Breaking News

ವಿಮಾನಗಳ ದುರಂತದಲ್ಲಿ ಮೃತಪಟ್ಟ ಬೆಳಗಾವಿಯ ವಿಂಗ್ ಕಮಾಂಡರ್ ಹನಮಂತರಾವ್ ಅವರಿಗೆ ಗಣ್ಯೆರಿಂದ ಅಂತಿಮ ನಮನ

ಬೆಳಗಾವಿ: ಎರಡು ವಿಮಾನಗಳ ದುರಂತದಲ್ಲಿ ಹುತಾತ್ಮರಾದ ಬೆಳಗಾವಿಯ ಪೈಲಟ್, ವಿಂಗ್ ಕಮಾಂಡರ್‌ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ನಮನ ಸಲ್ಲಿಸಿದ ಬಳಿಕ, ಗಣ್ಯರು ಅಂತಿಮ ನಮನ ಸಲ್ಲಿಸಲಾಯಿತು.

ಯೋಧನ ಪಾರ್ಥೀವ ಶರೀರವನ್ನು ಸೇನೆಯ‌ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು.

ಜಿಲ್ಲಾಧಿಕಾರಿ ಪಾಟೀಲ ಅವರಿಂದ ಶ್ರದ್ಧಾಂಜಲಿ:

ಗ್ವಾಲಿಯರ್ ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಯುದ್ಧ ವಿಮಾನ ಪತನದಿಂದ ಬೆಳಗಾವಿಯ ವಿಂಗ್ ಕಮಾಂಡರ್ ಶ್ರೀ ಹನುಮಂತರಾವ್ ಸಾರಥಿ ಅವರು ನಿಧನರಾದ ವಿಷಯ ತಿಳಿದು ತುಂಬ ದುಃಖವಾಯಿತು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಂತಾಪ ವ್ಯಕ್ತಪಡಿಸಿದರು.

ವಿಮಾನಗಳ ದುರಂತದಲ್ಲಿ ಮೃತಪಟ್ಟ ಬೆಳಗಾವಿಯ ವಿಂಗ್ ಕಮಾಂಡರ್ ಹನಮಂತರಾವ್ ಅವರಿಗೆ ಗಣ್ಯೆರಿಂದ ಅಂತಿಮ ನಮನ

About vijay_shankar

Check Also

ಮಧ್ಯಪಾನ ಸೇವನೆಯಿಂದ 7,40,000 ಕ್ಕೂ ಹೆಚ್ಚು ಜನ ಕ್ಯಾನ್ಸರ್ ನಿಂದ ಸಾವು, ಮುಚ್ಚಿಟ್ಟ ವರದಿ ಬಹಿರಂಗ

BB News : ಭಾರತದಲ್ಲಿ ಅನೇಕ ರೀತಿಯ ಮಧ್ಯಪಾನ ಬ್ಯ್ರಾಂಡ್ಗಳಿವೆ ಅನೇಕ ಜನ ಮಧ್ಯ ಪ್ರೀಯರು ಪ್ರತಿ ನಿತ್ಯ ನಿರಂತರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.