್ದಾರ ಶ್ರೀ ಎಮ್,ಎಚ್,ಹೆಬ್ಬಳ್ಳಿ ,
ಅಮೀನಗಡ: ಅಮೀನಗಡ ನಗರದ ೭೫ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೂತನ ಉಪತಹಶೀಲ್ದಾರ್ ಆಗಿ ಚಾಜ್೯ ತೆಗೆದುಕೊಂಡ ಶ್ರೀ ಎಮ್,ಎಚ್,ಹೆಬ್ಬಳ್ಳಿ ಅವರು ಪ್ರಥಮ ಬಾರಿಗೆ ಧ್ವಜಾರೋಹಣವನ್ನು ನೆರವೇರಿಸಿದರು. ಈ ಮೊದಲು ಇದೆ ನಗರದಲ್ಲಿ ತಲಾಟಿಯಾಗಿ,ಕಂದಾಯ ನೀರಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ್ದರು,ಈಗ ಇದೆ ನಗರಕ್ಕೆ ಪ್ರೋ ಮೋಶನ್ ಹೊಂದಿ ಚಾರ್ಜ್ ತೆಗೆದುಕೊಂಡಿದ್ದು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಯಾಕೆಂದರೆ,ಸುಮಾರು ೩೪ ಹಳ್ಳಿಗಳನ್ನು ಒಳಗೊಂಡ ಈ ಕಛೇರಿ ಈಗ ನೂತನ ತಾಲೂಕು ಒಡೆದ ನಂತರ ಹಲವಾರು ಹಳ್ಳಿಗಳು …
Read More »ನವರಂಗ ಹೇರ್ ಕಟಿಂಗ್ ಸಲೂನ್ ಅವರಿಂದ ಪ್ರತಿವರ್ಷ ಸ್ವಾತಂತ್ರ್ಯೋತ್ಸದಂದು ,ಸಾರ್ವಜನಿಕರಿಗೆ ಉಚಿತ ಕಟಿಂಗ್ ಸೇವೆ
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಎರ್ ಸಲೂನ್ ಮಾಲೀಕ ಶ್ರೀ ಮುತ್ತಪ್ಪ ಹಡಪದ ಇಂದು ೭೫ ನೇ ಸ್ವಾತಂತ್ರ್ಯೋತ್ಸವ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಟಿಂಗ್ ಮಾಡಿ ದೇಶ ಸೇವೆ ಮಾಡುತ್ತಿದ್ದಾರೆ,ಸೈನಿಕರು ದೇಶವನ್ನು ಕಾಯ್ದು ರಕ್ಷಣೆ ಮಾಡಿದರೆ,ನಾನು ಬಡವ ಈ ಸಮಾಜದ ಜನರ ಸೇವೆ ಸೇವೆಯನ್ನು ಈ ರೀತಿಯಾಗಿ ಮಾಡುತ್ತಿದ್ದೇನೆ. ಇದರ ಮಧ್ಯ ಬೇಡ ಅಂದ್ರು ಕೆಲವು ಜನ ಹಣ ಕೋಡುತ್ತಾರೆ,ಆ ಹಣವನ್ನು ಗ್ರಾಮದ ದೇವಸ್ಥಾನಕ್ಕೆ ದೇಣಿಗೆ …
Read More »ಶ್ರೀ ಸೋಮನಗೌಡ ರಾಮನಗೌಡ ಗೌಡರ ನೂತನ SDMC ಅಧ್ಯಕ್ಷರಾಗಿ ಆಯ್ಕೆ,
ಅಮೀನಗಡ : ಇಲಕಲ್ಲ ತಾಲೂಕಿನ ಅಮೀನಗಡ ಹೋಬಳಿ ಕ್ಯಾದಿಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಧ್ಯಕ್ಷರಾಗಿ ಗ್ರಾಮದ ಶ್ರೀ ಸೋಮನಗೌಡ ರಾಮಬಗೌಡ ಗೌಡರ ಇವರು ಶಾಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆಯ್ಕೆ ಮಾಡಿದ SRNE ಫೌಂಡೇಶನ್ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಹಿರಿಯರಾದ ಶ್ರೀ ನೀಲಪ್ಪ ಕುರಟ್ಟಿ, ಶ್ರೀ ರಾಮನಗೌಡ ಸೊ,ಗೌಡರ,ಶ್ರೀ ಹನಮಂತ ಶಿವಪ್ಪ ಕುರಟ್ಟಿ,ಶ್ರೀ ಶೇಖರಗೌಡ, ಸಂ,ಗೌಡರ, ಹಾಗೂ ಗ್ರಾಮದ ಎಲ್ಲಾ ಹಿರಿಯರು ನನ್ನನ್ನು ಅತ್ಯಂತ ಗೌರವದಿಂದ …
Read More »ಸೊಳೇಭಾವಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಭಾರತೀಯ ಜನತಾ ಪಾರ್ಟಿ ಮುಖಂಡರಿಂದ ಇಂದು ಗ್ರಾಮದ ಶ್ರೀ ರಾಮಯ್ಯಸ್ವಾಮಿ ಮಠದಲ್ಲಿ ಸರಳವಾಗಿ ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸಲಾಯಿತು, ಈ ಸಂದಭ೯ದಲ್ಲಿ ತಾಲ್ಲೂಕ ಬಿಜೆಪಿಯ ನೇಕಾರ ಪ್ರಕೊಷ್ಠದ ಸಂಚಾಲಕಾರದ ರಾಮಚಂದ್ರ ನೆಮ್ಮದಿ ಹಾಗೂ ಸಹ ಸಂಚಾಲಕರಾದ ರಮೇಶ ಬಾಫ್ರಿ ಅವರನು ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ತಾಲೂಕು OBC ಘಟಕದ ಅಧ್ಯಕ್ಷರಾದ ಶ್ರೀ ನಾಗೆಶ ಗಂಜಿಹಾಳ ಅವರು ವೇದಿಕೆ ಉದ್ದೇಶಿಸಿ ನೇಕಾರರ …
Read More »ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಇವರಿಂದ “ಅತ್ಯುತ್ತಮ ಕರ್ತವ್ಯಪಾಲನೆ, ರಾಜ್ಯ ಪ್ರಶಸ್ತಿ ವಿತರಣೆ
ಕೂಡಲಸಂಗಮ : ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹ ಕರಾದ, ಶ್ರೀ ಶಿವಪ್ಪ ನಿಂಗಪ್ಪ ಮಾಟೂರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಐ,ಎನ್ ಹುದ್ದಾರ ಇವರ ಕರ್ತವ್ಯವನ್ನು ಮೆಚ್ಚಿ ಪ್ರಸಕ್ತ ೨೦೨೧ನೇ ಸಾಲಿನ ಈ ರಾಜ್ಯ ಪ್ರಶಸ್ತಿ ಕಳೆದ ಕರೋನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೋರೆದು ಸಾರ್ವಜನಿಕ ರಂಗದಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಕೂಡಲಸಂಗಮದ ಅಭಿವೃದ್ಧಿ ಸಲುವಾಗಿ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News