ಪಾಟೀಲ ಕುಟುಂಬದ ಮುದ್ದು ಕುಡಿ ಕುಮಾರ ಆರುಷ್ಯಗೌಡ ,ಮಹೇಶಗೌಡ ಪಾಟೀಲ್. ಇವರ ಐದನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕಂದ ಶುಭಾಶಯ ಕೊರುವವರು; ಶ್ರೀ ಮಹೇಶಗೌಡ ಬಾಪುಗೌಡ ಪಾಟೀಲ್ ಹಾಗೂ ಇವರ ಧರ್ಮಪತ್ನಿ ಶ್ರೀಮತಿ ಉಮಾ ,ಪಾಟೀಲ. ಇವರಿಂದ ಹಾಗೂ ಇವರ ಅಜ್ಜ,ಅಜ್ಜಿ,ಮಾವ ,ದೊಡ್ಡಪ್ಪ ,ಅತ್ತಿ,ಅಪಾರ ಬಂಧು ಮಿತ್ರರು ಶುಭಾಶಯ ಕೋರಿದ್ದಾರೆ.
Read More »ಮತಕ್ಕಾಗಿ ಓಲೈಕೆ ಡಾಬಾಗಳಲ್ಲಿ ಬಾಡೂಟ
ಯುವ ಮತದಾರರನ್ನು ಸೆಳೆಯಲು ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಡಾಬಾಗಳಲ್ಲಿ ಬಾಡೂಟ ಮಾಡಿಸುತ್ತಿದ್ದಾರಲ್ಲದೆ, ಮನೆಗಳಲ್ಲಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದಾರೆ. ಮಧ್ಯಾಹ್ನ ಖಾಲಿಯೇ ಇರುತ್ತಿದ್ದ ಹುನಗುಂದ ಸುತ್ತಮುತ್ತ ಇರುವ ಡಾಬಾಗಳು ಮಧ್ಯಾಹ್ನವೇ ಭರ್ತಿಯಾಗುತ್ತಿವೆ. ಸಂಜೆಯಾಗುತ್ತಲೇ ರಂಗೇರುತ್ತಿವೆ. ಇನ್ನು ಕೆಲವರು ಕಾರು ಮಾಡಿಕೊಂಡು ಯುವಕರು ಜೊತೆಗೆ ಮಧ್ಯ ವಯಸ್ಕರನ್ನೂ ಕರೆದುಕೊಂಡು ಡಾಬಾಗಳಿಗೆ ಹೋಗುತ್ತಿದ್ದಾರೆ. ಕೋಳಿಗಳಿಗೆ ಹೆಚ್ಚಿದ ಬೇಡಿಕೆ: ಮಾಂಸ ತಿನ್ನುವವರ ಮನೆಗಳಿಗೆ ಕೋಳಿಗಳನ್ನು ಕೂಡ ಅಭ್ಯರ್ಥಿಗಳು ನೀಡುತ್ತಿದ್ದಾರೆ. ಇದರಿಂದ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು …
Read More »ಕಮತಗಿ ಹೆದ್ದಾರಿ ರಸ್ತೆ ಮೇಲೆ ವಾಹನ ತಡೆದು ರೈತರ ಪ್ರತಿಭಟನೆ,
ಅಮೀನಗಡ :ಇಂದು ಭಾರತ್ ಬಂದ್ ಪ್ರಯುಕ್ತ ಹುನಗುಂದ ತಾಲೂಕಿನ ಕಮತಗಿ ಬ್ರಿಜ್ ಮುಂದೆ ವಿವಿಧ ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆಕೊಟ್ಟಿದ್ದರ ಪ್ರಯುಕ್ತ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮತಗಿ ಪಟ್ಟಣದ ಕಮತಗಿ ಕ್ರಾಸ್ ಹತ್ತಿರ ಎನ್.ಎಚ್. ೨೦ ರಸ್ತೆಯಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕಾ ರೈತ ಸಂಘಟನೆಯಿಂದ ರಸ್ತೆ ತಡೆಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದುರು ,ಬರವ ವಾಹನಗಳನ ತಡೆದು ನಿಲ್ಲಿಸಿ ಕೆಲ …
Read More »ಅಮೀನಗಡದಲ್ಲಿ ಗೌರಿ ಹುಣ್ಣಿಮೆ ಗೆ ಬಣ್ಣದ ಸಕ್ಕರೆ ಆರತಿ
ಅಮೀನಗಡ: ಗೌರಿ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ನಗರದ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಂಗಳೆಯರಲ್ಲಿ ಸಡಗರ- ಸಂಭ್ರಮ ಮನೆ ಮಾಡಿದೆ.ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ. ಗುರು ನಾಗಪ್ಪ ವಂದಾಲ ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ಹಾಗೆ ಕಾಯಿಸಲಾಗುತ್ತದೆ. ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆಗಳು ಸಿದ್ಧವಾಗುತ್ತವೆ. …
Read More »ಶ್ರೀರಾಮಸೇನೆ ಕಾರ್ಯಕರ್ತರಿಂದ ಪ್ರಚೋಧನಾಕಾರಿ ಹೇಳಿಕೆಗೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ,
ಬಾಗಲಕೋಟೆ : ೨೪. ನರದಲ್ಲಿ ಕೆಲವು ಹಿಂದೂ ಸಂಘಟನೆ ಶ್ರೀರಾಮ್ ಸೇನೆ ಕಾರ್ಯಕರ್ತರು ಕೋಮು ಗಲಭೆ ಸೃಷ್ಟಿಸಲು ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ,ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದ ಕಿರಿ ಕಿರಿ ಯಾಗುತ್ತಿದ್ದೆ ಎಂದು ಆರೋಪಿಸಿರುವ ಕಾರ್ಯಕರ್ತರು ಹಿಂದೂ ದೇವಾಲಯಗಳ ಮೇಲೆ ಧ್ವನಿವರ್ಧಕ ಇಲ್ವಾ ? ಈ ಬಗ್ಗೆ ಅವರು ಆತ್ಮವಿಮರ್ಷೆ ಮಾಡಿಕೊಳ್ಳಲಿ ನಾವು ಭಾರತೀಯರು ಇಲ್ಲಿ ಸಾವಿರಾರು ಜಾತಿಗಳು,ಪಂಗಡಗಳು,ಅವರದೇ ಧರ್ಮ,ಆಚಾರ,ವಿಚಾರ,ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಬಂದಿವೆ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪ್ರಶಾಂತ್ ಭಜಂತ್ರಿ.
ಶ್ರೀ ಪ್ರಶಾಂತ್ ಎಚ್ ಭಜಂತ್ರಿ. ಎಸ್ಕಾಂ ನೌಕರರು, ವಿದ್ಯುತ್ ಇಕಾಖೆ ಹುಬ್ಬಳ್ಳಿ, ಸಾ: ರಕ್ಕಸಗಿ,ತಾಲ್ಲೂಕು ಹುನಗುಂದ, ಜಿಲ್ಲಾ : ಬಾಗಲಕೋಟೆ, ಪೊನ್ ನಂಬರ್ ಹಾಗೂ ವಿಳಾಸ: +917406252549 ಶ್ರೀ ಕುಮಾರ ಪ್ರಶಾಂತ್ ಎಚ್ ಭಜಂತ್ರಿ. ಸಾ: ರಕ್ಕಸಗಿ ತಾ: ಹುನಗುಂದ,ಪೊ:
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಕೀರಣ್
ಪೂ/ ಕುಮಾರ : ಕೀರಣ್ ಎಮ್, ಕಮ್ಮಾರ. ಮಾಲೀಕರು: J M ಜೂವೆಲರ್ಸ ಸೂಳೇಭಾವಿ ತಾಲ್ಲೂಕು : ಹುನಗುಂದ : ಜಿಲ್ಲಾ ಬಾಗಲಕೋಟೆ. ನಮ್ಮಲ್ಲಿ ಉತ್ತಮ ಬಂಗಾರದ ವಿವಿಧ ಬಗೆಯ ಚಿನ್ನದ ಆಭರಣಗಳು, ಬೆಳ್ಳಿಯ ವಿವಿಧ ಆಭರಣ,ದೀಪ,ಬೆಳ್ಳಿ ಬಟ್ಟಲು,ತಾಟು,ಗ್ಲಾಸ್, ಉತ್ತಮ ಕ್ವಾಲಿಟಿ ಹಾಗೂ ಗುಣ ಮಟ್ಟದ ವಿಶ್ವಾಸ ಅರ್ಹ ಏಕೈಕ ಚಿನ್ನದ ಮಳಿಗೆ ಅದು JM GOLD JEWELLERS,Co,No: 919008059011. ನೂತನ ಜೆ,ಎಮ್,ಜೂವೆಲಸ್೯ ಸೂಳೇಭಾವಿ ನೂತನ JM ಜೂವೇಲಸ್೯ ಪ್ರಾರಂಭೋತ್ಸವ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಗದಗಯ್ಯ ನಂಜಯ್ಯನಮಠ, ಪೊನ್ ನಂ- 8123639489
ಸನ್ಮಾನ್ಯ ಶ್ರೀ ಗದಗಯ್ಯ ಸಂಗಯ್ಯ ನಂಜಯ್ಯನಮಠ , ನೂತನ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸೊಳೇಭಾವಿ. ತಾಲ್ಲೂಕು: ಹುನಗುಂದ ,ಜಿಲ್ಲಾ: ಬಾಗಲಕೋಟೆ. ಪೊನ್ ನಂಬರ್: 8123639489. ,ರೈತ ದಿನಾಚರಣೆಯ ಅಂಗವಾಗಿ ರೈತರನ್ನು ಉದೇಶಿಸಿ ಮಾತನಾಡಿದ ಕ್ಷಣ ,
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಯಮನಪ್ಪ ಭಜಂತ್ರಿ ಹಾಗೂ ದಂಪತಿಗಳಿಂದ
ಶ್ರೀ ಯಮನಪ್ಪ ಭೋಜಪ್ಪ ಭಜಂತ್ರಿ ಉಪಾಧ್ಯಕ್ಷರು ಕೊರಮ ಸಮಾಜ ಸೊಳೇಭಾವಿ. ಹಾಗೂ ಗೃಹ ರಕ್ಷಕ ದಳದ ಯುನಿಟ್ ಆಫೀಸರ್ ಸೊಳೇಭಾವಿ, ಸಮಾಜದ ಸಕ್ರಿಯ ಯುವ ನಾಯಕ ಹಾಗೂ ಇವರ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮೀ ಇವರ ಭಜಂತ್ರಿ ಬಂಧಗಳಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪೊನ್ ನಂ,+919902683812, ಶ್ರೀ ವಾಯ್,ಬಿ,ಭಜಂತ್ರಿ ,ಉಪಾಧ್ಯಕ್ಷರು ಕೊರಮ ಸಮಾಜ ಸೊಳೇಭಾವಿ, ತಾ: ಹುನಗುಂದ
Read More »ಬಾಗಲಕೋಟೆ ನಗರದಲ್ಲಿ ಸ್ನೇಹಾ ಕರೋಕೆ ಸಿಂಗಿಂಗ್ ಕ್ಲಾಸ್,ಉದ್ಘಾಟಿಸಿದ ಸಂತೋಷ ಹೊಕ್ರಾಣಿ
ಇಂದು ಬಾಗಲಕೋಟೆ ನಗರದ ಸೆ, 04 ರಲ್ಲಿ ಗಾರ್ಡನ್ ಎದುರಿಗೆ ಜೂನಿಯರ್ ಯಶ್ ಎಂದೇ ಖ್ಯಾತಿ ಪಡೆದ ಆನಂದ ರಾಂಪೂರ ಅವರು ರಾಜ್ಯದ ಮೂಲೆ,ಮೂಲೆಯಲ್ಲೂ ಅವರು ರಸಮಂಜರಿ ಕಾರ್ಯಕ್ರಮ ಮಾಡಿದದ್ದು ಗಮನಾರ್ಹ ಅಲ್ಲದೆ ಇವರ ಧರ್ಮಪತ್ನಿ ಶ್ರೀಮತಿ ಸ್ನೇಹ ಅವರು ಕೂಡ ಜೂನಿಯರ್ ರಾಧಿಕಾ ,ಎಂದೇ ಖ್ಯಾತಿ,ಇವರ ಇಬ್ಬರ ಸಹಯೋಗದೊಂದಿಗೆ ಈ ಕ್ಲಾಸ್ ಪ್ರಾರಂಭವಾಗಿದ್ದು ಅವ್ಯಾಸಿ ಕಲಾವಿದರು,ವೃತ್ತಿ ಕಲಾವಿದರು,ಇದರ ಸದುಪಯೋಗ ಪಡೆದುಕೊಳ್ಳಬೇಕು,ಎಂದು ಸಂತೋಷ ಹೊಕ್ರಾಣಿ ಅವರು ಹೇಳಿ ದೀಪಾವಳಿ ಶುಭ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News