Breaking News

Uncategorized

Up X casino официальный веб-журнал онлайн казино делать бесплатно в аппараты

Агнозия данного верховодила может бросить для блокировке всех несвободных аккаунтов. Прилагаются теперешние способу зашифровки для организации защиты информации. Зарегистрирование на Up X представляет собой простой выскабливание, делающий предложение до некоторой степени комфортабельных способов образования аккаунта. Любой из упомянутых технологий владеет свои достижения а также дефекты.

Read More »

ಗುಡೂರುsc ಗ್ರಾಮದ ಬಸ್ ಸ್ಟಾಂಡ್ ನಲ್ಲಿ ಅಕ್ರಮ ತಳ್ಳು ಬಂಡಿಗಳ ಹಾವಳಿಂದ ಬೆಸತ್ತ ಜನತೆ, ಯಾರದೊ ಜಾಗ ,ಯಾರಿಗೋ ಬಾಡಿಗೆ ಹಣ,,,,!

ಗುಡೂರು sc :ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬಿದಿ ಬದಿ ಹಣ್ಣು,ಚಹಾ, ಪಾನ್ ,ಹಾಗೂ ಇತರೆ ವ್ಯಾಪಾರಕ್ಕೆ ನಿಲ್ಲಿಸಿದ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಗುಡೂರು ಗ್ರಾಮದಲ್ಲಿ ಸಂಚರಿಸವ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ, ನಿತ್ಯ ವಾಣಿಜ್ಯ ಕೇಂದ್ರ ಬಿಂದುವಾದ ಈ ಗ್ರಾಮಕ್ಕೆ ಪತ್ರಿದಿನ ನೂರಾರು ಜನ ವಿವಿಧ ಗ್ರಾಮಗಳಿಂದ ಸಂತೆ,ವ್ಯಾಪಾರಕ್ಕೆ ಬರುತ್ತಾರೆ, ಇಲ್ಲಿ ನೂತನ ಹೊಸ ತಂಗುದಾನ …

Read More »

ಕೊರಮ ಸಮಾಜದಿಂದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸ ಹಾಗೂ ಅದ್ದೂರಿ ಪಲ್ಲಕ್ಕಿ ಉತ್ಸವದ ಮೆರವಣಿಗೆ

ಗುಡೂರು sc :ಇಂದು ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜ ಹಾಗೂ ನೂಲಿ ಚಂದಯ್ಯ ಯುತ್ ಸೇವಾ ಸಮಿತಿ ಸಹಯೋಗದೊಂದಿಗೆ ೮ ನೇ ವರ್ಷದ ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಹಾಗೂ ೮ ನೇ ವರ್ಷದ ವಾರ್ಷಿಕೋತ್ಸವದ ಅದ್ದೂರಿಯಾಗಿ ನಡೆಯಿತು. ಬೆಳಗಿನ ಜಾವ ೫ ಗಂಟೆಗೆ ತಾಯಿ ದುರ್ಗಾಪರಮೇಶ್ವರಿಗೆ ಮಹಾ ಗಂಗಾಜಲ,ಕ್ಷೀರಾಭಿಶೇಖ, ಪಂಚಾಮೃತ ಅಭಿಶೇಖ, ಗಂಧಾಭಿಶೇಖ, ಮುತ್ತೈದೆಯರಿಂದ ಅಷ್ಟ ಮಂಗಾಳರತಿ ಹೀಗೆ ಅನೇಕ ಧಾರ್ಮಿಕ ಪೂಜಾ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ವಾರ್ಡಿನ ಎಲ್ಲಾ ಗೌರವಾನ್ವಿತ ಗುರು ಹಿರಿಯರಿಗೆ ಮತ್ತು ಸಹೋದರ/ ಸಹೋದರಿ ಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ನಾಡಿನ ಸಮಸ್ತ ಜನತೆಗೆ ನನ್ನ ಮನವಿ ದಯಮಾಡಿ ಈ ದೀಪಾವಳಿ ಸಂಭ್ರಮದಲ್ಲಿ ವಿಶೇಷವಾಗಿ ಮಕ್ಕಳ ಕಡೆ ಗಮನ ಹರಿಸಿ, ಚಿಕ್ಕ ಮಕ್ಕಳ ಕೈಯಲ್ಲಿ ಪಟಾಕಿ,ಸಿಡಿಮದ್ದುಗಳನ್ನು ಕೊಡಬಾರದು ,ಪ್ರತಿ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಮಹಾಂತಯ್ಯ ನಂಜಯ್ಯನಮಠ

ಶ್ರೀ ಮಹಾಂತಯ್ಯ ನಂಜಯ್ಯನಮಠ , ಬಾಗಲಕೋಟೆ ಜಿಲ್ಲೆಯ ತಾಲೂಕಿನ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ಗ್ರಾಂ,ಪ,ಸಿಬ್ಬಂದಿ ಮತ್ತು ನನ್ನ ವಾರ್ಡಿನ ಎಲ್ಲಾ ಸಹೋದರ / ಸಹೋದರಿಯರಿವೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ನಾಡಿನ ಸಮಸ್ತ ಜನತೆಗೆ ನನ್ನ ಮನವಿ ದಯಮಾಡಿ ಈ ದೀಪಾವಳಿ ಸಂಭ್ರಮದಲ್ಲಿ ವಿಶೇಷವಾಗಿ ಮಕ್ಕಳ ಕಡೆ ಗಮನ ಹರಿಸಿ, ಚಿಕ್ಕ ಮಕ್ಕಳ ಕೈಯಲ್ಲಿ ಪಟಾಕಿ,ಸಿಡಿಮದ್ದುಗಳನ್ನು ಕೊಡಬಾರದು …

Read More »

ಹುನಗುಂದ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಒಕ್ಕೂಟಗಳ ಪದಗ್ರಹಣ

ಹುನಗುಂದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಂದು ದೇಶದಲ್ಲೇ ಅತ್ಯಂತ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಬಾಗಲಕೋಟ ಜಿಲ್ಲಾ ನಿರ್ದೇಶಕ ಕೃಷ್ಣಾ ಟಿ ಹೇಳಿದರು.ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳೆಯರ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶಗಳ ಮನೆ ಮನೆ ಸಂದರ್ಶಿಸಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ರಚಿಸಿ ಸ್ವಯಂ ಉದ್ಯೋಗ, ಸ್ವಾವಲಂಬನೆಗೆ ಪೂರಕವಾದ ನಾನಾ ಯೋಜನೆ ರೂಪಿಸಿ ಮತ್ತು ತರಬೇತಿ ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಂದು ದೇಶದಲ್ಲೇ ಅತ್ಯಂತ …

Read More »

ಪ್ರವಾದಿ ಮೊಹಮ್ಮದ(ಸ) ಜನ್ಮೋತ್ಸವದ ಅಂಗವಾಗಿ “ನಾಥಿಯಾ ಮುಕಾಬಲಾ” ಕಾರ್ಯಕ್ರಮ

ಇಳಕಲ್: ಪಟ್ಟಣದ ವಾರ್ಡ ನಂ ೦೩ ಜನ್ನತ ನಗರ ಬಡಾವಣೆಯ ಲಬೈಕ್ ಸ್ಟಾರ್ ಗ್ರೂಪ್ ಯುವಕರು ಹಮ್ಮಿಕೊಂಡಿದ್ದ ಪ್ರವಾದಿ ಮೊಹಮ್ಮದ(ಸ) ಜನ್ಮೋತ್ಸವದ ಅಂಗವಾಗಿ “ನಾಥಿಯಾ ಮುಕಾಬಲಾ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರದಲ್ಲಿ ಒಟ್ಟು ೪೦ ವಿಧ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಉಳಿದ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ ೧೧೦೦ ರೂ ಹಾಗೂ ಒಂದು ಕಪ್ಪು ಕುಮಾರಿ. ಶೀಫಾ ಆದವಾನಿ ಪಡೆದುಕೊಂಡರು, ದೃತೀಯ ಬಹುಮಾನ ೭೦೦ ರೂ ಹಾಗೂ …

Read More »

ಜಮಖಂಡಿ ಮಿನಿ ವಿಧಾನ ಸೌಧ ಮುಂದೆ ಮಾಜಿ ಉಪರಾಷ್ಟ್ರಪತಿ ಶ್ರೀ ಬಿ ಡಿ ಜತ್ತಿ ರವರ ಕಂಚಿನ ಪ್ರತಿಮೆ ಸ್ಥಾಪಿಸಲು ಮನವಿ

ಜಮಖಂಡಿ: 25th ಸೆಪ್ಟೆಂಬರ್ : ಮಾಜಿ ಉಪ ರಾಷ್ಟ್ರಪತಿ ಶ್ರೀ ಬಿ ಡಿ ಜತ್ತಿ ರವರ 111ನೇ ಜನ್ಮ ದಿನಾಚರಣೆಯ ನಿಮಿತ್ಯ ರಬಕವಿ – ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ವಿಷನ್ ಬಾಗಲಕೋಟೆ 2040 ಅನಾವರಣ ಹಾಗೂ ಕೃಷಿ ಸಂವಾದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ರವರು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಜತ್ತಿ ಫೌಂಡೇಶನ್ ವತಿಯಿಂದ ವಿಷನ್ ಬಾಗಲಕೋಟೆ 2040 ಲೋಗೋ ಹಾಗೂ ಅದರ ವಿಷನ್ …

Read More »

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ನಾಗಯ್ಯ ಹಿರೇಮಠ ಇವರಿಂದ

ಶ್ರೀಮತಿ ಮಹಾನಂದು ಗ/ ನಾಗಯ್ಯ ಹಿರೇಮಠ ದಂಪತಿಗಳಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಹಿರೇಮಠ ಬಂಧುಗಳಿಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸು ಕ್ಷೇತ್ರ ಕೂಡಲ ಸಂಗಮದಿಂದ ನಾನು ಶ್ರೀ ನಾಗಯ್ಯ ಹಿರೇಮಠ/ ಶ್ರೀಮತಿ ಮಹಾನಂದು ಎನ್ ಹಿರೇಮಠ ದಂಪತಿಗಳು ಸಾರ್ವಜನಿಕರಲ್ಲಿ ನಾವು ಈ ವಿನಂತಿಸುವುದೆನಂದರೆ ಗಜಾನನ ಸಂಘಟಿಕರು ಹಾಗೂ ಗಣಪತಿ ಇರಿಸುವವರು ಪರಿಸರ ಸ್ನೇಹಿ ಹಾಗೂ …

Read More »