





ತವರಗೇರಾ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತವರಗೇರಾ ಗ್ರಾಮದಲ್ಲಿ ಶಿವಶರಣ ನೂಲಿ ಚಂದಯ್ಯನವರ ಗಜಾನನ ಯುವಕ ಮಂಡಳಿ ಸದಸ್ಯರು ಹಾಗೂ ಕೊರಮ ಸಮಾಜದ ಹಿರಿಯರು ಸೇರಿಕೊಂಡು ಸುಮಾರು ವರ್ಷಗಳಿಂದ ಓನಿಯಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ಇರಿಸುವ ಮೂಲಕ ಮಾದರಿಯಾಗಿದ್ದಾರೆ. ಹಲವಾರು ವಧಾರ್ಮಿಕ ಪೂಜಾ ಕಾರ್ಯಕ್ರಮ ಕೈಗೊಂಡು ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು . ಸಂಘದ ಅಧ್ಯಕ್ಷ ಶ್ರೀ ಮಂಜುನಾಥ ಭಜಂತ್ರಿ ಹಾಗೂ ಪ್ರಮುಖರಾದ ಶಾಮಣ್ಣ ಭಜಂತ್ರಿ ( ತುರೀಹಾಳ) ಹಿರಿಯರಾದ ಶ್ರೀ ಶ್ಯಾಮಣ್ಣ ಭಜಂತ್ರಿ, ಪ,ಪ,ಸದಸ್ಯರು, ಶ್ರೀ ಭರಮಪ್ಪ ಭಜಂತ್ರಿ, ಹೋಳೆಪ್ಪ ಜಲಗೇರಿ,ಕರಿಯಪ್ಪ ಮೇಣೆದಾಳ,ಅಶೋಕ ಭಜಂತ್ರಿ, ಹನಮೇಶ ಭಜಂತ್ರಿ, ಲಕ್ಷ್ಮಣ್ಣ ಭಜಂತ್ರಿ, ( ತುಳಸಿಗೇರಿ) ದುರಗಪ್ಪ ಭಜಂತ್ರಿ, ಹನಮಂತ ಕುಟುಮರಿ,ಮರಿಯಪ್ಪ ಭಜಂತ್ರಿ ಮಾಜಿ ಗ್ರಾ,ಪಂ, ಸದಸ್ಯರು. ಸುರೇಶ ಭಜಂತ್ರಿ, ರಮೇಶ ಭಜಂತ್ರಿ, ರಾಜಪ್ಪ ಭಜಂತ್ರಿ. (ಜಲಗೇರಿ)ಶಿವರಾಜ ಭಜಂತ್ರಿ, ಮುಂತಟದವರು ಸಡಗರ ಸಂಭ್ರಮದಿಂದ ಗಣಪತಿಯನ್ನು ಸ್ಥಾಪಿಸಿ ಪ್ರಸಾದ ಮಾಡಿ ನಂತರ ಮಾತನಾಡಿದ ಸಂಘದ ಅಧ್ಯಕ್ಷ ೨/೯/೨೦೨೨,ಶುಕ್ರವಾರ ಸಾಯಂಕಾಲ ೬ ಗಂಟೆಗೆ ಗಣಪತಿ ವಿಸರ್ಜನೆ ಮಾಡುವುದಾಗಿ ತಿಳಿಸಿದರು.
ವರದಿ: ಶ್ರೀ ಲಕ್ಷ್ಮಣ್ಣ ವಾಯ್ ಭಜಂತ್ರಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News