ಹುನಗುಂದ :ಕಳೆದ ನಾಲ್ಕೈದು ತಿಂಗಳಿಂದ
ಇತ್ತೀಚೆಗೆ ಬೆಂಗಳೂರು
ನಿಂದ ಬಂದು ಅಲ್ಪಾ ಅವದಿಯಲ್ಲಿ ಜನ ಮನ ಗೆದ್ದ ಯುವ ಅಧಿಕಾರಿ PSI ಶರಣಬಸಪ್ಪನವರ ಕರ್ತವ್ಯ ಪಾಲನೆ ಹಾಗೂ ಕೋವಿಡ್ (19) ರೋಗದ ವಿರುದ್ಧ ಸಾರ್ವಜನಿಕವಾಗಿ ಅನೇಕ ಮುನ್ನೆಚ್ಚರಿಕೆ ಕ್ರಮ ಹಾಗೂ ಸಾರ್ವಜನಿಕ ಕಾರ್ಯಕ್ರಮ ತಡೆಗಟ್ಟಿ ರೋಗ ಹರಡದಂತೆ ಹೆಚ್ಚಿನ ಗಮನ ಹರಿಸಿ ಉತ್ತಮ ಕರ್ತವ್ಯ ನಿಭಾಯಿಸಿ ಸಾರ್ವಜನಿಕರ ಪ್ರಶೌಂಸೆಗೆ ಪಾತ್ರರಾದ PSI ಶರಣಬಸಪ್ಪನವರ ಕರ್ತವ್ಯ ನಿಷ್ಟೇ ಮೆಚ್ಚಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಲೋಕೇಶ್ ಭ ಜಗಲಾಸರ್, ಅವರು ಪ್ರಶೌಂಶನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು,
ಇದು ಹುನಗುಂದ ತಾಲೂಕಿನ ಹೆಮ್ಮೆಯ ಸಂಗತಿ ಇವರ ಕರ್ತವ್ಯ ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಪ್ರಶೌಂಸಿವೆ.ಇವರ ಈ ಸೇವೆ ಹೀಗೆ ಮುಂದೆವರಿಯಲಿ ಇನ್ನೂ ಹೆಚ್ಚಿನ ಹುದ್ದೆ ಲಬಿಸಲಿ ಎಂದು ನಮ್ಮ ಪತ್ರಿಕೆ ಮೂಲಕ ಶುಭ ಕೋರುತ್ತೇವೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News
