Breaking News

ಶೂಲೇಭಾವಿ ಗ್ರಾಮದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷೆ ಇಬ್ರಾಹಿಮ್ ಮುಲ್ಲಾ (ಮಾಗಿ) ಮಾಜಿ,ಗ್ರಾಮ,ಪಂ,ಸದಸ್ಯರು

ಅಮೀನಗಡ: ಕಳೆದ ೧೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಸಕ್ರಿಯ ಕಾರ್ಯ ಕರ್ತನಾಗಿ ಕೆಲಸ ಮಾಡಿದಿನಿ ಪ್ರಸಕ್ತ ೨೦೧೫ ರ ನಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನಪರ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ,

ಮಾನ್ಯ ಮಾಜಿ ಶಾಸಕಾದ ಶ್ರೀ ಡಾ: ವಿಜಯಾನಂದ ಎಸ್,ಕಾಶಪ್ಪನವರು ಹಾಗೂ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ ಎಸ್,ಜಿ,ನಂಜಯ್ಯನಮಠ ಸಾಹೇಬರು,ಮತ್ತು ಪಕ್ಷದ ಹಿರಿಯ ಮುಖಂಡರಾದ ಶ್ರೀ ಆರ್,ಪಿ,ಕಲಬುರ್ಗಿ ಸಾಹೇಬರು ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಈ ಮುಂಬರುವ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ತುಂಬಾ ಉತ್ಸುಕನಾಗಿದ್ದೇನೆ, ನನಗೆ ಈ ಸಲ ತಾಲೂಕು ಪಂಚಾಯತ್ ಚುನಾವಣೆಗೆ ಗ್ರಾಮದ ಸಮಸ್ತ ಹಿರಿಯರು ನನ್ನನ್ನು ಆರ್ಶಿವಧಿಸನೇಕೆಂದು ವಿನಂತಿ.

ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ವಾರ್ಡ ೦೯ ರ ರವಾಸಿಯಾದ ಇಬ್ರಾಹಿಮ್ ಮುಲ್ಲಾ ಅವರು ನಮ್ಮ ಪತ್ರಿಕೆ ಮೂಲಕ ಕಾಂಗ್ರೆಸ್ ಪಕ್ಷದ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕಾದ ಡಾ: ವಿಜಯಾನಂದ ಎಸ್,ಕಾಶಪ್ಪನವರಿಗೆ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ S G ನಂಜಯ್ಯನಮಠ ಅವರಿಗೆ ವಿನಂತಿಸಿದರು.

About vijay_shankar

Check Also

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ  ಆಯ್ಕೆ

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ ಆಯ್ಕೆ

ಅಮೀನಗಡ ಸಮೀಪದ ಕೆಲೂರು ಗ್ರಾಮದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿ ವಿ ವಿ ಸಂಘದ, ಶ್ರೀ ಗುರು ಮಂಟೇಶ್ವರ ಪ್ರೌಢ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.