ಹುನಗುಂದ : ಇಂದು ನಗರದ MR ಲಾಡ್ಜ್ ನಲ್ಲಿ ಕೊರಮ ಜನಾಂಗದ ಕುಲಗುರು ಶಿವಶರಣ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ರಜಾ ದಿನ ರಹಿತವಾಗಿ ಇದೆ ತಿಂಗಳು ಅಗಸ್ಟ್ ೧೨ ನೇ ತಾರಿಕಿಗೆ ಆಚರಿಸಲು ಸರಕಾರ ಅಧಿಕೃತ ಆದೇಶ ಹೋರಡಿಸಿದೆ. ದಶಕಗಳಿಂದ ಕೊರಮ ಜನಂಗದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ನಮ್ಮ ಕೊರಮ ಸಮಾಜದ ಹೋರಾಟ ಬರಿ ಈ ಜಯಂತಿ ಆಚರಣೆ ಅಲ್ಲ ಸರಕಾರ ಕೊರಮ ಜನಾಂಗದ ನಿಮಗ ಮಂಡಳಿ …
Read More »ಶೂಲೇಭಾವಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಮಹಿಳಾ ಒಕ್ಕೂಟದಿಂದ ರಾಷ್ಟ್ರಧ್ವಜ ತಯಾರಿ! ಮೆಚ್ಚುಗೆ ವ್ಯಕ್ತಪಡಿಸಿದ ತಾಲೂಕ ಪಂಚಾಯತಿ,EO ಮ್ಯಾಗೇರಿ
ಅಮೀನಗಡ: ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಶ್ರೀ ಕಾಳಿಕಾದೇವಿ,ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಂದ ರಾಷ್ಟ್ರಧ್ವಜ ತಯಾರಿಸುತ್ತಿದ್ದಾರೆ. ಕೇಂದ್ರ ಸರಕಾರದ ಆದೇಶದಂತೆ ಭಾರತದ ಪ್ರತಿಯೊಬ್ಬ ನಾಗರಿಕರು ದೇಶ ಭಕ್ತರು,ದೇಶಾಭಿಮಾನಿಗಳು ಐದು ದಿನಗಳ ಕಾಲ ಅವರ ಅವರ ಮನೆಯ ಮೇಲೆ ನಮ್ಮ ಹೆಮ್ಮಯ ರಾಷ್ಟ್ರ ಧ್ವಜ ರಾರಾಜೀಸಬೇಕು. ಎಂದು ಪ್ರತಿ ತಾಲೂಕಿನ ವಿವಿಧ ಮಹಿಳಾ ಸಂಘಗಳು,ನಹಿಳಾ ಒಕ್ಕೂಟಗಳಿಗೆ ರಾಷ್ಟ್ರ ಧ್ವಜ ತಯಾರಿಸುವ ಕೆಲಸ ನೀಡಿದ್ದು ಪ್ರತಿ ಗ್ರಾಮ ಸಣ್ಣ ಪಂಚಾಯತಿಗೆ ೫೦೦ …
Read More »ಗೋವಾ ಗಡಿನಾಡು ಘಟಕದ ಕಸಾಪ ರಾಜ್ಯಾಧ್ಯಕ್ಷರಾಗಿ ಸಿದ್ದಣ್ಣ ಎಸ್ ಮೇಟಿ ಅಧಿಕಾರ ಸ್ವೀಕಾರ
ನಾಡೋಜ ಡಾ: ಶ್ರೀ ಮಹೇಶ ಜೋಶಿ ಕಸಾಪ ರಾಜ್ಯ ಅದ್ಯಕ್ಷರು ಬೆಂಗಳೂರು, ನೂತನ ಗಡಿನಾಡು ಗೋವಾ ರಾಜ್ಯದ ಕಸಾಪ ನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಿದ್ದಣ್ಣ ಎಸ್ ಮೇಟಿ ಗಡಿನಾಡು ಗೋವಾದಲ್ಲಿ ಸಿದ್ದಣ್ಣ ಎಸ್ ಮೇಟಿ ಅವರ ಸಾರಥ್ಯದಲ್ಲಿ ಮೋಳಗಿದ ಕನ್ನಡದ ಕಹಳೆ ಗೋವಾ: (ಪಣಜಿ) ಇಂದು ಗೋವಾದ ಪಣಜಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಕಸಾಪ ನ ರಾಜ್ಯಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕದ ಕಸಾಪ …
Read More »ಗುಡೂರುsc ಗ್ರಾಮದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ PDO ಶೌಕತ್ಅಲಿ
ಇಲಕಲ್ಲ; ಗ್ರಾಮ ಪಂಚಾಯತಿ ಎಂದರೆ ಸಾರ್ವಜನಿಕ ರಂಗದಲ್ಲಿ ಹೆಸರು ಕೇಳಿದರೆ ಭ್ರಷ್ಟಾಚಾರದ ಕೊಂಪೆ,ಅಸಮರ್ಥ ಆಡಳಿತಗಾರಿಂದ ಗ್ರಾಮಗಳ ಅಭಿವೃದ್ಧಿ ಶೂನ್ಯ,ಇಡೀ ಗ್ರಾಮ ಇಂದು ರಾಜ್ಯದ 576 ಗ್ರಾಮ ಪಂಚಾಯತಿಗಳಲ್ಲಿ ಶೇಖಡಾ: 300 ಗ್ರಾಮ ಪಂಚಾಯತಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹಾಳು ಕೊಂಪೆಯಾಗಿವೆ. ಗ್ರಾಮದ ಅಭಿವೃದ್ಧಿ ಬಗ್ಗೆ ಒಂದೆ ಪಂಚಾಯತಿ ಸದಸ್ಯರಿಂದ ವಯಕ್ತಿಕ ರಾಜಕೀಯ ಪಕ್ಷಗಳ ತಿಕ್ಕಾಟದಲ್ಲಿ ಇಂದು ಗ್ರಾಮಗಳು ಅಭಿವೃದ್ಧಿಯಿಂದ ಕುಂಠಿತವಾಗಿವೆ, ಹಲವಾರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡ ವಿವಿಧ ಭ್ರಷ್ಟಾಚಾರದಲ್ಲಿ …
Read More »ನಾಡಿನ ಸಮಸ್ತ ಜನತೆಗೆ ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯ
ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಸದಸ್ಯರಾದ ಸಂಜಯ್ ಐಹೊಳೆ ಅವರಿಂದ ನಾಡಿನ ಸಮಸ್ತ ಜನತೆಗೆ ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯಗಳು ಎಲ್ಲ ಅಣ್ಣದಾತ ರೈತ ಬಾಂಧವರಿಗೆ ವಿನಂತಿ ಏನಂದರೆ ಗೋ ಮಾತೆ ಹಾಗೂ ವಯಸ್ಸಾದ ಬಸವಣ್ಣನನ್ನು ಕಟುಕರಿಗೆ ಮಾರದೇ ಗೋ ಶಾಲೆಗೆ ಅವುಗಳುಗಳನ್ನು ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ನಿಮ್ಮ ಇಡಿ ಕುಟುಂಬದಲ್ಲಿ ಒಬ್ಬ ಸದಸ್ಯನಾಗಿ ಆ ಎತ್ತುಗಳು ನಿಮ್ಮ ಕುಟುಂಬದ ಏಳಿಗೆಗೆ …
Read More »ಇಲಕಲ್ಲ ನಗರದಲ್ಲಿ ಶ್ರೀಗಳ ನೇತೃತ್ವದಲ್ಲಿ ಮದ್ಯವರ್ಜನ ಪೂರ್ವಭಾವಿ ಸಭೆ
ಇಲಕಲ್ಲ : ತಾಲೂಕಿನ ವಲಯದಲ್ಲಿ ಮದ್ಯವರ್ಜನ ತಾಲೂಕಿನ ಪೂರ್ವಭಾವಿ ಸಭೆಯನ್ನು ಇಲಕಲ್ಲ ನಗರದ ಶ್ರೀ ಮಠದ ದಾಸೋಹ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಶ್ರೀ ಮ. ನಿ. ಪ್ರ. ಗುರು ಮಹಾಂತ ಸ್ವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಇವರು ಉಪಸ್ಥಿತಿಯಲ್ಲಿ ನಡೆಯಿತು. ಈ ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರು, ನಗರದ ಗಣ್ಯವ್ಯಕ್ತಿಗಳು ಮತ್ತು ಜಿಲ್ಲಾ ಜನಜಾಗೃತಿ ಸದಸ್ಯರು ಮತ್ತು ಸಮಾಜ ಸೇವಕರು ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು …
Read More »ವೀರ ಸೈನಿಕ ಪಾರೂಕ್ ಸೈಯದ್ ತಂಗಡಗಿ ಅವರಿಗೆ ೨೩ ವರ್ಷದ ಹುಟ್ಟು ಹಬ್ಬದ ಸಂಭ್ರಮ
ಅಮೀನಗಡ: ಕಾಶ್ಮೀರ ಕಣಿವೆಯಲ್ಲಿ ಕಳೇದ ಎರಡು ವರ್ಷಗಳಿಂದ ದೇಶ ಸೇವೆ ಮಾಡುತ್ತಿರುವ ವೀರ ಯೋದ ಕುಮಾರ್ ಪಾರೂಕ್ ಸೈಯದ್ ತಂಗಡಗಿ ಅವರಿಗೆ ಗ್ರಾಮದ ಅಲ್ಪಸಂಖ್ಯಾತ ಯುವ ಮುಖಂಡರು ಹಾಗೂ ಅಭಿಮಾನಿಗಳು ನಿನ್ನೆಯ ದಿನ ಶೂಲೇಭಾವಿಯ ಅಂಜುಮನ್ ಕಮಿಟಿಯ ಶಾದಿ ಮಹಲ್ ನಲ್ಲಿ ಓಣಿಯ ಯುವಕರು ಅಭಿಮಾನದಿಂದ ಕೇಕ್ ತರಿಸಿ ಇವರ ತಂದೆ/ತಾಯಿ ಅವರಿಗೆ ಸನ್ಮಾನಿಸಿ ಇವರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿದರು. ಈ ದೇಶ ಸೇವೆ ಮಾಡಲು ಮಗನನ್ನು ಹುರುದುಂಬಿಸಿ ಅವರ …
Read More »ಕಮತಗಿಯಲ್ಲಿ ನೆಹರು ಯುವ ಕೇಂದ್ರ ಬಾಗಲಕೋಟೆ & ವಿವಿಧ ಸಂಸ್ಥೆಯ ಸಹಯೋಗ ದಲ್ಲಿ ವಿಶ್ವ ಪರಿಸರ ದಿನಾಚರಣೆ
ಕಮತಗಿ: ಇಂದು ನಗರದಲ್ಲಿ ಶ್ರೀ ನೆಹರು ಯುವ ಕೇಂದ್ರ ಬಾಗಲಕೋಟ ಹಾಗೂ ವಚನ ವೈಭವ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘ ಹಾಗೂ ರೈನ್ ಬೋ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಕಮತಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಷಟಸ್ಥಲ ಬ್ರಹ್ಮ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು. ಹಾಗೂ ಉದ್ಘಾಟಕರಾಗಿ ಸುಷ್ಮಾ ಎಂ ಗವಳಿ ( ಡಿಸ್ಟಿಕ್ ಯೂತ್ ಆಫೀಸರ ) ಹಾಗೂ ಕಾರ್ಯಕ್ರಮದಲ್ಲಿ ಶ್ರೀ …
Read More »ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಉತ್ತಮ ಪರಿಶುದ್ಧ ವಾತಾವರಣ ನಿರ್ಮಾಣದಲ್ಲಿ ತಾವೆಲ್ಲರೂ ಕೈ ಜೋಡಿಸಿ: ವಿಠ್ಠಲ ಸಾಲಿಯಾನ್
ಹುನಗುಂದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹುನಗುಂದ ತಾಲೂಕಿನ ಬೆಳಗಲ್ಲ ವಲಯದ ಧನ್ನೂರು ಗ್ರಾಮದ ಶಾರದಾ ವಿದ್ಯಾ ನಿಕೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆಯ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠ್ಠಲ ಸಾಲಿಯಾನ್ ರವರು ಮಾತನಾಡುತ್ತಾ ಯೋಜನೆಯು ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪರಿಸರ ಕಾರ್ಯಕ್ರಮವು ಒಂದು. ಇಂದಿನ ದಿನ ಆಮ್ಲಜನಕದ ಕೊರತೆಯಿಂದ ಮನುಕುಲವೇ ಪರದಾಡುವಂತಾಗಿದೆ. …
Read More »ಪತ್ರಕರ್ತ ರಮೇಶ ಚವ್ಹಾನ್ ಅವರ ಸುಪುತ್ರಿ ನಿಶ್ಚಿತಾರ್ಥಕ್ಕೆ ಗಣ್ಯರ ಶುಭಾಶಯ
ಕಮತಗಿ: ನಗರದ ಬಂಜಾರ ಸಮಾಜದ ಯುವ ನಾಯಕ ಹಾಗೂ ಪತ್ರಕರ್ತ ರಮೇಶ ಚವ್ಹಾನ್ ಅವರ ಏಕಮಾತ್ರ ಸುಪುತ್ರಿ ಚಿ,ಕು, ಪವಿತ್ರಾ ಹಾಗೂ ಇದೆ ಗ್ರಾಮದ ಚಾಂದಿಬಾಯಿ ಶಂಕ್ರಪ್ಪ ರಾಠೋಡ ಅವರ ಸುಪುತ್ರ ಮಂಜುನಾಥ ಅವರೊಂದಿಗೆ ಇಂದು ರಮೇಶ ಅವರ ಸ್ವ- ಗೃಹದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೇರವೇರಿತು. ಮಂಜುನಾಥ ಹಾಗೂ ಪವಿತ್ರ ಕಮತಗಿ ಹಾಗೂ ಅಮೀನಗಡ ನಗರದ ಬಂಜಾರ ಸಮಾಜದ ಗುರು ಹಿರಿಯರ ಆರ್ಸಿವಾದ ಅವರ ಸಮ್ಮುಖದಲ್ಲಿ ಇಂದು ಸರಳವಾಗಿ ಹಾಗೂ …
Read More »