Breaking News

ಕ್ರೀಡೆ

ಬ್ರಿಜ್ ಭೂಷಣ್ ಶರಣ ಸಿಂಗ ಬಂಧನಕ್ಕೆ ಆಗ್ರಹ.ಈ ವರೆಗೂ ಕ್ರಮಕ್ಕೆ ಹಿಂದೇಟು ಹಾಕುತ್ತಿರುವಕೇಂದ್ರ ಸರಕಾರದ ವಿರದ್ಧ ಪ್ರತಿಭಟನೆ.

ಉತ್ತರ ಪ್ರದೇಶ: ದ ಕೇಸರಗಂಜ್ ಸಂಸದ ಬ್ರಿಜ ಭೂಷಣ ಶರಣ್ ಸಿಂಗ್ ಇವರು ಒಲಂಪಿಕ್ ನಲ್ಲಿ ಕುಸ್ತಿ ಕ್ರೀಡೆಯಲ್ಲಿ ಪದಕಗಳನ್ನು ಪಡೆದ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಾಟ್ ಇವರೊಂದಿಗೆ ಅತ್ಯಾಚಾರವೆಸಗಲು ಇವರ ಗುಪ್ತ ಅಂಗಾಂಗಗಳನ್ನು ಮುಟ್ಟುತ್ತಿದ್ದರೆಂದು ಅಲ್ಲದೇ ಅವರಿಗೆ ಕ್ರೀಡೆಯನ್ನು ಗೆಲ್ಲಲು ಅನುವು ಮಾಡಿಕೊಡುವುದು ಅಂತಾ ಆಮಿಷ ನೀಡುತ್ತಿದ್ದರು.ಇದನ್ನು ಸಹಿಸದೇ ಈ ಕುಸ್ತಿ ಕ್ರೀಡಾಪಟುಗಳು ತಮಗೆ ಆಗುತ್ತಿರುವ ಅಳಲನ್ನು ಪ್ರಧಾನಿ ನರೇಂದ್ರ.ಮೋದಿ ಇವರಲ್ಲಿ ತೋಡಿಕೊಂಡರೂ ಪ್ರಯೋಜನಯಾಗದಿದ್ದಾಗ ಅವರು ದಿಲ್ಲಿ ಪೊಲೀಸರಿಗೆ …

Read More »

ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ

ರೇವತಿ ಓಡಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅವರ ಜೀವನದ ಓಟ ಸಾಗಿದ್ದು ಮುಳ್ಳು ಬೇಲಿಗಳ ಮೇಲೆ. ಕಡುಬಡತನದ ನಡುವೆಯೂ ಅವರು ತಮ್ಮ ಒಲಂಪಿಕ್‌ ಕನಸನ್ನು ಕೈಬಿಡಲಿಲ್ಲ. ಒಲಂಪಿಕ್ ಕನಸು ಕಾಣದ ಕ್ರೀಡಾಪಟುಗಳೇ ಇಲ್ಲ ಎನ್ನಬಹುದು. ವಿಶ್ವದ ಅತ್ಯಂತ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸೆ ಮತ್ತು ಕನಸು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲೂ ಇರುತ್ತದೆ. ಬಹುತೇಕ ಕ್ರೀಡಾಪಟುಗಳು ಆರ್ಥಿಕ, ಕೌಟುಂಬಿಕ ಮತ್ತು ವಯಕ್ತಿಕ ಸಮಸ್ಯೆಗಳು ಮತ್ತು ಸಾಮರ್ಥ್ಯಗಳ ಕಾರಣದಿಂದ ಒಲಂಪಿಕ್ ಹಾದಿಯನ್ನು ಅರ್ಧಕ್ಕೇ …

Read More »

ಗ್ರಾಮದ ವೀರ ಸಾವರ್ಕರ್ ಯುವ ಸಂಘಟನೆಯಿಂದ ವಿಶ್ವ ಯೋಗ ದಿನಾಚರಣೆ

ಅಮೀನಗಡ ; ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶೂಲೇಭಾವಿ ಗ್ರಾಮದ ವೀರ ಸಾವರ್ಕರ್ ಯುವ ಸಂಘಟನೆಯಿಂದ ಗ್ರಾಮದ ಯುವಕರು ಇಂದು ಬೆಳಗಿನ ಜಾವ ೫:೩೦ ರಿಂದ ೭ ಗಂಟೆ ವರೆಗೆ ಯೋಗಾಸನ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಿದರು. ಭಾರತಾಂಭೆಯ ಪೊಟಗೆ ಹೂವು ಮಾಲೆ ಹಾಕಿ ಪುಸ್ಪಾರ್ಚನೆ ಮಾಡುವ ಮೂಲಕ ಯೋಗಾಸನಕ್ಕೆ ಚಾಲನೆ ನೀಡಿದ ನಾಗೇಶ ಗಂಜಿಹಾಳ, ಸಭೆ ಉದ್ದೇಶಿಸಿ ಎಲ್ಲರೂ ಪ್ರತಿ ದಿನ ಯೋಗವನ್ನು ಮಾಡಬೇಕು …

Read More »