Breaking News

ಶೂಲೇಭಾವಿ ಗ್ರಾಮದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷೆ ಇಬ್ರಾಹಿಮ್ ಮುಲ್ಲಾ (ಮಾಗಿ) ಮಾಜಿ,ಗ್ರಾಮ,ಪಂ,ಸದಸ್ಯರು

ಅಮೀನಗಡ: ಕಳೆದ ೧೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಸಕ್ರಿಯ ಕಾರ್ಯ ಕರ್ತನಾಗಿ ಕೆಲಸ ಮಾಡಿದಿನಿ ಪ್ರಸಕ್ತ ೨೦೧೫ ರ ನಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನಪರ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ,

ಮಾನ್ಯ ಮಾಜಿ ಶಾಸಕಾದ ಶ್ರೀ ಡಾ: ವಿಜಯಾನಂದ ಎಸ್,ಕಾಶಪ್ಪನವರು ಹಾಗೂ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ ಎಸ್,ಜಿ,ನಂಜಯ್ಯನಮಠ ಸಾಹೇಬರು,ಮತ್ತು ಪಕ್ಷದ ಹಿರಿಯ ಮುಖಂಡರಾದ ಶ್ರೀ ಆರ್,ಪಿ,ಕಲಬುರ್ಗಿ ಸಾಹೇಬರು ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಈ ಮುಂಬರುವ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ತುಂಬಾ ಉತ್ಸುಕನಾಗಿದ್ದೇನೆ, ನನಗೆ ಈ ಸಲ ತಾಲೂಕು ಪಂಚಾಯತ್ ಚುನಾವಣೆಗೆ ಗ್ರಾಮದ ಸಮಸ್ತ ಹಿರಿಯರು ನನ್ನನ್ನು ಆರ್ಶಿವಧಿಸನೇಕೆಂದು ವಿನಂತಿ.

ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ವಾರ್ಡ ೦೯ ರ ರವಾಸಿಯಾದ ಇಬ್ರಾಹಿಮ್ ಮುಲ್ಲಾ ಅವರು ನಮ್ಮ ಪತ್ರಿಕೆ ಮೂಲಕ ಕಾಂಗ್ರೆಸ್ ಪಕ್ಷದ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕಾದ ಡಾ: ವಿಜಯಾನಂದ ಎಸ್,ಕಾಶಪ್ಪನವರಿಗೆ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ S G ನಂಜಯ್ಯನಮಠ ಅವರಿಗೆ ವಿನಂತಿಸಿದರು.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.