Breaking News

ಸೂಪರ್ ಸುದ್ದಿಗಳು

AKMS ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಹುಚ್ಚೇಶ್ವರ ಭಜಂತ್ರಿ ಆಯ್ಕೆ

ಬಾಗಲಕೋಟೆ: ತಾಲ್ಲೂಕಿನ ಬಾವಲತ್ತಿ ಗ್ರಾಮದ ಶ್ರೀ ಹುಚ್ಚೇಶ್ವರ ಭಜಂತ್ರಿ ಇವರು ಕೊರಮ ಸಮಾಜದಲ್ಲಿ ಹಲವಾರು ಹೋರಾಟ ಹಾಗೂ ಸಮಾಜದ ಬಲವರ್ಧನೆ ಹಾಗೂ ಸಂಘಟನೆ ಸೇವೆ ಗುರುತಿಸಿ ರಾಜ್ಯದ ಉದ್ದಗಲಕ್ಕೂ ಸಮಾಜದ ಒಗ್ಗಟ್ಟು, ಹಾಗೂ ಬಲವರ್ಧನೆ ಮಾಡಲು ಇವರನ್ನು ಕಿತ್ತೂರ ಕರ್ನಾಟಕ ವಿಭಾಗ ಬೆಳಗಾವಿಯ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿ ಶ್ರೀ ಹುಚ್ಚೇಶ್ವರ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ‌ ಆಯ್ಕೆ ಮಾಡಿದ ರಾಜ್ಯ ಅಧ್ಯಕ್ಷ ಶ್ರೀ ಶಿವಾನಂದ ಭಜಂತ್ರಿ ಅವರಿಗೆ ಅಖಿಲ …

Read More »

ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕುರಿಗಾಯಿಗಳಿಗೆ ಬಂದೂಕು ತರಬೇತಿ ಶಿಬಿರ ಪ್ರಾರಂಭ

ಬಾಗಲಕೋಟೆ:ಇಂದು ನವನಗರದ ಪೊಲೀಸ್ ಕವಾಯತು ಮೈದಾನದ ಕಛೇರಿಯಲ್ಲಿ ಕುರಿಗಾಯಿಗಳಿಗೆ ವಿಶೇಷ ಬಂದೂಕು ತರಬೇತಿ ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಅಧಿಕಾರಿ ಶ್ರೀಮತಿ ಕೆ,ಎಂ ಜಾನಕಿ ಅವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಕುರಿ,ಮೆಕೆ,ಕಳ್ಳತನ ಪ್ರಕರಣಗಳು ಕಂಡುಬರುತ್ತಿವೆ ನಿಮ್ಮ ಆತ್ಮ ರಕ್ಷಣೆಗಾಗಿ ಸರಕಾರ ತಮಗೂ ಕೂಡ ಈ ವಿಷೇಶವಾಗಿ ಬಂದೂಕು ತರಬೇತಿ ನೀಡಲಾಗುತ್ತಿದೆ,ತಾವು ಕೂಡ ಈ ಶಿಬಿರದ ತರಬೇತಿ ಪಡೆದು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು .ಜಿಲ್ಲಾ …

Read More »

ಇಂದು ತಮ್ಮನೆಪ್ಪ ಭಜಂತ್ರಿ ಅವರಿಗೆ ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಕಾವ್ಯ ಶ್ರೀ ಪ್ರಶಸ್ತಿ ಪ್ರಧಾನ

ಅಮೀನಗಡ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೀಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ರಾಮಯ್ಯಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಮ್ಮನೆಪ್ಪ ಬಸವರಾಜ ಭಜಂತ್ರಿ ಅವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಇವರು ಆಹ್ವಾನಿಸಿದ್ದ ಉತ್ತಮ ೧೫೦ ಕವಿತೆಗಳಲ್ಲಿ ಇವರ ಕವಿತೆ ಆಯ್ಕೆ ಮಾಡಲಾಗಿತ್ತು. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಈ ಪ್ರಶಸ್ತಿಯನ್ನು ಅತ್ಯಂತಹ ಗೌರವಯುತವಾಗಿ ಕೊಡಮಾಡಲಾಯಿತು. ಬಂದಂತಹ ಪ್ರಶಸ್ತಿ ಪುರಸ್ಕೃತರಿಗೆ …

Read More »

ವಡಗೇರಿ ಗ್ರಾಮದ ನಂದೀಶ ಹನಮಂತಪ್ಪ ನೆರೆಣ್ಣವರ ರಾಜ್ಯಕ್ಕೆ ೮ನೇ ರ‍್ಯಾಂಕ್

ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದ ಕುಮಾರ ನಂದೀಶ ಹನಮಂತಪ್ಪ ನರೆಣ್ಣನವರ, ಇವರು BSc ಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ನರ್ಸಿಂಗ್ ಕಾಲೇಜುನಲ್ಲಿ ವ್ಯಾಸಂಗ ಮಾಡಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಮೆಚ್ಚಿ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಇವರ ಪಾಲಕರಾದ ಶ್ರೀ ಹನಮಂತಪ್ಪ ಎಸ್ ನೆರೆಣ್ಣನವರ ಹಾಗೂ ಶ್ರೀಮತಿ ಕವಿತಾ ಹ ನೆರೆಣ್ಣನವರ,ದಂಪತಿಗಳ ಮಗ ಮತ್ತು ಗ್ರಾಮದ ಪ್ರಮುಖರಾದ ಶ್ರೀ ಶರಣಪ್ಪ ಎಮ್ ಗೋಡಿ, …

Read More »

ಶೂಲೇಭಾವಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮಗಾಂಧಿಜಿ ಅವರ ಪುತ್ಥಳಿಯನ್ನು ಡಿ ಆರ್ ಪಾಟೀಲ ಅವರಿಂದ ಅನಾವರಣ

ಅಮೀನಗಡ :ಇಂದು ಗಣರಾಜ್ಯೋತ್ಸವ ನಿಮಿತ್ತವಾಗಿ ಸುಳೇಭಾವಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಕಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣವನ್ನು ಮಾಜಿ ಶಾಸಕರು ಹಾಗೂ ಉಪಾಧ್ಯಕ್ಷರು ಕೆಪಿಸಿಸಿ ಸನ್ಮಾನ್ಯ ಶ್ರೀ ಡಿ ಆರ್ ಪಾಟೀಲ ಅವರು ಅನಾವರಣ ಮಾಡಿದರು. ಸಭೆಯ ಉಪಸ್ಥಿತಿ ವಹಿಸಿ ಮಾತನಾಡಿದ ಅವರು ಮಹಾತ್ಮಗಾಂಧಿಜಿಯವರಿಂದ ನಾನು ಪ್ರಭಾವಿತನಾಗಿದ್ದೇನೆ, ಅವರ ಅಹಿಂಸಾವಾದಿ ತತ್ವಗಳನ್ನು ಮೈಗೂಡಿಸಿಕೊಂಡು ನೋಡಿ ಜೀವನದ ನಿಜವಾದ ಸಂತೋಷ ತನ್ನಿಂದ ತಾನೆ ಬರುತ್ತದೆ, ಪ್ರತಿಯೊಬ್ಬರು ಕ್ಷಮಾಗುಣವನ್ನು ಒಂದು ಸಲ …

Read More »

ಆನಂದ ಎಸ್ ದಾನಿ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!

ಗುಡೂರು: ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗುಡೂರ sc ಗ್ರಾಮದ ಅಮೃತವೈನ್ ಶಾಫ್ ಮಾಲೀಕರಾದ ಆನಂದ ಎಸ್ ದಾನಿ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,ಡಿಸೆಂಬರ್ ೩೧ ರ ಮಧ್ಯರಾತ್ರಿ ಯುವಕರು,ಯುವತಿಯರು ಮಧ್ಯಪಾನ ಮಾಡಿ ಪಾರ್ಟಿ,ಮೊಜು,ಮಸ್ತಿ ಎಂದು ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು, ಕುಡಿದು ವಾಹನ ಚಲಾಯಿಸಬಾರದು, ತಮ್ಮ ಸುರಕ್ಷತೆಯ ಬಗ್ಗೆ ಗಮನ ಇಟ್ಟುಕೊಂಡು ಹೊಸ ವರ್ಷ ಸರಳವಾಗಿ ಆಚರಣೆ ಮಾಡಲು ಕರೆ ನೀಡಿದರು.

Read More »

ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರರಿಗೆ ಸಮವಸ್ತ್ರ ವಿತರಣೆ

ಹುನಗುಂದ : ಹುನುಗುಂದ ಮತ್ತು ಬಾಗಲಕೋಟೆ ತಾಲೂಕಿನಲ್ಲಿ ಶೌರ್ಯ ಘಟಕದ ಸ್ವಯಂ ಸೇವಕರ ಜೀವನ ರಕ್ಷಣಾ ಕೌಶಲ್ಯ ತರಬೇತಿಯಲ್ಲಿ ಹುನಗುಂದ ತಾಲೂಕಿನ ತಹಶೀಲ್ದಾರಾದ ನಿಂಗಪ್ಪ ಬಿರಾದ‌ರ್ ಉದ್ಘಾಟನೆ ಮಾಡಿದರು, ಮತ್ತು ಅಧ್ಯಕ್ಷತೆಯನ್ನು ಶಂಕ್ರಪ್ಪ, ಹೂಗಾರ್ ವಹಿಸಿಕೊಂಡಿದ್ದರು. ರಕ್ಷಣೆಗೆ ಮಾಡಿಕೊಂಡು ವಿಪತ್ತು ನಿರ್ವಹಣೆ ಮಾಡುವ ಸಲುವಾಗಿಯೇ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಕಾಲಕಾಲಕ್ಕೆ ಸಂಬಂಧಪಟ್ಟ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ …

Read More »

ಕರ್ನಾಟಕದ ಎರಡನೇ ತಿರುಪತಿ ದರ್ಶನಕ್ಕೆ ಬೆಸತ್ತ ಜನತೆ, ಬೆಳಗ್ಗೆ ಬ್ರಾಹ್ಮಿ ಮೊರ್ತದಲ್ಲಿ ಪೂಜೆ ಮಾಡಲು ಮನವಿ

ಹನಮಸಾಗರ :ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ತಿರುಪತಿ ವೆಂಕಟರಮಣ ಸ್ವಾಮಿ ಕರ್ನಾಟಕದ ಎರಡನೇ ತಿರುಪತಿ ದೇವಸ್ಥಾನ ಎಂದು ಪ್ರಸಿದ್ದಿ ಪಡೆದಿದೆ ಇಲ್ಲಿನ ಆಡಳಿತ ಮಂಡಳಿ ಈ ದೇವಸ್ಥಾನದ ಜೀರ್ನೋದ್ದಾರ ಮಾಡಿದ್ದು ಶ್ಲಾಘನೀಯ ,ಆದರೆ ಈ ಕಾರ್ತಿಕ ಮಾಸದಲ್ಲಿ ಪೂಜೆ ಬ್ರಾಹ್ಮೀ ಸಮಯದಲ್ಲಿ ನಡೆಯಬೇಕೆಂದು ಹುನಗುಂದ ನಗರದ ಉಧ್ಯಮಿ ಶ್ರೀ ಮಹಾಂತೇಶ ,ಚಿತ್ತರಗಿ, ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳು ಆಗ್ರಹಿಸಿದ್ದಾರೆ. …

Read More »

ನಿಮ್ಮೆಲ್ಲರ ಸಹಕಾರದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸವದತ್ತಿ ಶಾಸಕ, ವಿಶ್ವಾಸ ವಸಂತ ವೈಧ್ಯ

ಸವದತ್ತಿ : ನನ್ನ ಈ ರಾಜಕೀಯ ರಂಗದಲ್ಲಿ ಈ ಸ್ಥಾನಕ್ಕೆ ,ಈ ಪದವಿಗೆ ನಿಮ್ಮ ಸಹಕಾರ ಮತ್ತು ನೀವೆ ಕಾರಣ ನಿಮ್ಮ ಸಂಪೂರ್ಣ ಸಹಕಾರದಿಂದ ನಾನು ಈಗ ಈ ಪದವಿಯಲ್ಲಿ ಇದ್ದೇನೆ. ನಾನು ಯಾವಾಗಲೂ ನಿ ಮ್ಮೊಂದಿಗೆ ಸದಾ ಇದ್ದೇನೆ. ನಿಮ್ಮ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಈ ಚಳಿಗಾಲ ಅಧಿವೇಶನದಲ್ಲಿ ನಾನು ಖುದ್ದಾಗಿ ಮಾತನಾಡುತ್ತೇನೆ, ಎಂದು ಸವದತ್ತಿ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ವಿಶ್ವಾಸ ವಸಂತ ವೈಧ್ಯ …

Read More »

ನಾಗರಾಳ ಗ್ರಾಮದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ & ಕಲೋತ್ಸವ ೨೦೨೩-೨೪

ನಾಗರಾಳ : ಮಕ್ಕಳು ಈ ದೇಶದ ಮುಂದಿನ ಆಸ್ತಿ ಆ ಮಟ್ಟದಲ್ಲಿ ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮವಾದ ನಮ್ಮ ಸಂಸ್ಕ್ರತಿಯ ಅನೇಕ ಪಾರಂಪರಿಕ ಕಲೆ,ಸಾಹಿತ್ಯ ಒಳಗೊಂಡ ವಿವಿಧ ಗ್ರಾಮೀಣ ಸಂಸ್ಕೃತಿಯ ಡಾನ್ಸ್ ಹಾಗೂ ನೃತ್ಯ ,ಹಾಡುಗಳನ್ನು ಉತ್ತವಾಗಿ ಆಯ್ಕೆ ಮಾಡಿ ಈ ಪ್ರತಿಭಾ ಕಾರಂಜಿಗೆ ಮಕ್ಕಳ ಪ್ರತಿಭಿಯೇ ಕೇಂದ್ರ ಬಿಂದು, ಈ ಪ್ರತಿಭಾ ಕಾರಂಜಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರಕಾರ ೨೦೦೨ ರಲ್ಲಿ S M ಕೃಷ್ಣ ಸರಕಾರ …

Read More »