ಶ್ರೀ ಲೇಶಪ್ಪ ಸಂಗಪ್ಪ ಇಲಾಳ ಅಧ್ಯಕ್ಷರು ಶ್ರೀ ಹುಚ್ಚೇಶ್ವರ ನೇಕಾರ ಸಹಕಾರಿ ಸಂಘ ಹಾಗೂ ಸಂಘದ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಕರೋನಾ ಹಾವಳಿಯಿಂದ ಲಕ್ಷಾಂತರ ನೇಕಾರರ ಬದುಕು ಕತ್ತಲಾಗಿದೆ ಮಾರುಕಟ್ಟೆ ಕುಸಿತದಿಂದ ಬದುಕು ಬರಿದಾಗಿದೆ ಈ ದೀಪಗಳ ಹಬ್ಬ ಅವರೆಲ್ಲರ ಬಾಳಲ್ಲಿ ಬೆಳಕನ್ನು ಚಲ್ಲಲಿ ಎಂದು ಶುಭ ಕೋರುತ್ತೇನೆ. ಶ್ರೀ ಬಸವರಾಜ ರಾಮಚಂದ್ರಪ್ಪ ನೀಲನೂರು ಉಪಾಧ್ಯಕ್ಷರು ಶ್ರೀ ಹುಚ್ಚೇಶ್ವರ ನೇಕಾರ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀಮತಿ ಉಮಾಶ್ರೀ ಮಲ್ಲಪ್ಪ ಚಲವಾದಿ
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಾನು ಶ್ರೀಮತಿ ಉಮಾಶ್ರೀ ಮಲ್ಲಪ್ಪ ಚಲವಾದಿ ಸಾರ್ವಜನಿಕರಿಗೆ ವಿನಂತಿಸುವುದೆನಂದರೆ ಎಲ್ಲರೂ ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ನಿರ್ಲಕ್ಷ್ಯ ಬೇಡ ಭಾರತದಲ್ಲಿ ಸೋಂಕು ಕಡಿಮೆಯಾಗಿದೆ, ಆದರೆ ಇಂದು ನೇರೆಯ ರಾಷ್ಟ್ರಗಳಾದ ಚೀನಾ,ಆಸ್ಟ್ರೇಲಿಯಾ ಸಂಪೂರ್ಣವಾಗಿ ಮತ್ತೆ ಲಾಕಡೌನ್ ಆಗಿದೆ ಹೀಗಾಗಿ ಹಬ್ಬವನ್ನ ಆಚರಿಸುವ ಸಂಭ್ರಮದಲ್ಲಿ ಯಾವತ್ತು ಸಾರ್ವಜನಿಕರು …
Read More »ಸೀಗೆಹುಣ್ಣಿಮೆ ನಿಮಿತ್ತವಾಗಿ ನಾಗಪ್ಪನ ಕಟ್ಟೆಯಲ್ಲಿ ನಾಗಮೂರ್ತಿ & ಹನುಮ ದೇವರಿಗೆ ರುದ್ರಾಭಿಶೇಖ & ಅನ್ನಸಂತರ್ಪಣೆ ಕಾರ್ಯಕ್ರಮ
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ವಾರ್ಡ ನಂಬರ ೦೯ ರಲ್ಲಿ MPS ಕನ್ನಡ ಶಾಲೆ ಪಕ್ಕದಲ್ಲಿರುವ ನಾಗಪ್ಪನ ಕಟ್ಟೆಯಲ್ಲಿ ಪ್ರತಿಷ್ಟಾಪನೆಗೊಂಡ ನಾಗಮೂರ್ತಿ ಹಾಗೂ ಹನುಮ ದೇವರಿಗೆ ಇಂದು ಸೀಗೆಹುಣ್ಣಿಮೆ ನಿಮಿತ್ತವಾಗಿ ಮಹಾ ರುದ್ರಾಭಿಶೇಖ ಧಾರ್ಮಿಕ ಪೂಜಾ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ನಡೆಯುತ್ತಿದೆ, ಎಂದು ಈ ನಾಗಪ್ಪನ ಕಟ್ಟೆ ಜೀರ್ನೋದ್ದಾರ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಯಮನಪ್ಪ ದ್ಯಾವಪ್ಪ ಗಾಳಿ ಅವರು ತಿಳಿಸಿದರು ಈ ಸಲಹಾ …
Read More »ಹುಲಿಗೇಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ದುರ್ಗಾಷ್ಟಮಿ ಅಂಗವಾಗಿ ಕುಮಾರಿ ಕುಸುಮಾ ಅವರಿಂದ ಗೀತಾ ಪಾರಾಯಣ
ಅಮೀನಗಡ : ನವರಾತ್ರಿಯ ಅಂಗವಾಗಿ ಇಂದು ಶ್ರೀ ಹುಲಿಗೇಮ್ಮ ದೇವಸ್ಥಾನದಲ್ಲಿ ನಿರಂತರವಾಗಿ ಕಳೆದ ೭ ದಿನಗಳಿಂದ ದೇವಿ ಪಾರಾಯಣ ನಡೆಯುತ್ತಿದೆ, ಈ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ, ಇಂದು ಗ್ರಾಮದ ಕುಮಾರಿ : ಕುಸುಮಾ ಕಣಿಗಿ ಕುಮಾರಿ : ಸಹನಾ ಪೂಜಾರಿ ಕುಮಾರಿ : ತುಳಸಿ ಕಣಿಗಿ ಇವರಿಂದ ಗೀತಾ ಪಾರಾಯಣ ನಡೆಯಿತು, ಇಂದು ಬೆಳಗ್ಗೆ ೯ ಗಂಟೆಗೆ ಈ ಗೀತಾ ಪಾರಾಯಣವನ್ನು ಮಾಡಲಾಯಿತು, ದೇವಸ್ಥಾನದ …
Read More »ಇಂದಿನ ಸೋಮಾರಿ ಯುವಕರಿಗೆ ಮಾದರಿಯಾದ ಗೃಹರಕ್ಷಕದಳ ಘಟಕ ಅಧಿಕಾರಿ ಸಲೀಂ ಹೊಸಮನಿ
ಇಲಕಲ್ಲ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಎಲ್ಐಸಿ ಏಜೆಂಟರಾದ ಶ್ರೀ ಸಲೀಂ ಹೊಸಮನಿ ನಗದ ಸಾರ್ವಜನಿಕ ರಂಗದಲ್ಲಿ ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡ ಯುವನಾಯಕ, ತಾಲೂಕಿನ ಗೃಹರಕ್ಷಕ ದಳದ ಘಟಕಾ ಅಧಿಕಾರಿಯಾಗಿ ಉತ್ತಮ ಸೇವೆ ಮಾಡುತ್ತಾ ಇದರೊಂದಿಗೆ ಎಲ್ಐಸಿ ಕಂಪನಿಯಲ್ಲಿ ಎಲ್ಐಸಿ ಚೇರ್ಮನ್ ಕ್ಲಬ್ ಅಸೋಶಿಯೇಶನ್ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ, ಇದರ ಮಹತ್ವ ಪ್ರತಿಶತ ನೂರಕ್ಕೆ ನೂರರಷ್ಟು ಟಾರ್ಗೆಟ್ ಮಾಡಿದಾಗ ಈ ಅಸೋಸಿಯೇಷನ್ ನಲ್ಲಿ ಸದಸ್ಯತ್ವ ಸ್ಥಾನ ಸಿಗುತ್ತದೆ, ಬಾಲ್ಯದಿಂದ …
Read More »ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು
ಸನ್ಮಾನ್ಯ ಶ್ರೀ ರಾಜು ಎಂ ಬೋರಾ . ಬೃಹತ್ ಗಣಿ ಉಧ್ಯಮಿದಾರರು,ಸಂಸ್ಥಾಪಕ /ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಹಾಗೂ ಸಮಾಜ ಸೇವಕರು ಇವರಿಂದ ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಒಂದೇ ಮಾತರಂ : ಇಂದಿನ ಯುವ ಶಕ್ತಿ ದೇಶದ ದೊಡ್ಡ ಸಂಪತ್ತು ,ಭಾರತೀಯರಾದ ನಾವುಗಳು ಈ ದೇಶದ ಸಮಗ್ರ ಅಭಿವೃದ್ಧಿ ಹಾಗೂ ದೇಶ ರಕ್ಷಣೆ ಹಾಗೂ ನಾಡ ರಕ್ಷಣೆ ಮತ್ತು ಈ ಸಮಾಜ …
Read More »ಸೊಳೇಭಾವಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಭಾರತೀಯ ಜನತಾ ಪಾರ್ಟಿ ಮುಖಂಡರಿಂದ ಇಂದು ಗ್ರಾಮದ ಶ್ರೀ ರಾಮಯ್ಯಸ್ವಾಮಿ ಮಠದಲ್ಲಿ ಸರಳವಾಗಿ ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸಲಾಯಿತು, ಈ ಸಂದಭ೯ದಲ್ಲಿ ತಾಲ್ಲೂಕ ಬಿಜೆಪಿಯ ನೇಕಾರ ಪ್ರಕೊಷ್ಠದ ಸಂಚಾಲಕಾರದ ರಾಮಚಂದ್ರ ನೆಮ್ಮದಿ ಹಾಗೂ ಸಹ ಸಂಚಾಲಕರಾದ ರಮೇಶ ಬಾಫ್ರಿ ಅವರನು ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ತಾಲೂಕು OBC ಘಟಕದ ಅಧ್ಯಕ್ಷರಾದ ಶ್ರೀ ನಾಗೆಶ ಗಂಜಿಹಾಳ ಅವರು ವೇದಿಕೆ ಉದ್ದೇಶಿಸಿ ನೇಕಾರರ …
Read More »ಸಿಂದಗಿ – ನಗರದಲ್ಲಿ ” ಸೈಕಲ್ ಸವಾರಿ, ಚಲನಚಿತ್ರ ಪ್ರೋಮೊ ಬಿಡುಗಡೆ,
ಸಿಂದಗಿ : ವಿಜಯಪುರ ಜಿಲ್ಲಾ ತಳವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು, ಹಾಗೂ ‘ಸೈಕಲ್ ಸವಾರಿ’ ಚಿತ್ರದ ಖಳ ನಾಯಕ ನಟ ಶಿವಾಜಿ ಮೆಟಗಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ‘ಸೈಕಲ್ ಸವಾರಿ’ ಚಿತ್ರದ ಪ್ರೊಮೋ ಬಿಡುಗಡೆ ಮಾಡಲಾಯಿತು. ಪ್ರೊಮೋ ಬಿಡುಗಡೆ ನಂತರ ಶಿವಾಜಿ ಮೆಟಗಾರ ಅವರಿಗೆ ಸೈಕಲ್ ಸವಾರಿ ಚಿತ್ರ ತಂಡದಿಂದ ಹುಟ್ಟು ಹಬ್ಬದ ಶುಭ ಕೋರಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ‘ಸೈಕಲ್ ಸವಾರಿ’ …
Read More »ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಅಧಿಕಾರ ಸ್ವೀಕಾರ!
BB News : ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಕೊನೆಗೂ ಅಳೆದು ತೂಗಿ ಹೆಸರು ಫೈನಲ್ ಮಾಡಿದೆ. ಶಿಗ್ಗಾಂವ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಗೃಹಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿ ಎಂದು ಹೈಕಮಾಂಡ್ ಇಂದು ಸಂಜೆ ಅಧಿಕೃತವಾಗಿ ಘೋಷಣೆ ಮಾಡಿದೆ.ಜಾತಿ ಲೆಕ್ಕಾಚಾರ, ಮುಂದಿನ ಚುನಾವಣೆಯ ಉದ್ದೇಶ ಮುಂತಾದ ನೆಲಗಟ್ಟಿನಲ್ಲಿ ಕಳೆದೊಂದು ವಾರದಿಂದ ಚರ್ಚೆ ಶುರುವಾಗಿತ್ತು. ಯಡಿಯೂರಪ್ಪ ನಂತರ ಯಾರಾಗಲಿದ್ದಾರೆ ಮುಖ್ಯಮಂತ್ರಿ …
Read More »ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಾಯ್,ಆರ್, ಹಾಲವರ,ಅವರಿಗೆ ಶೂಲೇಭಾವಿ ಗ್ರಾಮದಲ್ಲಿ ಗೌರವ ಸನ್ಮಾನ
ಶೂಲೇಭಾವಿ: ಗ್ರಾಮದಲ್ಲಿ ಸುಮಾರು ೭ – ೮ ನೇ ಶತಮಾನದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಪುರಾತನ ಶಿವ ದೇವಾಲಯವು ಇತ್ತಿಚ್ಚಿಗೆ ಕಳೆದ೨ ವರ್ಷದಲ್ಲಿ ಪುನರ್ನಿರ್ಮಾಣಗೊಂಡು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲಿ ಜನಾಕರ್ಷಣೆಯನ್ನು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ,ಕಳೆದ ವಾರ ಈ ಶಿವಾಲಯದ ಜೀರ್ನೋದ್ದಾರ ಸೇವಾ ಸಮಿತಿ ರಚನೆಗೊಂಡು ಪ್ರತಿ ಸೋಮವಾರ ಮಹಾ ರದ್ರಾಭಿಶೇಖ,ಪ್ರತಿ ಅಮವಾಸ್ಯೆ ತ್ರಿಕಾಲ ಮಹಾ ರದ್ರಾಭಿಶೇಖ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಕಳೆದ ೫ …
Read More »