Breaking News

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಹುಚ್ಚೇಶ್ವರ ಪೆಟ್ರೋಲಿಯಂ ಕಮತಗಿ ಇವರಿಂದ

ಪ,ಪೂ,ಶ್ರೀ ಹಚ್ಚೇಶ್ವರ ಮಹಾ ಸ್ವಾಮಿಗಳು ಕಮತಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪೆಟ್ರೋಲಿಯಂ ಬಂಕ್ ನಲ್ಲಿ ಉತ್ತಮ ಕ್ವಾಲಿಟಿ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ ನಮ್ಮ ಎಲ್ಲಾ ಗ್ರಾಹಕ ಭಕ್ತರಿಗೆ ತಿಳಿಸುವುದೆನಂದರೆ ಈ ವರ್ಷ ಗೌರಿ-ಗಣೇಶ ಹಬ್ಬವನ್ನು ತಾವು ವಿಶೇಷವಾಗಿ ಮಣ್ಣಿನ ಗಣಪತಿಗಳನ್ನು ಸ್ಥಾಪಸಿ ವಿಸರ್ಜಿಸಬೇಕು. ಹಾಗೂ ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಕೊಡಬಾರದು ಉತ್ತಮ ಪರಿಸರವನ್ಬು ನಾವೆಲ್ಲರೂ ಕಾಪಾಡಬೇಕು ಅತೀ ಸುರಕ್ಷಿತವಾಗಿ ಹಾಗೂ ಭಾವೈಕ್ಯತೆಯಿಂದ ಹಬ್ಬ ಆಚರಿಸುಲು ತಿಳೊಸಿದರು.

ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ರಾಜೇಶ್ವರಿ ಬಾವೂರು,ಕುಮಾರಿ ಗೀತಾ ಎರಗಲ್ಲ ,ಶ್ರೀ ಅನ್ವರ್ ಕುಷ್ಟಗಿ ,ರವಿಗೌಡರ,ಹಾಲಪ್ಪ ಬಾವೂರ.
ಶ್ರೀ ಮಲ್ಲಣ್ಣ ಎಲ್ ಕದಾಂಪೂರ. ವ್ಯವಸ್ಥಾಪಕರು ಶ್ರೀ ಹುಚ್ಚೇಶ್ವ ಪೆಟ್ರೋಲಿಯಂ ಕಮತಗಿ ಇವರಿಂದ

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.