ಕಮತಗಿ :ಅಂತ್ಯಹ ಕಡಿಮೆ ಅವದಿಯಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದು ಶ್ಲಾಘನೀಯ , ಒಂದು ಸಹಕಾರಿ ಸಂಘವನ್ನ ಪ್ರಾರಂಭ ಮಾಡುವುದು ಬಹಳ ಸುಲಭ ಆದರೆ ಅದನ್ನು ಉಳಿಸಿ ಬೆಳೆಸುವುದು ಬಹಳ ಕಷ್ಟ ಇಂತಹ ಸಂದರ್ಭದಲ್ಲಿ ಇಂತಹ ಹಿಂದುಳಿದ ಸಣ್ಣ ಗ್ರಾಮದಲ್ಲಿ ಈ ಸಂಘವನ್ನು ಕಟ್ಟಿ ಇಷ್ಟು ಎತ್ತರಕ್ಕೆ ಬೆಳೆಸಿ ನನ್ನನ್ನು ಕರೆದು ಉದ್ಘಾಟನೆ ಮಾಡಿಸಿ ಈ ಸುಂದರ ಕ್ಷಣಕ್ಕೆ ನಾನು ಕೂಡ ಕಾರಣ ಆಗಿದ್ದು ತುಂಬಾ ಖುಷಿ ಕೊಟ್ಟಿದೆ, ಈ …
Read More »Hello world!
Welcome to WordPress. This is your first post. Edit or delete it, then start writing!
Read More »ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ
ಹುನಗುಂದ: ಉತ್ತಮ ಶಿಕ್ಷ ಣ ಪಡೆದರೆ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಸಂತೋಷ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ನಡೆದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಆರ್ಥಿಕ ಸಮಸ್ಯೆ ಇತರೆ ಕಾರಣಗಳಿಗೆ ಸಂಸ್ಥೆ ವತಿಯಿಂದ ಯೋಜನೆಯ ಪಾಲುದಾರ ಕುಟುಂಬದ ಮಕ್ಕಳ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಬಸಯ್ಯ ಹಿರೇಮಠ ,ಗೋನಾಳ
Basaiya Hiremath, Gonal wished all the people of the country a very happy Diwali.
Read More »ಹಜರತೆ ಟಿಪ್ಪುಸುಲ್ತಾನ ರಹೇಮತುಲ್ಲಾ ಯುತ್ ಸಮಿತಿ ಇವರಿಂದ ಆಶ್ಪಾಕುಲ್ಲಾ ಖಾನ್ ಜಯಂತಿ
Ashpakulla Khan Jayanti by Hazrat Tipusultan Rahematullah Youth Committee
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ರಘು ಹಾದಿಮನಿ
ನವರಾತ್ರಿ ಉತ್ಸವದ ದೇವಿ ಪುರಾಣ ಪ್ರವಚನಕ್ಕೆ ಚಾಲನೆ ನೀಡಿದ ಶಿವಾನಂದ ಭಜಂತ್ರಿ
ದೇವಿ ಪುರಾಣದ ಗ್ರಂಥಕ್ಕೆ ಪುಷ್ಪಗಳನ್ನು ಅರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜದಿಂದ ನವರಾತ್ರಿ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಘಟಸ್ಥಾಪನೆ ಮಾಟಿ ದೇವಿ ಪುರಾಣ ಪ್ರವಚನ ಹಚ್ಚಲಾಯಿತು. ಪ್ರವಚನದ ದೇವಿಪುರಾಣ ಗ್ರಂಥಕ್ಕೆ ಪುಪ್ಪಗಳನ್ನು ಅರ್ಪಣೆ ಮಾಡುವ ಮೂಲಕ ರಾಜ್ಯ AKMS ಅಧ್ಯಕ್ಷರಾದ ಶ್ರೀ ಶಿವಾನಂದ ಭಜಂತ್ರಿ ಅವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು. …
Read More »ಕಾನೂನು ಸುಗಮಕಾರರ ಮತ್ತು ಕಾರ್ಯಕ್ರಮಗಳ ಭಾಗಾರ್ಥಿಗಳ ಸಮಾವೇಶ
ಬಾಗಲಕೋಟೆ: ನಗರದ ಹೋಟೆಲ್ ಅಕ್ಷಯ್ ನಲ್ಲಿ ಶ್ರೀಮತಿ ಬಿ ಬಿ ಜಾನ್ ಮುಜಾವರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆ ಸಹಬಾಗಿಯಾಗಿ ಸ್ವಯಂ ಸೇವಾ ಸಂಸ್ಥೆ ಬಾಗಲಕೋಟೆ ಸಹಭಾಗಿತ್ವದಲ್ಲಿ ಕಾನೂನು ಸುಗಮಕಾರರ ಮತ್ತು ಕಾರ್ಯಕ್ರಮಗಳ ಭಾಗಾರ್ಥಿಗಳ ಸಮಾವೇಶ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಹೇಮಾ ಪಸ್ತಾಪುರ್ ನೇರವೇರಿಸಿದರು. ಗೌರವಾನ್ವಿತ ಹಿರಿಯ ದಿವಾನಿ ನ್ಯಾಯಾಧೀಶರು ಅತಿಥಿಯಾಗಿ ಶ್ರೀಮತಿ …
Read More »ದಸರಾ ಕ್ರೀಡಾ ಕೂಟದಲ್ಲಿ BCR ಅಕ್ಯಾಡಮಿ ಮಹಿಳಾ ಕಬಡ್ಡಿ ತಂಡ ಪ್ರಥಮ
ಬಾಗಲಕೇಟೆ: ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ B C R Academy ಮಹಿಳೆಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ, ಈ ಮಹಿಳಾ ತಂಡದ ಕಬಡ್ಡಿ ಕೋಚ್ ಆಗಿ ತುಳಸಿಗೇರಿ ಗ್ರಾಮದ ಶ್ರೀ ವಿಠ್ಠಲ ಭಜಂತ್ರಿ ಅವರು ಮಾರ್ಗದರ್ಶನದಲ್ಲಿ ಮಹಿಳಾ ಪಟುಗಳು ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟು ರೋಚಕ ಆಟದ ಮೂಲಕ ಗೆಲವು ಸಾಧಿಸಿದ್ದರು.
Read More »ಗುಲ್ಬರ್ಗ ವಿಭಾಗದ ದಸರಾ ಕ್ರೀಡಾಕೂಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿಲ್ಪಾ ಹೊಸಕೋಟೆ,
ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಶಿಲ್ಪಾ ಹೊಸಕೋಟೆ ಇವರು ಗುಲ್ಬರ್ಗ ವಿಭಾಗದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮದ ಹಲವು ಮತ್ತು ದಸರಾ ಸಂಘಸಂಸ್ಥೆಗಳು ಇವಳ ಸಾಧನೆ ನೋಡಿ ಕ್ರೀಡಾ ಕೂಟದಲ್ಲಿ ಜಯ ಗಳಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದರು.
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News