Breaking News

ನಮ್ಮೂರ ಸುದ್ದಿ

ಸೊಳೇಭಾವಿಯ PKPS ಸಂಘಕ್ಕೆ ನೂತನ ಸದಸ್ಯರ ಆಯ್ಕೆ

ಶ್ರೀ ಆನಂದ ಎಮ್ ಮೊಕಾಶಿನೂತನ ಸೊಳೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ನಿರ್ದೇಶಕರಾಗಿ ಆಯ್ಕೆನನ್ನನ್ನು ಅತ್ಯಂತಹ ವಿಶ್ವಾಸಾರ್ಹವಾಗಿ ಮತ ಹಾಕಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲಾ ರೈತ ಮತ ಬಾಂಧವರಿಗೆ, ಹಾಗೂ ಪಕ್ಷದ ಹಿರಿಯ,ಕಿರಿಯ ನಾಯಕರಿಗೆ ,ಗುರು ಹಿರಿಯರಿಗೆ, ನನ್ನ ಯುವ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು .

Read More »

ಸೊಳೇಭಾವಿಯ PKPS ಸಂಘಕ್ಕೆ ನೂತನ ಸದಸ್ಯರ ಆಯ್ಕೆ

ಶ್ರೀ ಬಸಪ್ಪ ಯಲ್ಲಪ್ಪ ಜಂಗಿನ.ನೂತನ ಸೊಳೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ನಿರ್ದೇಶಕರಾಗಿ ಆಯ್ಕೆನನ್ನನ್ನು ಅತ್ಯಂತಹ ವಿಶ್ವಾಸಾರ್ಹವಾಗಿ ಮತ ಹಾಕಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲಾ ರೈತ ಮತ ಬಾಂಧವರಿಗೆ, ಹಾಗೂ ಪಕ್ಷದ ಹಿರಿಯ,ಕಿರಿಯ ನಾಯಕರಿಗೆ ,ಗುರು ಹಿರಿಯರಿಗೆ, ನನ್ನ ಯುವ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು .

Read More »

ಅಮೀನಗಡ ನಗರದ ಪತ್ರಕರ್ತ ಎಚ್,ಎಚ್ ಬೇಪಾರಿ ಅವರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಪ್ರದಾನ

ಹುನಗುಂದ : ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ೬೫ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಮೀನಗಡ ಪಟ್ಟಣದ ಉದಯವಾಣಿ ಪ್ರತಿನಿಧಿ,ಕ್ರಿಯಾಶೀಲ ಪತ್ರಕರ್ತ ರಾದ ಎಚ್.ಎಚ್.ಬೇಪಾರಿ ಅವರ ಪತ್ರಿಕೋಧ್ಯಮ ಕ್ಷೇತ್ರದ ಸೇವೆಯನ್ನು ಗುರುತಿಸಿ ತಾಲೂಕಾ ಆಡಳಿತ ತಾಲೂಕು ಕನ್ನಡ ರಾಜ್ಯೋತ್ಸವ ಸಮೀತಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಸರಳ ಸಮಾರಂಭದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕರು ಶ್ರೀ ದೊಡ್ಡನಗೌಡ ಜಿ.ಪಾಟೀಲ, ಹುನಗುಂದ ತಹಶೀಲದಾರ ಶ್ರೀ ಬಸವಾಜ ನಾಗರಾಳ,ಕಸಾಪ ಅಧ್ಯಕ್ಷ ಶ್ರೀ …

Read More »

ಕೊರಮ ಸಮಾಜದ ಬಲವರ್ಧನೆ ಹಾಗೂ ಗ್ರಾಮ ಮಟ್ಟದಿಂದ ಸಮಾಜ ಸಂಘಟಿಸಲು ಪೂರ್ವಭಾವಿ ಸಭೆ

ಇಂದು ಅಮೀನಗಡ ನಗರದ ಜೆ,ಕೆ,ಪ್ಯಾಲೇಸ್ ನಲ್ಲಿ ತಾಲೂಕಿನ ಕೊರಮ ಜನಾಂಗದ ಸಮಾಜದ ಬಲವರ್ಧನೆ, ಹಾಗೂ ಪ್ರತಿ ಗ್ರಾಮ ಮಟ್ಟ,ಹೋಬಳಿ ಮಟ್ಟದಿಂದ ಸಮಾಜದ ಸಂಘಟನೆ ಮಾಡಲು ಪೂರ್ವ ಭಾವಿ ಸಭೆ ನಡೆಯಿತು, ಸದರಿ ಸಭೆಯು ಸೊಳೇಭಾವಿ ಗ್ರಾಮದ ಕೊರಮ ಸಮಾಜದ ನೇತೃತ್ವದಲ್ಲಿ ಶ್ರೀ ಶಂಕರ್,ಭಜಂತ್ರಿ, ಹನಮಂತ ,ಹಿರೇಮನಿ, ಹಾಗೂ ಬಸವರಾಜ್ ಭಜಂತ್ರಿ ಅವರ ಮುಂದಾಳತ್ವದಲ್ಲಿ ಸಭೆ ನಡೆಯಿತು, ಈ ಸಭೆಯಲ್ಲಿ ಜಿಲ್ಲಾ ಸಮಾಜದ ಉಪ ಅಧ್ಯಕ್ಷ ಮಹಾಂತೇಶ ಭಜಂತ್ರಿ, ( ಬಿಂಜವಾಡಗಿ) …

Read More »

ಅಮೀನಗಡ ಬೀದಿಬದಿ ವ್ಯಾಪಾರಸ್ತರಿಂದ ಕನ್ನಡ ರಾಜೋತ್ಸವ ಆಚರಣೆ.

ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘ ದಿಂದ ಕನ್ನಡ ರಾಜ್ಯೋತ್ಸವನ್ನು ಸಂಘದ ಕಾರ್ಯಾಲದಲ್ಲಿ ಸರಳವಾಗಿ ಆಚರಿಸುವ ಮೂಲಕ ಕನ್ನಡ ರಾಜೋತ್ಸವ ದ , ಧ್ವಜಾರೋಹಣವನ್ನು ಪಟ್ಟಣದ ಅಧ್ಯಕ್ಷರಾದ ಶ್ರೀ ದವಲಸಾಬ ಬಾಗೇವಾಡಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ, ಸಿದ್ರಾಮ ತತ್ರಾನಿ ಅವರು ಒಂದು ದಿನ ಅಷ್ಟೇ ಕನ್ನಡ ಎನ್ನುವುದುದಲ್ಲ ಪ್ರತಿಕ್ಷಣ ನಮ್ಮ ಉಸಿರಿನಲ್ಲಿ ಕನ್ನಡ ಅಭಿಮಾನ,ಜಲ,ನೆಲದ ಬಗ್ಗೆ ಅಭಿಮಾನ ಕನ್ನಡ ಭಾಷೆಯ ಮೇಲೆ …

Read More »

ಜಯಕರ್ನಾಟಕ ಸಂಘಟನೆಯಿಂದ ಅದ್ದೂರಿ ಕನ್ನಡ ರಾಜೋತ್ಸವ ಆಚರಣೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ನಗರದ ಜಯಕರ್ನಾಟಕ ಸಂಘಟನೆಯಿಂದ ಅಮೀನಗಡ ಪಟ್ಟಣದ ಸೂಳೇಭಾವಿ ಕ್ರಾಸ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿತ್ತು,ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪ ತಹಶೀಲ್ದಾರ ಎಸ್, ವ್ಹಿ,ಕುಂದರಗಿ ಹಾಗೂ ಪಿ,ಎಸ್,ಐ, ಎಮ್,ಜಿ,ಕುಲಕರ್ಣಿ ಅವರು ಮಾತನಾಡಿ ಕನ್ನಡ ನಾಡು ನುಡಿಗಾಗಿ ನಾವು ಇಂದು ಕನ್ನಡ ಪರ ಧ್ವನಿ ಎತ್ತುವುದು ಅನಿವಾರ್ಯ ಹೀಗಾಗಿ ನಾವು ಆಧುನಿಕವಾಗಿ ಎಷ್ಟೇ ಬೆಳೆದರು ಸಹ ಎಷ್ಟೇ ದೂರ ಹೋದರು ಸಹ …

Read More »

ಆರು ಲಕ್ಷದಿಂದ ಆರೂ ಕೋಟಿ ರೂಪಾಯಿ ಸರದಾರ M B ಘಂಟಿ ಮೇಲೆ ಮೂರು ಕೋಟಿ ರೂಪಾಯಿ ಅವ್ಯವಹಾರದ ಆರೋಪ,

ಬೆವೊರು: ಬಾಗಲಕೋಟೆ ತಾಲೂಕಿನ ಬೆವೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ,ಬಿ,ಘಂಟಿ ಅವರು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾಯಾಗಿ ಬಂದ ನಂತರ ಸಂಘದಲ್ಲಿ ಭಾರಿ ಪ್ರಮಾಣದ ವ್ಯವಹಾರ ಮಾಡಿದ್ದಾರೆ ಸುಮಾರು ಮೂರುವರಿ ಕೋಟಿ ರೂಪಾಯಿ ಅಧಿಕ ಮೊತ್ತದ ಹಣ ವ್ಯವಹಾರ ನಡೆದಿದೆ ಈ ಬಗ್ಗೆ ನನ್ನ ಬಳಿ ಸೂಕ್ತ ದಾಖಲೆ ಲಭ್ಯ ಇದೆ, ಬೆಳೆ ವಿಮೆ, ಸಾಲಮನ್ನ, ವಿವಿಧ ಸಾಲ ನೀಡುವಲ್ಲಿ ನಕಲಿ …

Read More »

ಸೊಳೇಭಾವಿ ಗ್ರಾಮ ಪಂಚಾಯತ್ ವತಿಯಿಂದ ನಾರಾಯಣ ಕತ್ತಿ ಇವರಿಗೆ ಬಿಳ್ಕೋಡಿಗೆ ಹಾಗೂ ಸನ್ಮಾನ ಸಮಾರಂಭ.

ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮ ಪಂಚಾಯತ್ ನಲ್ಲಿ ಪ್ರಸಕ್ತ ೨೦೦೪ ರಿಂದ ವಸೂಲಿ ಕ್ಲಾರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾರಾಯಣ ,ಬಿ,ಕತ್ತಿ ಅವರು ಕಳೆದ ೧೬ ವರ್ಷಗಳಿಂದ ಇಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು, ಅವರ ಪ್ರಾಮಾಣಿಕ ಸೇವಾ ಫಲವಾಗಿ ಸರಕಾರದ ಆದೇಶದಂತೆ ಖಾಯಂ ನೌಕರರಾಗಿ (SDA) ಬಡ್ತಿ ಹೊಂದಿ ಬದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮ ಪಂಚಾಯತಿಗೆ ಪ್ರಮೋಶನ್ ಆಗಿ ವರ್ಗಾವಣೆ ಆದ ಕಾರಣ ಇಂದು ಗ್ರಾಮ ಪಂಚಾಯತಿ …

Read More »

ವರುಣನ ಆರ್ಭಟಕ್ಕೆ ತತ್ತರಿಸಿದ ಅಮೀನಗಡ ಜನತೆ , ವಯೊವೃದ್ದ ದಂಪತಿಗಳ ಮನೆ ನುಗ್ಗಿದ ಮಳೆ ನೀರು,

ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿಹೋದ ಅಮೀನಗಡ ಪಟ್ಟಣ ಪಂಚಾಯಿತಿ 15ನೇ ವಾರ್ಡನಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ಕಳೆದ ಎರಡು ತಿಂಗಳಿಂದ ನಡೆಯುತ್ತಲೇ ಇದೆ ಈಗ ವೃದ್ಧರು ಕೂಡ ಮಳೆಯ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ, ಹಾಗೂ ಪ್ರತಿಯೊಂದು ಮನೆಗೂ ನೀರು ನುಗ್ಗಿದೆ ತಕ್ಷಣದಲ್ಲೇ 15 ನೇ ವಾರ್ಡಿನ ಹಿಂದೆ ಹರಿಯುವ ಹಳ್ಳಕ್ಕೆ ಒಂದು ಸರಿಯಾದ ಕಾಲುವೆಯನ್ನು ನಿರ್ಮಿಸಿ 15ನೇ ವಾರ್ಡಿನ ಜನರಿಗೆ ಶಾಶ್ವತ …

Read More »

ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರರು ಹಾಗೂ ಬದಾಮಿ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ನವರ ಅನುದಾನದಲ್ಲಿ ಇಂದು ಹಾನಾಪೂರ ಎಸ್.ಪಿ ಗ್ರಾಮದಲ್ಲಿ ಸಿಸಿ ರಸ್ತೆ ಪೂಜೆ ನೇರವೇರಿಸಿದ, ವಾಯ್,ಬಿ, ಗೌಡರ. ಕಾಂಗ್ರೆಸ್ ಮುಂಖಡರು ಹಾಗೂ ರಂಗಪ್ಪ ಮುಂದಿನಮನಿ, ಮಲ್ಲಪ್ಪ ಬಾಲನ್ನವರ, ಯಮನೂರ ಹಳಬರ, ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು.

Read More »