ಅಮೀನಗಡ : ಇತ್ತಿಚ್ಚಿಗೆ ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಆಗಮಿಸಿದ ನೂತನ ಪಿ,ಎಸ್,ಐ ಶ್ರೀ ಶಿವಾನಂದ ಸಿಂಗನ್ನವರ ಇವರಿಗೆ ಅಮೀನಗಡ ನಗರದ ಗೃಹ ರಕ್ಷಕದಳ ಸಿಬ್ಬಂದಿಗಳಿಂದ ಗೌರವ ಸನ್ಮಾನ ಮಾಡಲಾಯಿತು. ಸುಮಾರು ದಶಕಗಳಿಂದ ಸುಸಜ್ಜಿತ ಕೊಠಡಿ ಇಲ್ಲದೆ ಕಾರ್ಯ ನಿರ್ವಹಿಸಲು ಆಗದೆ ಗೃಹರಕ್ಷಕ ಸಿಬ್ಬಂದಿಗಳಿಗೆ ಠಾಣೆಯ ಕ್ವಾಟಸ್೯ ಒಂದನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಅನುಮತಿ ನೀಡಿ ಪೊಲೀಸ್ ಇಲಾಖೆಯೊಂದಿಗೆ ತಾವು ಕೈ ಜೋಡಿಸಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಲು ಸಲಹೆ ನೀಡಿದರು. …
Read More »ಮೊಹರಮ ಹಬ್ಬದ ನಿಮಿತ್ತವಾಗಿ ಕಮತಗಿ ನಗರದಲ್ಲಿ ಶಾಂತಿ ಪಾಲನಾ ಸಭೆ ನಡೆಸಿದ PSI ಶಿವಾನಂದ ಸಿಂಗಣ್ಣನವರ
ಕಮತಗಿ: ನಗರದ ಕುರುಹಿನಶಟ್ಟಿ ಸಮಾಜ ಭವನದಲ್ಲಿ ಮೊಹರಮ್ ಹಬ್ಬದ ನಿಮಿತ್ತವಾಗಿ ಹಿಂದೂ – ಮುಸ್ಲಿಂ ಸಮಾಜ ಬಾಂಧವರನ್ನು ಕೂಡಿಸಿ ಶಾಂತಿ ಪಾಲನೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅನೇಕ ಮುಖಂಡರು ಭಾವಹಿಸಿ ಈ ಮೊಹರಮ್ ಹಬ್ಬವನ್ನು ಭಾವೈಕ್ಯತೆಯಿಂದ ಹಾಗೂ ಯಾವುದೇ ರೀತಿ ಶಾಂತಿ ಕದಡದಂತೆ ಸೌಹಾರ್ದವಾಗಿ ಹಬ್ಬ ಆಚರಿಸಲು ಕರೆ ನೀಡಿದರು. ಈ ಶಾಂತಿ ಪಾಲನೆ ಸಭೆ ಉದ್ದೇಶಿಸಿ ಮಾತನಾಡಿದ PSI ಶಿವಾನಂದ ಅವರು ಈ ಕಮತಗಿ ಗ್ರಾಮ …
Read More »ಚಾಂದ್ ನದಾಫ್ ಅವರಿಗೆ ಇಂದು ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ
ಬಾಗಲಕೋಟೆ ನಗರದ ಉದ್ಯಮಿ ಹಾಗೂ ಸಮಾಜ ಸೇವಕ ಚಾಂದ್ ನದಾಫ್ ಅವರಿಗೆ ಹುಬ್ಬಳ್ಳಿಯ ವಿಶ್ವ ವಿಜಯ ಕನ್ನಡ ಮಾಸ ಪತ್ರಿಕೆಯ ೧೮ ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಪ್ರಧಾನ ಮಾಡಲಿದ್ದಾರೆ, ನನ್ನ ಸಮಾಜ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡುತ್ತಿರುವ ಎಲ್ಲಾ ಪತ್ರಿಕಾ ಮಂಡಳಿಗೆ ನನ್ನ ಕೃತಜ್ಞತೆಗಳು ಎಂದು ಸಮಾಜ ಸೇವಕ ಚಾಂದ್ ನದಾಫ್ ಅವರು ತಿಳಿಸಿದರು.
Read More »ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ
ಬಾಗಲಕೋಟೆ : ನಗರದ ಝನ್ ಶಿಟೋರಿಯೋ ಕರಾಟೆ ಶಾಲೆಯಿಂದ ಕುಮಾರಿ ತೇಜಸ್ವಿನಿ ಎಸ್ ಹೊಟ್ಟಿ, ಕುಮಾರ ಸದ್ದಾಂ ,ಡಿ, ಯಾಳವಾರ, ಕುಮಾರ, ಆಶೀಫ್ ಕೆ ನದಾಫ್ ಕುಮಾರ, ಅನಸ್ ಕೆ ಮನೀಯಾರ, ಕುಮಾರ, ಭೀಮರಾವ್ ಎಸ್, ಮಾದರ ಈ ಆರು ವಿಧ್ಯಾರ್ಥಿಗಳು ನಾಳೆ ನಡೆಯುವ ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಯಲ್ಲಿ ಭಾಗವಹಿಸಲಿದ್ದಾರೆ, ಇಲ್ಲಿ ವಿಜಯಶಾಲಿಯಾದರೆ ಇಂಡೋನೇಷ್ಯಾದ ಕಚ್ಚ್ ನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಕಿದ್ದಾರೆ. ಇವರು ಅಲ್ಲಿಯೂ ಉತ್ತಮ ಸ್ಪರ್ಧ …
Read More »ದಂಡಿಯಾ ಅವರನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲು ಶಾಸಕ ಮೇಟಿ ಅವರಿಗೆ ಮನವಿ
ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಬಾಗಲಕೋಟ ನಗರಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ. ಎ.ದಂಡಿಯಾ ಇವರನ್ನು ನೇಮಕಮಾಡಬೇಕೆಂದು ನಗರದ ಯುವಕರ ನಿಯೋಕ ಇಂದು ಶಾಸಕ ಶ್ರೀಎಚ್.ವೈ.ಮೇಟಿ ಇವರಿಗೆ ಅವರ ತಿಮ್ಮಾಪೂರ ನಿವಾಸದಲ್ಲಿ ಭೇಟಿ ಮಾಡಿ ಮನವಿ ನೀಡಲಾಯಿತು . ತಿಮ್ಮಾಪುರ ಗ್ರಾಮದ ಶ್ರೀ ಮೇಟಿ ಅವರ ನಿವಾಸದಲ್ಲಿ ನೂರಾರು ಯುವಕರು ಭೇಟಿ ಮಾಡಿ ದಂಡಿಯಾ ಇವರು ಬಾಗಲಕೋಟ ನಗರ ಸಭೆಗೆ ಸತತವಾಗಿ ನಾಲ್ಕು ಬಾರಿ ಆಯ್ಕೆಗೊಂಡಿದ್ದಾರೆ. ಬಾಗಲಕೋಟ ನಗರ …
Read More »ಗೋವಾ ರಾಜ್ಯದ ಉದ್ಯಮಿ ಸದಾಶಿವ ಹಿರಿಯಣ್ಣ ಶಟ್ಟಿ ಅವರಿಗೆ ಸಮಾಜ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ
ಗೋವಾ :ಇಂದು ಮಡಗಾಂವ ನ ಲಕ್ಷ್ಮೀ ಎಂಪಾಯರ್ ಹೋಟೆಲ್ ಮಾಲೀಕರಾದ ಶ್ರೀ ಸದಾಶಿವ ಹಿರಿಯಣ್ಣ ಶಟ್ಟಿ ಅವರಿಗೆ ಇಂಡಿಯನ್ ಜರ್ನಲಿಸ್ಟ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು ಬಿಬಿ ನ್ಯೂಜ್ ವೆಬ್ ಚಾನಲ್ ಬೆಂಗಳೂರು ಇವರ ಪ್ರಶಸ್ತಿ ನಡಿಗೆ ಸಾಧಕರ ಕಡೆ ಅಭಿಯಾನದಡಿ ಇಂದು ಸದಾಶಿವ ಶಟ್ಟಿ ಅವರಿಗೆ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಶ್ರೀ ದಿಗಂಬರ ಕಾಮತ್ ಅವರು ಹಾಗೂ …
Read More »ಮಹಾನ್ ಸಂತ ಸೇವಾಲಾಲ್ ಅವರ ೨೮೪ ನೇ ಜಯಂತೋತ್ಸವ ಆಚರಣೆ
ಅಮೀನಗಡ ಬಂಜಾರಾ ಸಮಾಜದಲ್ಲಿ ಸಂತ ಶ್ರೀ ಸೇವಾಲಾಲರ ೨೮೪ ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತಿ ಯೋಗೇಶ ಲಮಾಣಿ ಮಾತನಾಡಿ ‘ ಪ್ರಕೃತಿಯೇ ದೇವರೆಂದು ಸಾರಿದ ಮಹಾನ್ ಸಂತ ಸೇವಾಲಾಲರು. ಎಂದು ಅಭಿಪ್ರಾಯ ಪಟ್ಟರು.ಸಕಲ ಮಾನವರಿಗೂ ಜೀವಜಂತುಗಳಿಗೂ ಒಳಿತು ಬಯಸಿ ಸನ್ಮಾರ್ಗದಲ್ಲಿ ನಡೆಯಬೇಕು.ಎಂಬ ಸಂದೇಶ ಸಾರಿದ ಮಹಾನ್ ದಾರ್ಶನಿಕರು ಎಂದು ಅವರ ತತ್ವ ಸಿದ್ದಾಂತಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಿಕ್ಷಕ ಎಲ್ ಎನ್ ಲಮಾಣಿ ಮಾತನಾಡಿ …
Read More »ನಾಳೆ ಸೂಳೇಭಾವಿ ಗ್ರಾಮದಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ನಾಳೆ ಶ್ರೀ ಕಾಳಿಕಾದೇವಿ ಕಲ್ಯಾಣ ಮಂಟಪದಲ್ಲಿ ೧೯೯೨ ರ ಬ್ಯಾಚ್ ಹಾಗೂ SSLC ೨೦೦೧ ಹಾಗೂ ೨೦೦೨ ರ ಬ್ಯಾಚ್ ಎಲ್ಲಾ ವಿಧ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸೇರಿ ೨೦ ವರ್ಷಗಳ ನಂತರ ಈ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸೂಳೇಭಾವಿಯ ಎಲ್ಲಾ ಸರಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳ ಎಲ್ಲಾ ವಿಧ್ಯಾರ್ಥಿಗಳು ಸೇರಿದಂತೆ ತಳ್ಳಿಕೇರಿ, ಗೂರ್ಜನಾಳ, ಶಾಲೆಗಳ ಶಿಕ್ಷಕರು …
Read More »ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ
ಬಾಗಲಕೋಟೆ : ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕವನ್ನು ಸಂಘಟನಾ ಸಭೆಯು ಇಂದು ಬಾಗಲಕೋಟೆ ನಗರದ ಶ್ರೀ ಭರಮೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆಯಿತು.ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪ್ರಭಾವತಿ ಕೆ ಆರ್ ರವರ ಅಧ್ಯಕ್ಷತೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿದ್ದಮ್ಮ ಪಾಟೀಲ್, ಕಲಾವತಿ ಆರ್ ಕಾಮತ್, ಕಸ್ತೂರಿ ಲಯದಗುಂದಿ , ಕಮಲಾಕ್ಷಮ್ಮ ಎಚ್ ಗೌಡರ , ಸವಿತ ಪರಶುರಾಮ್ ಅಮರಗೊಂಡ, ಲಕ್ಷ್ಮಿಭಾಯಿ ಪಾಟೀಲ್, ಕಸ್ತೂರಿ ಹೆರಕಲ್ ರನ್ನು ಪದಾಧಿಕಾರಿಗಳಾಗಿ ನೇಮಕ …
Read More »ಬಾಗಲಕೋಟೆ ಜಿಲ್ಲಾ ಕೊರಮ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಅಶೋಕ ಭಜಂತ್ರಿ & ಪದಾರ್ಥಗಳ ಆಯ್ಕೆ
ನೂತನ ಬಾಗಲಕೋಟೆ ಜಿಲ್ಲೆಯ ಕೊರಮ ಸಮಾಜದ ಅಧ್ಯಕ್ಷರಾಗಿ ಇಂದು ಶ್ರೀ ಅಶೋಕ ಭಜಂತ್ರಿ ಅವರು ಅವಿರೋಧವಾಗಿ ಆಯ್ಕೆಯಾದರು. ಬಾಗಲಕೋಟೆ :ಜಿಲ್ಲೆಯ ಕೊರಮ ಸಮಾಜದ ನೂತನ ಪದಾಧಿಕಾರಿಗಳನ್ನು ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು, ಕೊರಮ ಸಮಾಜದ(ಭಜಂತ್ರಿ) ನೂತನ ಜಿಲ್ಲಾ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯಲ್ಲಿ BO,DDPI ಆಗಿ ನಿವೃತ್ತಿ ಹೊಂದಿದ ನಂತರ ಸಮಾಜದ ಭಲವರ್ಧನೆ ಹಾಗೂ ಚಾಣಕ್ಯ ಸಂಘಟಕರಾದ ಅಶೋಕ ಅವರು ೧೯೯೨ ರಲ್ಲಿಯೇ ನೌಕರರ ಸಂಘದ ಮೂಲಕ ಸಮಾಜದ ಒಗ್ಗಟ್ಟಿನ …
Read More »