Breaking News

ನಮ್ಮೂರ ಸುದ್ದಿ

ಸಾರ್ವಜನಿಕ ರಸ್ತೆ ನುಂಗಿ ನೀರು ಕುಡಿದರೂ ಮೌನ ವಹಿಸಿದ ಗ್ರಾಮ ,ಪಂ,ಸದಸ್ಯರು, ಹಾಗೂ ಅಭಿವೃದ್ಧಿ ಅಧಿಕಾರಿಗಳು

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ವಾರ್ಡ ನಂಬರ್ ೪ ರಲ್ಲಿ ಸಾರ್ವಜನಿಕ ರಸ್ತೆ ಮೇಲೆ ಬೋರವೆಲ್ ಹಾಕಿಸಿದ ಶ್ರೀಕಾಂತ ಧೂಪದ ಅವರು ಆಗ ಇದು ಸಂಪೂರ್ಣವಾಗಿ ರಸ್ತೆ ಮೇಲೆ ಇದೆ ಎಂದು ಅನೇಕರು ವಿರೋಧ ಮಾಡಿದರೂ ಸಹ ಉದ್ದಟತನ ಮೆರೆದಿದ್ದರು. ಈಗ ಮನೆ ಬಾರ್ಡಡರ್ ಸುತ್ತಳತೆ ಬಾಂಡ್ರಿ ಪಿಕ್ಸ್ ಮಾಡಿ ಕಂಪೌಂಡ್ ಕಟ್ಟುತ್ತಿದ್ದಾರೆ, ಆಗ ಯಾರ ಮಾತಿಗೂ ಕಿವಿ ಕೊಡದ ಶಿಕ್ಷಕ ಶ್ರೀಕಾಂತ್ ಅವರು ಮಾಡಿದ ತಪ್ಪಿಗೆ …

Read More »

ಗುಡೂರು ಹುಲ್ಲೇಶ್ವರ ದೇವಸ್ಥಾನ ವಕ್ತ್ ಮಂಡಳಿ ಕೈ ವಶ ? ದೇವಸ್ಥಾನದ ಕಾಂಪ್ಲೆಕ್ಸ್ ಕರ್ಮಕಾಂಡ,ಕಣ್ಮುಚ್ಚಿ ಕುಳಿತ ಆಡಳಿತ ಮಂಡಳಿ,,,,,!

ಅಮೀನಗಡ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದ ಆರಾಧ್ಯದೈವ ಶ್ರೀ ಹುಲ್ಲೇಶ್ವರ ದೇವಸ್ಥಾನ ಗ್ರಾಮದ ಪ್ರಮುಖ ದೇವಸ್ಥಾನ, ಪ್ರತಿ ವರ್ಷ ಬಹಳ ವಿಶೇಷವಾಗಿ ಇಲ್ಲಿ ಜಾತ್ರೆ ಪ್ರಸಿದ್ದಿ ಪಡೆದಿದೆ. ಗ್ರಾಮದ ಮಾಜಿ,ಜಿಲ್ಲಾ ಪಂಚಾಯತ ಸದಸ್ಯರಾದ ಮಲ್ಲಣ್ಣ ಹುಲಗೇರಿ ಈ ದೇವಸ್ಥಾನದ ಮುಖ್ಯಸ್ಥರಾಗಿ ಇಲ್ಲಿನ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು. ಕಳೆದ ೯ ವರ್ಷಗಳಿಂದ ಈಗ ಹುನಗುಂದ ತಾಲೂಕಿನ ಅಮೀನಗಡ ಕಂದಾಯ ಇಲಾಖೆ ಉಪ ತಹಶಿಲ್ದಾರರ …

Read More »

ಗುಡೂರುsc ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಬೇಸತ್ತ ಜನತೆ, ವಾಹನ ಸಂಚಾರಕ್ಕೆ ಅಡೆತಡೆ,,,,!

ಇದು ಗುಡೂರು ಗ್ರಾಮದ ಇಂದಿನ ವಾಸ್ತವಿಕ ಸ್ಥಿತಿ ಇನ್ನೂ ಶುಕ್ರವಾರ, ಸಂತೆ ಒಂದು ಬೈಕ್ ಕೂಡ ಸರಳವಾಗಿ ಈ ರಸ್ತೆ ದಾಟಲು ಆಗಲ್ಲ ಅಮೀನಗಡ : ಗುಡೂರು sc :ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬಿದಿ ಬದಿ ವ್ಯಾಪಾರಿಗಳ ಹಣ್ಣು,ಚಹಾ, ಪಾನ್ ,ಹಾಗೂ ಇತರೆ ವ್ಯಾಪಾರಕ್ಕೆ ನಿಲ್ಲಿಸಿದ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಗುಡೂರು ಗ್ರಾಮದಲ್ಲಿ ಸಂಚರಿಸವ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ …

Read More »

ಗುಡೂರುsc ಗ್ರಾಮದ ಢಾಬಾಗಳಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕೊನೆ ಎಂದು? ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಹೊಳೆ ,,,,,,,!

ಗುಡೂರು:ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದ ಸುತ್ತ ಕೆಲೂರು, ಇಲಾಳ ಹಾಗೂ ಕಟಾಪೂರು ಕ್ರಾಸ್ ನಿಂದ ಭೀನಮಗಡ ಗುಡೂರು ಹಾಗೂ ಭೀಮನಗಡ/ ಕಟಾಪೂರ ಮಾರ್ಗದಲ್ಲಿ ಬರುವ ಡಾಭಾ ಹಾಗೂ ಖಾನಾವಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿ ನಡೆಯುತ್ತಿದೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾದ ಅಧಿಕಾರಿಗಳೇ ಈ ಅಕ್ರಮ ಮಾರಾಟಕ್ಕೆ ಬೆಂಗಾವಲಾಗಿ ನಿಂತಿರುವುದು ಬೇಸರದ ಸಂಗತಿ, ಪ್ರತಿಯೊಬ್ಬರು ಬಹಳ ಸುಲಭವಾಗಿ ಈ ತರ ಒಂದು ಡಾಭಾ ಪ್ರಾರಂಭ ಮಾಡಿ ಅಲ್ಲಿ …

Read More »

ಚಾಲುಕ್ಯರ ನಾಡು ಬಾದಾಮಿ ನಗರದ ಶ್ರೀಮತಿ ಭಾರತಿ ಎನ್ ಕಾಚಟ್ಟಿ ಇವರಿಂದ ಗೌರಿ ಹಬ್ಬದ ಸಂಭ್ರಮ

ಚಾಲುಕ್ಯರ ನಾಡಲ್ಲಿ ಗೌರಿ ಹುಣ್ಣಿಮೆ ಸಂಭ್ರಮ ಜೊರಾಗಿತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಆನಂದ ನಗರದ ಶ್ರೀ ಗಣೇಶ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೌರಿ ಹುಣ್ಣುಮೆ ನಿಮಿತ್ತವಾಗಿ ಕಾಲೊಣಿಯ ಎಲ್ಲಾ ಮಹಿಳೆಯರು ಸೇರಿ ನಮ್ಮ ಹಿಂದೂ ಭಾರತದ ಕಲೆ, ಹಾಗೂ ಜಾನಪದ ಪರಂಪರೆಯ ಘತಕಾಲದ ಸಂಸ್ಕ್ರತಿಯನ್ನು ಜನಪದ ಸೊಗಡನ್ನು ಇಲ್ಲಿ ನೈಜವಾಗಿ ಕಾಣಬಹುದು, ಹೌದು ಸ್ನೇಹಿತರೆ ಆನಂದ ನಗರದ ಶ್ರೀಮತಿ ಭಾರತಿ ಎನ್ ಕಾಚಟ್ಟಿ, ಹಾಗೂ …

Read More »

ಕೊರಮ ಸಮಾಜದಿಂದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸ ಹಾಗೂ ಅದ್ದೂರಿ ಪಲ್ಲಕ್ಕಿ ಉತ್ಸವದ ಮೆರವಣಿಗೆ

ಗುಡೂರು sc :ಇಂದು ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜ ಹಾಗೂ ನೂಲಿ ಚಂದಯ್ಯ ಯುತ್ ಸೇವಾ ಸಮಿತಿ ಸಹಯೋಗದೊಂದಿಗೆ ೮ ನೇ ವರ್ಷದ ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಹಾಗೂ ೮ ನೇ ವರ್ಷದ ವಾರ್ಷಿಕೋತ್ಸವದ ಅದ್ದೂರಿಯಾಗಿ ನಡೆಯಿತು. ಬೆಳಗಿನ ಜಾವ ೫ ಗಂಟೆಗೆ ತಾಯಿ ದುರ್ಗಾಪರಮೇಶ್ವರಿಗೆ ಮಹಾ ಗಂಗಾಜಲ,ಕ್ಷೀರಾಭಿಶೇಖ, ಪಂಚಾಮೃತ ಅಭಿಶೇಖ, ಗಂಧಾಭಿಶೇಖ, ಮುತ್ತೈದೆಯರಿಂದ ಅಷ್ಟ ಮಂಗಾಳರತಿ ಹೀಗೆ ಅನೇಕ ಧಾರ್ಮಿಕ ಪೂಜಾ …

Read More »

ಗಾಂಧಿ ಜಯಂತಿ ಅಂಗವಾಗಿ ನಾಗರಾಳದಲ್ಲಿ ಶ್ರೀ ರಾಜೇಂದ್ರ ದೇಶಪಾಂಡೆ ಅವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಬೀಳಗಿ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ, ನಾಗರಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಕೋಂತಿಕಲ್ ಗ್ರಾಮಗಳಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತ್ಯೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಸ್ಥಳದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಮುಖರು ಸೇರಿ ಆಯಾ ಕಟ್ಟಿನ ಸ್ಥಳಗಳನ್ನು ಸ್ವಚ್ಛಗೊಳಿಸುವ ಸ್ವಚ್ವ ಮಾಡಲಾಯಿತು. ಈ ಸರಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರು/ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ರಾಜೇಂದ್ರ ದೇಶಪಾಂಡೆ ಅವರು ಮಹಾತ್ಮ …

Read More »

ಸುಕ್ಷೇತ್ರ ಆಸಂಗಿ ಗ್ರಾಮದಲ್ಲಿ ಇಂದು ಸಣ್ಣ ಜಾತ್ರಾ ಮಹೋತ್ಸಕ್ಕೆ ಹರಿದು ಬಂದ ಜನಸಾಗರ

ಗುಳೇದಗುಡ್ಡ : ಸಮಿಪದ ಸು ಕ್ಷೇತ್ರ ಆಸಂಗಿ ಗ್ರಾಮದ ಪ್ರಸಿದ್ಧ ಶ್ರೀ ಮಾರುತೇಶ್ವರ ದೇವಸ್ಥಾನದ ಸಣ್ಣ ಜಾತ್ರೆ ಇಂದು ಅದ್ದೂರಿಯಾಗಿ ನೆರವೇರಿತು . ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಆಸಂಗಿ ಗ್ರಾಮದ ಸುತ್ತ ಹಳ್ಳಿಗಳಾದ ಕೊಟ್ನಳ್ಳಿ, ಕಟೀಗಿನಳ್ಳಿ. ಲಾಯಿದಗುಂದಿ,ನಿಂಬಲಗುಂದಿ,ಪಾದನಕಟ್ಟಿ,ಅಲ್ಲೂರು,ಹಳದೂರು, ಬೂದನಗಡ, ಸೇರಿದಂತೆ ಎಲ್ಲಾ ಗ್ರಾಮದ ಗುರು ಹಿರಿಯರು ಸೇರಿ ಇಂದು ವಾರದಿಂದ ನಿರಂತರ ಆಸಂಗೇಶ್ವರನಿಗೆ ( ಮಾರುತಿ) ಜಲಾಭಿಶೇಖ ಮಾಡಿ ನಿನ್ನೆ ರಾತ್ರಿ ಇಡಿ ಸುಮಾರು ೧೫ ಕ್ಕೂ ಹೆಚ್ಚು …

Read More »

ಗೂಡುರು ಗ್ರಾಮದಲ್ಲಿ ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೬ ನೇ ಅದ್ದೂರಿ ಜಯಂತೋತ್ಸ ಆಚರಣೆ

ಗುಡೂರ sc : ನಾಡು ಕಂಡ ಅಪ್ರತಿಮ ಕೊರಮ ಜನಾಂಗದ ಕುಲ ಗುರು , ಕಾಯಕ ಯೋಗಿ ಹಾಗೂ ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೬ ನೇ ಜಯಂತಿಯನ್ನು ಇಂದು ಹುನಗುಂದ ತಾಲೂಕಿನ ಗುಡೂರು sc ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಶಿವಶರಣ ನೂಲಿ ಚಂದಯ್ಯನವರು ಕಾಯಕ ಹಾಗೂ ತಮ್ಮ ವಚನಗಳ ಮೂಲಕ ಬಸವಣ್ಣನವರ ವಚನಾಂಕಿತವಾದ “ಕಾಯಕವೇ ಕೈಲಾಸ, ಕಾಯಕವೇ ಕಡ್ಡಾಯ ಎಂಬ ಸಂದೇಶವನ್ನು ನಾಡಿಗೆ ಸಾರಿ ಕಾಯಕ ನಿಷ್ಠೆ ಮೆರೆದವರು. …

Read More »

ಅಮೀನಗಡ ಪ್ರತಿಷ್ಠಿತ ಶ್ರೀ ಲಕ್ಷ್ಮೀ ವಿಲಾಸ ಹೋಟೆಲ್ ಮಾಲೀಕ ಅಶೋಕ ಸಿರಿಯಾನ ಅವರ ತಂದೆ ರಾಮ್ ವಿಧಿವಶ

ಅಮೀನಗಡ : ಉಡುಪಿ ಜಿಲ್ಲೆಯ ಕುಂದಾಫೂರದ ಮೂಲ ನಿವಾಸಿಗಳಾದ ದಿ, ಶ್ರೀ ರಾಮ. ಸಿರಿಯಾನ ಅವರು ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಸುಮಾಸು ೩೦ ವರ್ಷಗಳಿಂದ ಹೋಟೆಲ್ ಉದ್ಯಮ ಪ್ರಾರಂಬಿಸಿದ್ದರು .ಸೋಮವಾರ ಅನಾರೋಗ್ಯದ ಕಾರಣ ವಿಧಿವಶರಾದರೆಂದು ತಿಳಿಸಲು ವಿಶಾಧಿಸುತ್ತೇಂದು ಇವರ ಸುಪುತ್ರ ಅಶೋಕ ಸಿರಿಯಾನ ಅವರು ಹೇಳಿದರು. ಮೈತರರು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ …

Read More »