ರಾಜ್ಯದ ಪಂಚಾಯತ್ ರಾಜ್ ಇತಿಹಾಸದಲ್ಲೇ ಮೊದಲ ಬಾರಿಗೆ ಪತ್ನಿ-ಪತಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ. ಇಂಥದ್ದೊಂದು ಅಪರೂಪದ ಪ್ರಕರಣ ಹುಬ್ಬಳ್ಳಿ ತಾಲೂಕು ವರೂರ ಗ್ರಾಪಂನಲ್ಲಿ ನಡೆದಿದೆ. ಅಧ್ಯಕ್ಷೆಯಾಗಿ ಪತ್ನಿ ವಿಶಾಲಾಕ್ಷಿ ಚನ್ನಬಸಗೌಡ ಹನಮಂತಗೌಡರ, ಉಪಾಧ್ಯಕ್ಷರಾಗಿ ಪತಿ ಚನ್ನಬಸಗೌಡ ಚನ್ನಬಸನಗೌಡರ ಅವಿರೋಧ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಮೊದಲ ಬಾರಿಗೆ ಗ್ರಾಪಂಗೆ ಚುನಾಯಿತರಾಗಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. https://bayalubirugali.com/2021/02/03/petrol-diesel-prices-increasing-donkey-horsebacked-people/ ಅಧ್ಯಕ್ಷೆ ವಿಶಾಲಾಕ್ಷಿ ಪಂಚಾಯತ್ನ 1 ನೇ ವಾರ್ಡ್ …
Read More »ಪೆಟ್ರೋಲ್ , ಡೀಸೆಲ್ ಮೊಬೈಲ್ , ಮದ್ಯ , ವಾಹನಗಳ ಬಿಡಿಭಾಗಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ದುಬಾರಿ
ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಬ್ಬಿಣ ಸ್ಟೀಲ್ ನೈಲಾನ್ ಬಟ್ಟೆಗಳು ತಾಮ್ರದ ಲೋಹಗಳು ಕೃಷಿ ಪರಿಕರಗಳು ಬೆಲೆ ಇಳಿಕೆಯಾಗುತ್ತಿರುವ ವಸ್ತುಗಳು ಎಂದು ಘೋಷಿಸಿದ್ದಾರೆ. ನವದೆಹಲಿ 1 : 2021-22ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಮೂಲಸೌಕರ್ಯ ಕೃಷಿ ಸೆಸ್ ವಿಧಿಸಿದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಪೆಟ್ರೋಲ್ ದರ 2.5 ರೂಪಾಯಿ ಹಾಗೂ ಡಿಸೇಲ್ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆ ಮಾಡಲಾಗಿದೆ. ಕೃಷಿ …
Read More »ಕನ್ನಡ ಶಾಲೆ ಉಳಿಸಿ,ಕನ್ನಡ ಶಾಲೆ ಬೇಳೆಸಿ ,ಎಲ್ಲರಿಗೂ ಗಣರಾ ಜೋತ್ಸವದ ಹಾರ್ದಿಕ ಶುಭಾಶ ಯಗಳು, ಬಸಪ್ಪ ಹೊಸಗೌಡ್ರ ಹಾಗೂ ರಮೇಶ ಹೂವಿನಳ್ಳಿ ,
ಶ್ರೀ ಬಸಪ್ಪ ಭೀಮಪ್ಪ ಹೊಸಗೌಡರ, SDMC ಕಮೀಟಿ ಅಧ್ಯಕ್ಷರು . ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪೂರು ಗ್ರಾಮದ ಸರಕಾರಿ ಕನ್ನಡ ಶಾಲೆ ,ಇವರಿಂದ ನಮ್ಮ ಗ್ರಾಮದ ಎಲ್ಲಾ ಪಾಲಕರಿಗೂ ಹಾಗೂ ನಾಗರಿಕರಿಗೆ ಒಂದು ವಿನಂತಿ ಸರಕಾರಿ ಶಾಲೆ ಉಳಿಸಿ ,ಸರಕಾರಿ ಶಾಲೆ ಬೇಳೆಸಿ,ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಮೊದಲ ಶಿಕ್ಷಣ ಕೊಡಿಸಿ,ಮಾತೃಭಾಷೆ ಉಳಿಸಿ ಎಲ್ಲರಿಗೂ ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು, ,ಶ್ರೀ ರಮೇಶ ಧರ್ಮಣ್ಣ ಹೂವಿನಹಳ್ಳಿ. SDMC ಸದಸ್ಯರು …
Read More »ಕಾಂಗ್ರೇಸ್ ಭದ್ರ ಕೋಟೆಯನ್ನು ಬೇದಿಸಿದ ಕಲಿಯುಗದ ರಾಮ – ಶ್ರೀ ರಾಮನಗೌಡ,ತುರಮರಿ
ಕುಷ್ಟಗಿ :ತಾಲೂಕಿನ ಹುಚನೂರು ಗ್ರಾಮದ ಭಾರತೀಯ ಜನತಾ ಪಕ್ಷದ ಯುವ ನಾಯಕರಾದ ರಾಮನಗೌಡ ಉಫ್೯ ರಮೇಶ ತುರಮರಿ ಅವರು ಸಮಾಜ ಸೇವೆ ಜೊತೆಯಲ್ಲಿ ಪಕ್ಷದ ಬಲಾಢ್ಯ ಸಂಘಟನೆ ಯನ್ನು ,ಗ್ರಾಮದಲ್ಲಿ ಕಟ್ಟಿದ ಯುವ ನಾಯಕ, ಕಳೆದ ಗ್ರಾಮ ಪಂಚಾಯತಿ ೨೦೨೧ನೇ ಸಾಲಿನ ಚುನಾವಣೆಯಲ್ಲಿ ಗ್ರಾಮದ ಕಾಂಗ್ರೆಸ್ ಭದ್ರ ಕೋಟಿಯನ್ನು ಬೇದಿಸಿ ಕಮಲ ಅರಳಿಸಿದ ಕಿರ್ತಿ ರಮೇಶ ಅವರಿಗೆ ಸಲ್ಲುತ್ತದೆ. ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇವರ ಧರ್ಮಪತ್ನಿ ಶ್ರೀಮತಿ ಚೈತ್ರಾ …
Read More »ಬಿಸನಾಳಕೊಪ್ಪ ಗ್ರಾಮದ ಸಮಸ್ತ ಮತಬಾಂಧವರಿಗೆ / ಗುರು ಹಿರಿಯರಿಗೆ ,ಧನ್ಯವಾದ ಕೋರಿದ ಶ್ರೀ ಶ್ರೀಶೈಲ ಸುಂಕದ, ಬೇಳಗಲ್ಲ
ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ನೂತನ ಗ್ರಾಮ ಪಂಚಾಯತಿ ಸದಸ್ಯರು, ಬೇಳಗಲ್ಲ ,ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದವರಾದ ಇವರು ಕಳೆದ ಗ್ರಾಮ ಪಂಚಾಯತಿ ಚುನಾವ ಣೆಯಲ್ಲಿ,ಆರಿಸಿತಂದ ಬಿಸನಾಳಕೊಪ್ಪ ಗ್ರಾಮದ ಸಮಸ್ತ ಗುರು ಹಿರಿಯರಿಗೆ ,ಹಾಗೂ ಕಾರ್ಯ ಕರ್ತರಿಗೆ,ಮತಬಾಂಧವರಿಗೆ, ನನ್ನ ಹೃದಯ ಪೂರ್ವ ಕ,ಧನ್ಯವಾದಗಳು, ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಕಳೆದ ೨೦೨೦-೨೦೨೧ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀಶೈಲ ಮಹಾಂತೇಶ ಸುಂಕದ ಅವರಿಗೆ …
Read More »ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,ಶ್ರೀ ಹಸನ್ ಸಾಬ ಆರ್, .ಪಡಸಾ ಲಿಮನಿ ಗುಡೂರು sc
ಶ್ರೀ ಹಸನ್ ಸಾಬ.ರಾಜೇಸಾಬ.ಪಡಸಾಲಿಮನಿ. ಮಾಲೀಕರು : ಸ್ಟಾರ್ ಹೊಟೇಲ್ ಗುಡೂರು, ನಮ್ಮಲ್ಲಿ ಉತ್ತಮ ಗುಣಮಟ್ಟದ ಮಾಂಸ ಹಾರಿ ಊಟ ,ಗ್ರಾಹಕರ ರುಚಿಗೆ ತಕ್ಕಂತೆ ಮಾಡಲಾಗುವುದು, ಹಾಗೂ ಪಾರ್ಟಿ,ಸಭೆ ಸಮಾರಂಭಗಳಲ್ಲಿ ಮಾಡಿ ಕೊಡಲಾಗುವುದು ಸಂಪರ್ಕಿಸಿ: +919742355852 ಸ್ಟಾರ್ ಹೊಟೇಲ್ ಗುಡೂರು, ಇಲಕಲ್ಲ ತಾಲೂಕಿನ ಗ್ರಾಮ ಬದಾಮಿ – ಪಟ್ಟದಕಲ್ಲ ರಸ್ತೆ ಶ್ರೀ ಮೈಬುಸಾಬ. ರಾ. ಪಡಸಾಲಿಮನಿ ಮಾಲೀಕರು ,ಸ್ಟಾರ್ ಹೊಟೇಲ್ ಗುಡೂರು. ಶ್ರೀ ಅಲ್ತಾಫ್. ರಾ. ಪಡಸಾಲಿಮನಿ ಸಣ್ಣ ಮಾಲೀಕರು ಗುಡೂರು …
Read More »21ನೇ ವಯಸ್ಸಿನಲ್ಲೇ ಮೇಯರ್ ಸ್ಥಾನ!
ತಿರುವನಂತಪುರ: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಆಗಿ 21 ವರ್ಷದ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದು, ಅತಿ ಕಡಿಮೆ ವಯಸ್ಸಿನಲ್ಲೇ ಈ ಹುದ್ದೆಗೇರಿದ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಮೇಯರ್ ಹುದ್ದೆಗೆ ಸೋಮವಾರ ನಡೆದ ಚುನಾವಣೆ ವೇಳೆ ತ್ರಿಕೋನ ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿರುವ, ಸಿಪಿಐ-ಎಂ ಸದಸ್ಯೆ ಆರ್ಯ ಗೆದ್ದಿದ್ದು, ಪ್ರಮಾಣವಚನ ಸ್ವೀಕರಿಸಿದರು. 100 ಸದಸ್ಯರ ಪಾಲಿಕೆಯಲ್ಲಿ ಮೇಯರ್ ಗದ್ದುಗೆ ಹಿಡಿಯಲು, ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಡಾ ಅಭ್ಯರ್ಥಿಗಳನ್ನು ಕಣಕ್ಕೆ …
Read More »ಕೂಡಲಸಂಗಮದಲ್ಲಿ ವಿದ್ಯುತ್ ಸ್ಪರ್ಶಿಸಿ ಮಂಗನ ಸಾವು,
ಕೂಡಲಸಂಗಮದ ವಿದ್ಯುತ್ ಪ್ರಸರಣ ನಿಗಮದಲ್ಲಿ ಇಂದು 1 ಹೆಣ್ಣು ಮಂಗ ವಿದ್ಯುತ್ ತಂತಿಯಲ್ಲಿ ಹರಿಯುತ್ತಿರುವ ವಿದ್ಯುತ್ ಲೆಕ್ಕಿಸದೆ ತಂತಿಯಲ್ಲಿ ಜೋತು ಬಿದ್ದು ಒದ್ದಾಡ್ಡಿ ಸಾವನಪ್ಪಿದೆ ಸ್ಥಳದಲಿದ್ದ ಕ ,ವಿ, ಪ್ರ, ನಿ, ನಿ, ಅಧಿಕಾರಿಗಳು ಬಚಾವ್ ಮಾಡಲು ಯತ್ನಿಸಿದರು, ಬಿದಿರಿನ ಕೋಲು ತಂದು ಬಿಡಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ನಂತರ ವಿದ್ಯುತ್ ಸ್ಥಗಿತಗೊಳಿಸಿ ಲೈನ್ಮೆನ್ಗಳ ಸಹಾಯದಿಂದ ಮಂಗವನ್ನು ತಂತಿಯಿಂದ ಬಿಡಿಸಲಾಯಿತು, ಆದರೂ ಅಷ್ಟರಲ್ಲೇ ಅದು ಕೊನೆಯುಸಿರೆಳೆದಿದೆ. ಪ್ರಾಣತೆತ್ತ ಮಂಗದ ಜತೆ …
Read More »ಚುನಾವಣೆ ಮತಪೆಟ್ಟಿಗೆಗೆ ಪೊಲೀಸ್ ಕಾವಲ,ಮತದಾರನ ತೀರ್ಪು ಯಾರ ಪರ ?
ಹುನಗುಂದ: ನಗರದ ಎಸ್ ವ್ಹಿ ಎಮ್ ಸ್ಕೂಲ್ನಲ್ಲಿ ನಿನ್ನೆಯ ದಿನ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಮತ ಪೆಟ್ಟಿಗೆಯನ್ನು ಭದ್ರವಾಗಿ ಸ್ಕೂಲ್ನಲ್ಲಿ ಇರಿಸಲಾಗಿದೆ,ನಗರದ ಪಿ,ಎಸ್,ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿ ಹಗಲು ರಾತ್ರಿ ಮತ ಪೆಟ್ಟಿಗೆಯನ್ನು ಕಾವಲು ಮಾಡುತ್ತಿದ್ದು ಪ್ರತಿ,ಕ್ಷಣ,ನಿಮಿಷ ಅಭ್ಯರ್ಥಿಗಳಲ್ಲಿ ಎದೆ ಢವ,ಢವ ವಡೆಯುತ್ತಿದೆ,ಕಳೆದ ಒಂದು ವಾರದಿಂದ ಅಬ್ಬರ ಪ್ರಚಾರ,ಗುಂಡು,ಪಾರ್ಟಿ,ಮೋಜು,ಮಾಡಿ ಹಣದ ಜೊತೆ ಬಂಗಾರ,ಸೀರೆ,ಬೆಳ್ಳಿ ಉಂಗುರ,ಎಲ್ಲವನ್ನು ಮತದಾರರ ಓಲೈಕೆಗಾಗಿ ಕೊಟ್ರು ಸಹ ಮತದಾರ …
Read More »ಮೂರುಸಾವಿರ ಮಠದ ಆಸ್ತಿ ಹೊಡೆಯಲು ಬಿಡುವುದಿಲ್ಲ – ಕೆಎಲ್ಇ ಸಂಸ್ಥೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ
ಮೂರುಸಾವಿರ ಮಠದ ಆಸ್ತಿಯನ್ನು ಯಾರೂ ಹೊಡೆಯಲು ಬಿಡುವುದಿಲ್ಲ. ಮಠದ ಆಸ್ತಿಯನ್ನ ಕಬಳಿಕೆ ಮಾಡಲು ಬಿಡುವುದಿಲ್ಲ. ನನ್ನ ಗುರಿ ಮೂರುಸಾವಿರ ಮಠದ ರಕ್ಷಣೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ, ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದಾರೆ.ಕೆಎಲ್ಇ ಸಂಸ್ಥೆ ಮೂರುಸಾವಿರ ಮಠದ ಜಾಗದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗುರುವಾರ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ.ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯಲ್ಲಿ ಮೆಡಿಕಲ್ ಕಾಲೇಜ್ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News